ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ದಂಧೆ ಜೋರಾಗಿದೆ. ಮಂಡ್ಯದ ಕಾವೇರಿ ಸಂಗಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮಾರಾಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು ಇಬ್ಬರು ಗಂಭೀರವಾಗಿ, ಗಾಯಗೊಂಡಿದ್ದಾರೆ.. ಪೂಜೆ ವಿಚಾರವಾಗಿ ಒಂದು ಗುಂಪಿನಿಂದ ಮತ್ತೊಂದು ಗುಂಪಿನ ಮೇಲೆ ಕುಡುಗೋಲಿನಿಂದ ಹಲ್ಲೆ, ಅಸ್ಥಿ ವಿಸರ್ಜನೆ ವಿಚಾರವಾಗಿ ಸಂಗಮದಲ್ಲಿ ಪದೆ ಪದೇ ನಡೆಯುತ್ತಿದೆ ಸಂಘರ್ಷ, ಮಾರಕಾಸ್ತ್ರ ಜಳಪಿಸಿ ಹಲ್ಲೆ, ನಡೆಸಿದ್ರು ಪ್ರಕರಣ ದಾಖಲಿಸಿದೇ ರಾಜಿಗೆ ಮುಂದಾದ ಪೊಲೀಸ್ರು, ಘಟನೆಯಲ್ಲಿ ಒಂದು ಗುಂಪಿನ ಇಬ್ಬರು ಯುವಕರಿಗೆ ಗಾಯ.. ಅಸ್ಥಿ ವಿಸರ್ಜನೆ ಧಂಧೆಗೆ ಕೈ ಜೋಡಿಸಿದೆಯಾ ಪೊಲೀಸ್ ಇಲಾಖೆ ?
sangayya
Share Video
ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ದಂಧೆ ಜೋರಾಗಿದೆ. ಮಂಡ್ಯದ ಕಾವೇರಿ ಸಂಗಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮಾರಾಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು ಇಬ್ಬರು ಗಂಭೀರವಾಗಿ, ಗಾಯಗೊಂಡಿದ್ದಾರೆ.. ಪೂಜೆ ವಿಚಾರವಾಗಿ ಒಂದು ಗುಂಪಿನಿಂದ ಮತ್ತೊಂದು ಗುಂಪಿನ ಮೇಲೆ ಕುಡುಗೋಲಿನಿಂದ ಹಲ್ಲೆ, ಅಸ್ಥಿ ವಿಸರ್ಜನೆ ವಿಚಾರವಾಗಿ ಸಂಗಮದಲ್ಲಿ ಪದೆ ಪದೇ ನಡೆಯುತ್ತಿದೆ ಸಂಘರ್ಷ, ಮಾರಕಾಸ್ತ್ರ ಜಳಪಿಸಿ ಹಲ್ಲೆ, ನಡೆಸಿದ್ರು ಪ್ರಕರಣ ದಾಖಲಿಸಿದೇ ರಾಜಿಗೆ ಮುಂದಾದ ಪೊಲೀಸ್ರು, ಘಟನೆಯಲ್ಲಿ ಒಂದು ಗುಂಪಿನ ಇಬ್ಬರು ಯುವಕರಿಗೆ ಗಾಯ.. ಅಸ್ಥಿ ವಿಸರ್ಜನೆ ಧಂಧೆಗೆ ಕೈ ಜೋಡಿಸಿದೆಯಾ ಪೊಲೀಸ್ ಇಲಾಖೆ ?
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ