ಅರ್ಜುನ್ ಸರ್ಜಾ ಕಬ್ಬನ್ ಪಾರ್ಕ್ ಠಾಣೆಗೆ ಹಾಜರು, ಸಾಕ್ಷ್ಯಗಳು ನೀಡಿದ ಹೇಳಿಕೆ ಹಾಗೂ ಶ್ರುತಿ ಹರಿಹರನ್ ದೂರಿನ ಅಧಾರದಲ್ಲಿ ಹಲವು ಪ್ರಶ್ನೆಗಳನ್ನ ಸಿದ್ದ ಮಾಡಿಕೊಂಡಿರುವ ತನಿಖಾಧಿಕಾರಿ, ತನಿಖಾಧಿಕಾರಿ ಅಯ್ಯಣ್ಣ ರೆಡ್ಡಿ ಹಾಗೂ ರೇಣುಕಾ ನೇತೃತ್ವದಲ್ಲಿ ನಡೆಯಲಿರುವ ವಿಚಾರಣೆ, ಶೃತಿ ಮಾಡಿರುವ ಪ್ರತಿಯೊಂದು ಆರೋಪಕ್ಕೂ ವಿವರಣೆ ಕೆಳಲಿರುವ ತನಿಖಾಧಿಕಾರಿಗಳು, ಹಿಂಬಂದಿಯಿಂದ ಅಸಭ್ಯವಾಗಿ ಹಿಡಿದುಕೊಂಡಿದ್ದರು, ಹೋಟೇಲ್ ಗೆ ಬರುವಂತೆ ಕರೆದಿದ್ದರು, ರಿಹರ್ಸಲ್ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿನಲ್ಲಿ ಅರೋಪಿಸಿರುವ ಶ್ರುತಿ, ಈ ಹಿನ್ನಲೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲಿರುವ ಪೊಲೀಸ್ರು
sangayya
Share Video
ಅರ್ಜುನ್ ಸರ್ಜಾ ಕಬ್ಬನ್ ಪಾರ್ಕ್ ಠಾಣೆಗೆ ಹಾಜರು, ಸಾಕ್ಷ್ಯಗಳು ನೀಡಿದ ಹೇಳಿಕೆ ಹಾಗೂ ಶ್ರುತಿ ಹರಿಹರನ್ ದೂರಿನ ಅಧಾರದಲ್ಲಿ ಹಲವು ಪ್ರಶ್ನೆಗಳನ್ನ ಸಿದ್ದ ಮಾಡಿಕೊಂಡಿರುವ ತನಿಖಾಧಿಕಾರಿ, ತನಿಖಾಧಿಕಾರಿ ಅಯ್ಯಣ್ಣ ರೆಡ್ಡಿ ಹಾಗೂ ರೇಣುಕಾ ನೇತೃತ್ವದಲ್ಲಿ ನಡೆಯಲಿರುವ ವಿಚಾರಣೆ, ಶೃತಿ ಮಾಡಿರುವ ಪ್ರತಿಯೊಂದು ಆರೋಪಕ್ಕೂ ವಿವರಣೆ ಕೆಳಲಿರುವ ತನಿಖಾಧಿಕಾರಿಗಳು, ಹಿಂಬಂದಿಯಿಂದ ಅಸಭ್ಯವಾಗಿ ಹಿಡಿದುಕೊಂಡಿದ್ದರು, ಹೋಟೇಲ್ ಗೆ ಬರುವಂತೆ ಕರೆದಿದ್ದರು, ರಿಹರ್ಸಲ್ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿನಲ್ಲಿ ಅರೋಪಿಸಿರುವ ಶ್ರುತಿ, ಈ ಹಿನ್ನಲೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲಿರುವ ಪೊಲೀಸ್ರು
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ