ಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಗ್ರಾಮದ ಹಳಿಮನಿ ಎಂಬುವರ ತೋಟದ ಬಾವಿಯಲ್ಲಿ ಶವ ಪತ್ತೆ. ನಿನ್ನೆ ರಾತ್ರಿ ವೇಳೆ ಯಾರೋ ದುಷ್ಕಕರ್ಮಿಗಳು ಕೋಲೆ ಮಾಡಿ ಶವವನ್ನು ಬಾವಿಗೆ ಎಸೆದಿರುವ ಶಂಕೆ,ಕೋಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.ನಾದ ಗ್ರಾಮದ ವೈಭವ ದಾಬಾ ಪಕ್ಕದಲ್ಲಿ ಇರುವ ತೋಟ ಬಾವಿ.ರಾತ್ರಿವೇಳೆ ದಾಭಾ ದಲ್ಲಿ ಕೂಡಿದು ಗಲಾಟೆ ಮಾಡಿಕೊಂಡು ಕೋಲೆ ಮಾಡಿರಬಹುದು ಎಂದು ಶಂಕೆ.ಬಾವಿಯಿಂದ ಮೋಟಾರು ಚಾಲು ಮಾಡಲು ಹೋದಾಗ ಶವ ನೋಡಿದ ತೋಟದ ಮಾಲಿಕ ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರ ಭೇಟಿ, ಪರಿಶೀಲನೆ.ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.
Shyam.Bapat
Share Video
ಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಗ್ರಾಮದ ಹಳಿಮನಿ ಎಂಬುವರ ತೋಟದ ಬಾವಿಯಲ್ಲಿ ಶವ ಪತ್ತೆ. ನಿನ್ನೆ ರಾತ್ರಿ ವೇಳೆ ಯಾರೋ ದುಷ್ಕಕರ್ಮಿಗಳು ಕೋಲೆ ಮಾಡಿ ಶವವನ್ನು ಬಾವಿಗೆ ಎಸೆದಿರುವ ಶಂಕೆ,ಕೋಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.ನಾದ ಗ್ರಾಮದ ವೈಭವ ದಾಬಾ ಪಕ್ಕದಲ್ಲಿ ಇರುವ ತೋಟ ಬಾವಿ.ರಾತ್ರಿವೇಳೆ ದಾಭಾ ದಲ್ಲಿ ಕೂಡಿದು ಗಲಾಟೆ ಮಾಡಿಕೊಂಡು ಕೋಲೆ ಮಾಡಿರಬಹುದು ಎಂದು ಶಂಕೆ.ಬಾವಿಯಿಂದ ಮೋಟಾರು ಚಾಲು ಮಾಡಲು ಹೋದಾಗ ಶವ ನೋಡಿದ ತೋಟದ ಮಾಲಿಕ ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರ ಭೇಟಿ, ಪರಿಶೀಲನೆ.ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ