ಬೆಂಗಳೂರು (ಮಾ. 17): ಕೊರೋನಾ ಬಗ್ಗೆ ಭೀತಿ ಬೇಡ, ಜಾಗೃತರಾಗಿ ಎಂಬ ನ್ಯೂಸ್ 18 ಅಭಿಯಾನಕ್ಕೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದದಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಎಂದು ರಾಜ್ಯದ ಜನತೆಗೆ ಶಿಕ್ಷಣ ಸಚಿವರು ಕರೆ ನೀಡಿದ್ದಾರೆ. ಮಕ್ಕಳಿಗೆ ಮನೆಯಲ್ಲಿಯೇ ಹೆಚ್ಚು ಚಟುವಟಿಕೆ ಕೊಡಿ, ಶಿಕ್ಷಕರಿಗೆ ರಜೆ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.
webtech_news18
Share Video
ಬೆಂಗಳೂರು (ಮಾ. 17): ಕೊರೋನಾ ಬಗ್ಗೆ ಭೀತಿ ಬೇಡ, ಜಾಗೃತರಾಗಿ ಎಂಬ ನ್ಯೂಸ್ 18 ಅಭಿಯಾನಕ್ಕೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದದಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಎಂದು ರಾಜ್ಯದ ಜನತೆಗೆ ಶಿಕ್ಷಣ ಸಚಿವರು ಕರೆ ನೀಡಿದ್ದಾರೆ. ಮಕ್ಕಳಿಗೆ ಮನೆಯಲ್ಲಿಯೇ ಹೆಚ್ಚು ಚಟುವಟಿಕೆ ಕೊಡಿ, ಶಿಕ್ಷಕರಿಗೆ ರಜೆ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.
Featured videos
up next
ಡಿಕೆಶಿಗೆ ಧೈರ್ಯ ಇದ್ದಿದ್ದರಿಂದಲೇ ಎರೆಡರಡು ಬಾರಿ ಕೋವಿಡ್ ಆಸ್ಪತ್ರೆಯಲ್ಲಿ ಮಲಗಿದ್ರು; ಸುಧಾಕರ್ ವ್ಯಂಗ್ಯ
ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಸಿಗುತ್ತಾ ಅನುಮತಿ? ನಾಳೆ ಹೊರಬೀಳಲಿದೆ ಸ್ಪಷ್ಟ ಚಿತ್ರಣ
ದಕ್ಷಿಣ ಕನ್ನಡದಲ್ಲಿ ಇಳಿಮುಖವಾಗದ ಕೊರೋನಾ ಸಾವಿನ ಸಂಖ್ಯೆ; ಖಾಸಗಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ
ನಿಗೂಢ ರೋಗಕ್ಕೆ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ 33 ಮಕ್ಕಳು ಸೇರಿ 40 ಜನ ಸಾವು!
63.09 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಯನ್ನು ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ: ಕೇಂದ್ರದ ಮಾಹಿತಿ
Tamil Nadu: ಕೊರೋನಾ ಹೆಚ್ಚಳ ಹಿನ್ನೆಲೆ: ಗಣೇಶ ಹಬ್ಬದ ಮೆರವಣಿಗೆ ನಿಷೇಧಿಸಿದ ತಮಿಳುನಾಡು ಸರ್ಕಾರ
ಪಾಸಿಟಿವಿಟಿ ದರ ಶೇ.2 ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 6 ರಿಂದ 8ನೇ ತರಗತಿ ಓಪನ್
ಲಾಕ್ಡೌನ್ ಸಡಿಲಿಕೆಯಿಂದ ಏರುತ್ತಿರುವ ಕೊರೋನಾ ಕೇಸ್; ಕೇರಳದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ
Explained: ZyCoV-D ಲಸಿಕೆಯ ವಿಶೇಷತೆ ಏನು..? ಇದು ಮಕ್ಕಳಿಗೆ ಹೆಚ್ಚು ಸುರಕ್ಷಿತವಾಗಿದೆಯೇ..?
corona : ಅಧಿಕಾರಿಗಳ ನಿರ್ಲಕ್ಷ್ಯ; ಕೊಡಗಿನ ಕರಿಕೆ ಚೆಕ್ಪೋಸ್ಟ್ನಲ್ಲಿ ಇಲ್ಲ ಕಟ್ಟುನಿಟ್ಟಿನ ಕ್ರಮ