ಐವರು ಸೋಂಕಿತರು ಚೇತರಿಸಿಕೊಳ್ತಿದ್ದಾರೆ. 85 ಸಾವಿರ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಆಗಿದೆ. ಕಲಬುರಗಿಯಲ್ಲಿ ಕೊರೊನಾಗೆ ವೃದ್ಧ ಬಲಿಯಾಗಿದ್ದಾನೆ. ಮಂಗಳೂರು ಬಂದರಿನಲ್ಲೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. 1 ಲಕ್ಷದ 20 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ತಮಿಳುನಾಡಿನಿಂದ ಅಕ್ರಮವಾಗಿ ಕರ್ನಾಟಕಕ್ಕೆ ಜನರ ಆಗಮನ; ಅತ್ತಿಬೆಲೆ ಮೂಲಕ ಹೆಚ್ಚಾಗಿ ಬರುತ್ತಿರುವ ವಾಹನಗಳು
Lockdown Effect: ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಸಂಕಷ್ಟ, ಆಸರೆಯ ನಿರೀಕ್ಷೆಯಲ್ಲಿ ಕುಶಲಕರ್ಮಿಗಳು
ಕರ್ನಾಟಕದಲ್ಲಿ ರಸ್ತೆಗಿಳಿದ ಆಟೋ, ಕ್ಯಾಬ್; ಪ್ರಯಾಣಿಕರೇ ಇಲ್ಲವೆಂದು ಬೇಸರ ಹೊರಹಾಕಿದ ಚಾಲಕರು
ಬೆಂಗಳೂರಿನಲ್ಲಿ ಹೆಚ್ಚಾದ ವಾಹನ ಸಂಚಾರ; ಲಾಲ್ಬಾಗ್ ಸೇರಿದಂತೆ ಅನೇಕ ಕಡೆ ಟ್ರಾಫಿಕ್ ಜಾಂ
ಅರ್ಧ ದಿನದಲ್ಲೇ ದಾಖಲೆಯ 84 ಹೊಸ ಪ್ರಕರಣಗಳು; ಕರ್ನಾಟಕಕ್ಕೆ ‘ಮಹಾ’ ಗಂಡಾಂತರ
ಇಡೀ ರಾಜ್ಯಕ್ಕೆ ಮಾದರಿಯಾದ ಸಾಂಸ್ಕೃತಿಕ ನಗರಿ ಮೈಸೂರು; ಕೊರೋನಾ ವೈರಸ್ ಕಾಟದಿಂದ ಮೈಸೂರು ಪಾರಾಗಿದ್ದು ಹೇಗೆ?
Karnataka Coronavirus Case: ಕರ್ನಾಟಕದಲ್ಲಿ 981ಕ್ಕೇರಿದ ಸೋಂಕಿತರ ಸಂಖ್ಯೆ; ಇಂದು 22 ಪಾಸಿಟಿವ್ ಕೇಸ್ ಪತ್ತೆ
ಮಂಗಳೂರನಲ್ಲಿ ಕೊರೋನಾ ವೈರಸ್ಗೆ ಮತ್ತೊಂದು ಬಲಿ; ಕೊವಿಡ್-19 ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 80 ವರ್ಷದ ವೃದ್ಧೆ
ಕೊರೋನಾ ವೈರಸ್ ಸಂಕಷ್ಟಕ್ಕೆ ಕೇಂದ್ರದಿಂದ 20 ಲಕ್ಷ ಕೋಟಿ ರೂ. ಘೋಷಣೆ; ಯಾರಿಗೆ ಮತ್ತು ಹೇಗೆ ಸಿಗಲಿದೆ ಸೌಲಭ್ಯ?
ಕಲಬುರಗಿಯಲ್ಲಿ ಸೋಂಕಿತ ವ್ಯಕ್ತಿ 3 ಆಸ್ಪತ್ರೆಗಳಿಗೆ ಭೇಟಿ; ಆಸ್ಪತ್ರೆಯ ವೈದ್ಯರು, ನರ್ಸ್ಗಳು ಕ್ವಾರಂಟೈನ್
BS Yediyurappa: ಸಿಎಂ ಬಿಎಸ್ವೈ ಬಡವರಿಗೆ 500 ಕೋಟಿ ರೂ. ಪ್ಯಾಕೇಜ್ ಘೋಷಣೆ ಸಾಧ್ಯತೆ
ವಿದೇಶಿಗರು ಹೆಚ್ಚು ಹೋಗುವ ಎಟಿಎಂಗಳ ಬಳಿ ಇಲ್ಲ ಸುರಕ್ಷಿತ ವ್ಯವಸ್ಥೆ: ಕೊರೋನಾ ಆತಂಕದಲ್ಲಿ ಜನ
ಕೊರೋನಾ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ವಾರ್ ರೂಂ, ದಿನದ 24 ಗಂಟೆ ಹೆಲ್ಪ್ಲೈನ್
ಯುಗಾದಿ ಹಬ್ಬಕ್ಕೆ ಹಾಸನಕ್ಕೆ ಬರಬೇಡಿ, ಮುಂಬೈನಲ್ಲೇ ಇರಿ: ಆರೋಗ್ಯ ಅಧಿಕಾರಿ ನಾಗೇಶ್
ಮೆಕ್ಕಾದಿಂದ ಬಂದವರ ಮೇಲೆ ಹೆಚ್ಚಿನ ನಿಗಾ: ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ
ಜನತಾ ಕರ್ಫ್ಯೂವನ್ನು ಸಾರ್ವಜನಿಕರು ಬಹಳ ಗಂಭಿರವಾಗಿ ಪರಿಗಣಿಸಬೇಕು: ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ
ಕೊರೋನಾ ನಿಯಂತ್ರಣಕ್ಕೆ ಕೇಂದ್ರದಿಂದ ಎಲ್ಲಾ ಸಹಕಾರದ ಭರವಸೆ ಸಿಕ್ಕಿದೆ; ಆದರೆ ನಾವು ನೆರವು ಕೇಳಲ್ಲ: ಸಿಎಂ ಬಿಎಸ್ವೈ
ಕೊರೋನಾಗೆ ಭಯಪಟ್ಟು ಮಂತ್ರಾಲಯ ದರ್ಶನಕ್ಕೆ ಬಾರದ ಜನರು; ವ್ಯಾಪಾರವಿಲ್ಲದೆ ಭಣಗುಟ್ಟುತ್ತಿರುವ ಅಂಗಡಿಗಳು