ಬಾಗಲಕೋಟೆ ಗೆ ಸಿಎಂ ಕುಮಾರಸ್ವಾಮಿ ಆಗಮನ.ಬಾಗಲಕೋಟೆ ತೋಟಗಾರಿಕೆ ವಿವಿ ಹೆಲಿಪ್ಯಾಡ್ ಗೆ ಆಗಮನ.ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಕೆಂಪುಧೂಳು.ಧೂಳಿನಿಂದಾವೃತವಾದ ಸಿಎಂ ಹೆಲಿಕಾಪ್ಟರ್.
ಸಿಎಂ ಸ್ವಾಗತಿಸಿದ ಸಚಿವರು,ಶಾಸಕರು. ಸಿಎಂ ಸ್ವಾಗತಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ತೋಟಗಾರಿಕೆ ಸಚಿವ ಎಂ ಸಿ ಮನಗೂಳಿ,ಮಾಜಿ ಸಚಿವ ಎಸ್ ಆರ್ ಪಾಟೀಲ್,ಎಚ್ ವೈ ಮೇಟಿ,ಶಾಸಕ ವೀರಣ್ಣ ಚರಂತಿಮಠ. ಪೊಲೀಸ್ ಇಲಾಖೆ ಯಿಂದ ಗೌರವ ವಂದನೆ ಸ್ವೀಕರಿಸಿದ ಸಿಎಂ. ಹೆಲಿಪ್ಯಾಡ್ ನಲ್ಲಿ ಸಿಎಂ ಬರುವ ಹಾದಿಯಲ್ಲಿ ಗ್ರೀನ್ ಕಾರ್ಪೇಟ್ ಹಾಸಿದ ಸಿಬ್ಬಂದಿ. ತೋಟಗಾರಿಕೆ ಮೇಳ ಉದ್ಘಾಟನೆಗೆ ಆಗಮಿಸಿದ ಎಚ್ ಡಿಕೆ. ಸಿಎಂ ಆಗಮಿಸುವ ಹಿನ್ನೆಲೆ ತೋಟಗಾರಿಕೆ ವಿವಿ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ.
Shyam.Bapat
Share Video
ಬಾಗಲಕೋಟೆ ಗೆ ಸಿಎಂ ಕುಮಾರಸ್ವಾಮಿ ಆಗಮನ.ಬಾಗಲಕೋಟೆ ತೋಟಗಾರಿಕೆ ವಿವಿ ಹೆಲಿಪ್ಯಾಡ್ ಗೆ ಆಗಮನ.ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಕೆಂಪುಧೂಳು.ಧೂಳಿನಿಂದಾವೃತವಾದ ಸಿಎಂ ಹೆಲಿಕಾಪ್ಟರ್.
ಸಿಎಂ ಸ್ವಾಗತಿಸಿದ ಸಚಿವರು,ಶಾಸಕರು. ಸಿಎಂ ಸ್ವಾಗತಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ತೋಟಗಾರಿಕೆ ಸಚಿವ ಎಂ ಸಿ ಮನಗೂಳಿ,ಮಾಜಿ ಸಚಿವ ಎಸ್ ಆರ್ ಪಾಟೀಲ್,ಎಚ್ ವೈ ಮೇಟಿ,ಶಾಸಕ ವೀರಣ್ಣ ಚರಂತಿಮಠ. ಪೊಲೀಸ್ ಇಲಾಖೆ ಯಿಂದ ಗೌರವ ವಂದನೆ ಸ್ವೀಕರಿಸಿದ ಸಿಎಂ. ಹೆಲಿಪ್ಯಾಡ್ ನಲ್ಲಿ ಸಿಎಂ ಬರುವ ಹಾದಿಯಲ್ಲಿ ಗ್ರೀನ್ ಕಾರ್ಪೇಟ್ ಹಾಸಿದ ಸಿಬ್ಬಂದಿ. ತೋಟಗಾರಿಕೆ ಮೇಳ ಉದ್ಘಾಟನೆಗೆ ಆಗಮಿಸಿದ ಎಚ್ ಡಿಕೆ. ಸಿಎಂ ಆಗಮಿಸುವ ಹಿನ್ನೆಲೆ ತೋಟಗಾರಿಕೆ ವಿವಿ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ