ಕೊರೊನಾ ಬಗ್ಗೆ ಆತಂಕ ಬೇಡಇಡೀ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರೋ ಕೊರೊನಾ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದೆ..ಕೋವಿಡ್-19 ಭಾರತಕ್ಕೂ ಕಾಲಿಟ್ಟಿದ್ದು, ಭಾರತೀಯರಲ್ಲೂ ಭೀತಿ ಉಂಟುಮಾಡಿದೆ..ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ..ಹಾಗಂತ ತುಂಬಾ ಆತಂಕ ಪಡೋ ಅವಶ್ಯಕತೆನೂ ಇಲ್ಲ..ಹಾಗಾದ್ರೆ ಕೊರೊನಾ ನಮ್ಮ ಸುತ್ತ ಸುಳಿಯದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮ ವಹಿಸಬೇಕು..ಕೊರೊನಾ ವಿರುದ್ಧ ಯಾವೆಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಹಲವು ಗಣ್ಯರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.
webtech_news18
Share Video
ಕೊರೊನಾ ಬಗ್ಗೆ ಆತಂಕ ಬೇಡಇಡೀ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರೋ ಕೊರೊನಾ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದೆ..ಕೋವಿಡ್-19 ಭಾರತಕ್ಕೂ ಕಾಲಿಟ್ಟಿದ್ದು, ಭಾರತೀಯರಲ್ಲೂ ಭೀತಿ ಉಂಟುಮಾಡಿದೆ..ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ..ಹಾಗಂತ ತುಂಬಾ ಆತಂಕ ಪಡೋ ಅವಶ್ಯಕತೆನೂ ಇಲ್ಲ..ಹಾಗಾದ್ರೆ ಕೊರೊನಾ ನಮ್ಮ ಸುತ್ತ ಸುಳಿಯದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮ ವಹಿಸಬೇಕು..ಕೊರೊನಾ ವಿರುದ್ಧ ಯಾವೆಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಹಲವು ಗಣ್ಯರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.
Featured videos
up next
ಡಿಕೆಶಿಗೆ ಧೈರ್ಯ ಇದ್ದಿದ್ದರಿಂದಲೇ ಎರೆಡರಡು ಬಾರಿ ಕೋವಿಡ್ ಆಸ್ಪತ್ರೆಯಲ್ಲಿ ಮಲಗಿದ್ರು; ಸುಧಾಕರ್ ವ್ಯಂಗ್ಯ
ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಸಿಗುತ್ತಾ ಅನುಮತಿ? ನಾಳೆ ಹೊರಬೀಳಲಿದೆ ಸ್ಪಷ್ಟ ಚಿತ್ರಣ
ದಕ್ಷಿಣ ಕನ್ನಡದಲ್ಲಿ ಇಳಿಮುಖವಾಗದ ಕೊರೋನಾ ಸಾವಿನ ಸಂಖ್ಯೆ; ಖಾಸಗಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ
ನಿಗೂಢ ರೋಗಕ್ಕೆ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ 33 ಮಕ್ಕಳು ಸೇರಿ 40 ಜನ ಸಾವು!
63.09 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಯನ್ನು ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ: ಕೇಂದ್ರದ ಮಾಹಿತಿ
Tamil Nadu: ಕೊರೋನಾ ಹೆಚ್ಚಳ ಹಿನ್ನೆಲೆ: ಗಣೇಶ ಹಬ್ಬದ ಮೆರವಣಿಗೆ ನಿಷೇಧಿಸಿದ ತಮಿಳುನಾಡು ಸರ್ಕಾರ
ಪಾಸಿಟಿವಿಟಿ ದರ ಶೇ.2 ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 6 ರಿಂದ 8ನೇ ತರಗತಿ ಓಪನ್
ಲಾಕ್ಡೌನ್ ಸಡಿಲಿಕೆಯಿಂದ ಏರುತ್ತಿರುವ ಕೊರೋನಾ ಕೇಸ್; ಕೇರಳದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ
Explained: ZyCoV-D ಲಸಿಕೆಯ ವಿಶೇಷತೆ ಏನು..? ಇದು ಮಕ್ಕಳಿಗೆ ಹೆಚ್ಚು ಸುರಕ್ಷಿತವಾಗಿದೆಯೇ..?
corona : ಅಧಿಕಾರಿಗಳ ನಿರ್ಲಕ್ಷ್ಯ; ಕೊಡಗಿನ ಕರಿಕೆ ಚೆಕ್ಪೋಸ್ಟ್ನಲ್ಲಿ ಇಲ್ಲ ಕಟ್ಟುನಿಟ್ಟಿನ ಕ್ರಮ