ಸಾಮಾನ್ಯವಾಗಿ ಚಿರತೆ ಕಂಡ್ರೆ ಎಂಥವರೂ ಓಡಿ ಹೋಗ್ತಾರೆ. ಚಿರತೆ ಕೂಡ ಜನರನ್ನ ನೋಡಿದ್ರೆ ಸುಮ್ಮನಿರಲ್ಲ, ದಾಳಿ ನಡೆಸುತ್ತೆ. ಜನರ ಮೇಲೆ ಹಾರುತ್ತೆ ಅಥವಾ ಅಲ್ಲಿಂದ ಓಡಿ ಹೋಗುತ್ತೆ. ಆದ್ರೆ ಇಲ್ಲೊಂದು ಚಿರತೆ ಜನರನ್ನ ಕಂಡು ದಾಳಿಯೂ ಮಾಡಿಲ್ಲ, ಓಡಿಯೂ ಹೋಗಿಲ್ಲ. ಜನರೇ ಆ ಚಿರತೆಯನ್ನ ಎಳೆದಾಡಿದ್ದಾರೆ. ರಸ್ತೆಯಲ್ಲಿ ಚಿರತೆಯ ಬಾಲ ಹಿಡಿದ ಜನ ರಸ್ತೆಯಲ್ಲಿ ಎಳೆದಾಡಿದ್ದಾರೆ. ಚಿರತೆ ಕೂಗುತ್ತಾ ರಸ್ತೆಯಲ್ಲೇ ಬಿದ್ದಿದೆ. ವಿಪರ್ಯಾಸ ಅಂದ್ರೆ ಈ ಚಿರತೆಯ ಬೆನ್ನುಮೂಳೆ ಮುರಿದಿದ್ದು, ಅಸಹಾಯಕ ಸ್ಥಿತಿಯಲ್ಲಿದೆ. ಹೀಗಾಗಿ ಜನ ಇದರ ಬಾಲ ಹಿಡಿದು ಎಳೆದಾಡುವ ಮೂಲಕ ಪೌರುಷ ಮೆರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Shyam.Bapat
Share Video
ಸಾಮಾನ್ಯವಾಗಿ ಚಿರತೆ ಕಂಡ್ರೆ ಎಂಥವರೂ ಓಡಿ ಹೋಗ್ತಾರೆ. ಚಿರತೆ ಕೂಡ ಜನರನ್ನ ನೋಡಿದ್ರೆ ಸುಮ್ಮನಿರಲ್ಲ, ದಾಳಿ ನಡೆಸುತ್ತೆ. ಜನರ ಮೇಲೆ ಹಾರುತ್ತೆ ಅಥವಾ ಅಲ್ಲಿಂದ ಓಡಿ ಹೋಗುತ್ತೆ. ಆದ್ರೆ ಇಲ್ಲೊಂದು ಚಿರತೆ ಜನರನ್ನ ಕಂಡು ದಾಳಿಯೂ ಮಾಡಿಲ್ಲ, ಓಡಿಯೂ ಹೋಗಿಲ್ಲ. ಜನರೇ ಆ ಚಿರತೆಯನ್ನ ಎಳೆದಾಡಿದ್ದಾರೆ. ರಸ್ತೆಯಲ್ಲಿ ಚಿರತೆಯ ಬಾಲ ಹಿಡಿದ ಜನ ರಸ್ತೆಯಲ್ಲಿ ಎಳೆದಾಡಿದ್ದಾರೆ. ಚಿರತೆ ಕೂಗುತ್ತಾ ರಸ್ತೆಯಲ್ಲೇ ಬಿದ್ದಿದೆ. ವಿಪರ್ಯಾಸ ಅಂದ್ರೆ ಈ ಚಿರತೆಯ ಬೆನ್ನುಮೂಳೆ ಮುರಿದಿದ್ದು, ಅಸಹಾಯಕ ಸ್ಥಿತಿಯಲ್ಲಿದೆ. ಹೀಗಾಗಿ ಜನ ಇದರ ಬಾಲ ಹಿಡಿದು ಎಳೆದಾಡುವ ಮೂಲಕ ಪೌರುಷ ಮೆರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ