ನಟ, ಮಾಜಿ ಸಚಿವ ಅಂಬರೀಶ್ ರವರ 11ನೇ ದಿನದ ಪುಣ್ಯ ಸ್ಮರಣೆ ಹಿನ್ನೆಲೆ.ಮೈಸೂರಿನಲ್ಲಿಯೂ ಅಂಬಿ ಪುಣ್ಯ ಸ್ಮರಣೆ ಆಚರಣೆ.ಅಂಬಿ ಅಭಿಮಾನಿಗಳಿಂದ ಆಚರಣೆ.ದೇವರಾಜ ಅರಸು ರಸ್ತೆಯಲ್ಲಿ ಅಂಬಿ ತಿಥಿ ಕಾರ್ಯ ಆಚರಣೆ.ಅಂಬರೀಶ್ ಭಾವಚಿತ್ರವಿಟ್ಟು ಆಚರಣೆ.ಅಂಬಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಮಾಡಿ ಪುಣ್ಯ ಸ್ಮರಣೆ ಆಚರಣೆ.ಅಂಬರೀಶ್ಗೆ ಜೈಕಾರಗಳನ್ನ ಕೂಗಿದ ಅಭಿಮಾನಿಗಳು.
Shyam.Bapat
Share Video
ನಟ, ಮಾಜಿ ಸಚಿವ ಅಂಬರೀಶ್ ರವರ 11ನೇ ದಿನದ ಪುಣ್ಯ ಸ್ಮರಣೆ ಹಿನ್ನೆಲೆ.ಮೈಸೂರಿನಲ್ಲಿಯೂ ಅಂಬಿ ಪುಣ್ಯ ಸ್ಮರಣೆ ಆಚರಣೆ.ಅಂಬಿ ಅಭಿಮಾನಿಗಳಿಂದ ಆಚರಣೆ.ದೇವರಾಜ ಅರಸು ರಸ್ತೆಯಲ್ಲಿ ಅಂಬಿ ತಿಥಿ ಕಾರ್ಯ ಆಚರಣೆ.ಅಂಬರೀಶ್ ಭಾವಚಿತ್ರವಿಟ್ಟು ಆಚರಣೆ.ಅಂಬಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಮಾಡಿ ಪುಣ್ಯ ಸ್ಮರಣೆ ಆಚರಣೆ.ಅಂಬರೀಶ್ಗೆ ಜೈಕಾರಗಳನ್ನ ಕೂಗಿದ ಅಭಿಮಾನಿಗಳು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ