ಬೆಂಗಳೂರು (ಮಾ. 18): ಕೊರೋನಾ ಬಂದ ಕೂಡಲೇ ಸತ್ತುಬಿಡುತ್ತೇನೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಭಯ ಮೊದಲು ನಿವಾರಣೆಯಾಗಬೇಕು. ಕೊರೋನಾ ಬಂದ ಕೂಡಲೇ ಯಾರೂ ಸಾಯುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಯ ನೀಡಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ರಾಜ್ಯದ ವೈದ್ಯರು ಸೈನಿಕರಂತೆ ಸಜ್ಜಾಗಿದ್ಧಾರೆ ಎಂದೂ ಅವರು ವೈದ್ಯರಿಗೆ ಸಲಾಂ ಎಂದಿದ್ದಾರೆ.
webtech_news18
Share Video
ಬೆಂಗಳೂರು (ಮಾ. 18): ಕೊರೋನಾ ಬಂದ ಕೂಡಲೇ ಸತ್ತುಬಿಡುತ್ತೇನೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಭಯ ಮೊದಲು ನಿವಾರಣೆಯಾಗಬೇಕು. ಕೊರೋನಾ ಬಂದ ಕೂಡಲೇ ಯಾರೂ ಸಾಯುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಯ ನೀಡಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ರಾಜ್ಯದ ವೈದ್ಯರು ಸೈನಿಕರಂತೆ ಸಜ್ಜಾಗಿದ್ಧಾರೆ ಎಂದೂ ಅವರು ವೈದ್ಯರಿಗೆ ಸಲಾಂ ಎಂದಿದ್ದಾರೆ.
Featured videos
up next
Chhath Puja: ಛತ್ ಪೂಜೆಯಲ್ಲಿ ಆಮ್ ಆದ್ಮಿ ಪಕ್ಷ ರಾಜಕೀಯ ಮಾಡುವುದು ಒಳ್ಳೆಯದಲ್ಲ: ಆರೋಗ್ಯ ಸಚಿವಾಲಯ
ಶಾಲೆಗಳಲ್ಲಿ ಕೋವಿಡ್ ಹರಡುತ್ತದೆಂಬ ಭಯಬೇಡ, ಮಕ್ಕಳನ್ನು ಶಾಲೆಗೆ ಕಳುಹಿಸಿ: WHO ಮುಖ್ಯ ವಿಜ್ಞಾನಿ
School Re-Open| ಕರ್ನಾಟಕದಲ್ಲಿ 1ನೇ ತರಗತಿಯಿಂದ ಶಾಲೆಗಳ ಪುನಾರಾರಂಭಕ್ಕೆ ಪೋಷಕರು ಆಸಕ್ತಿ; ವರದಿ
ದೇಶದಲ್ಲಿ ಶೇ.15 ರಷ್ಟು ಕುಸಿತ ಕಂಡ ಕೊರೋನಾ ಕೇಸ್, 6 ತಿಂಗಳಲ್ಲೇ ಅತೀ ಕಡಿಮೆ; ದೆಹಲಿಯಲ್ಲಿ ಶೂನ್ಯ ಸಾವು!
Covid: ಇನ್ನು 6 ತಿಂಗಳಲ್ಲಿ ಕೊರೋನಾ ಎಂಡೆಮಿಕ್ ಆಗಲಿದೆ ಎಂದ ಎನ್ಸಿಡಿಸಿ ನಿರ್ದೇಶಕ ಸುಜೀತ್ ಸಿಂಗ್
Covid-19: ಕೋವಿಡ್ ಕುರಿತಾದ ಫೇಕ್ ನ್ಯೂಸ್ ಹಂಚಿಕೆಯಲ್ಲಿ ಭಾರತದ್ದೇ ಮೇಲುಗೈ; ಅಧ್ಯಯನ
Delhi: ಕೊರೋನಾ ಸೋಂಕು ಹೆಚ್ಚಾಗುವ ಸಾಧ್ಯತೆ: 2 ಲಕ್ಷ ವೆಂಟಿಲೇಟರ್ ಹಾಸಿಗೆ ಸಿದ್ದಪಡಿಸಿದ ದೆಹಲಿ ಸರ್ಕಾರ
ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಸಿಗುತ್ತಾ ಅನುಮತಿ? ನಾಳೆ ಹೊರಬೀಳಲಿದೆ ಸ್ಪಷ್ಟ ಚಿತ್ರಣ
ದಕ್ಷಿಣ ಕನ್ನಡದಲ್ಲಿ ಇಳಿಮುಖವಾಗದ ಕೊರೋನಾ ಸಾವಿನ ಸಂಖ್ಯೆ; ಖಾಸಗಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ
Coronavirus: ಈ ಹಾವಿನ ವಿಷ ಕೊರೋನಾಗೆ ರಾಮಬಾಣವಂತೆ..! ಹೊಸ ಅಧ್ಯಯನ