ಹಿರಿಯ ನಟ ಅಂಬರೀಷ್ ನಿಧನರಾಗಿ ಇಂದಿಗೆ ನಾಲ್ಕು ದಿನ. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ಮಂಡ್ಯ, ಹಾಸನ, ತುಮಕೂರು, ಕಲಬುರಗಿ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಅಂಬಿ ಅಭಿಮಾನಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.ಇನ್ನು ಹಾಲು -ತುಪ್ಪ ಬಿಡುವ ಕಾರ್ಯ ನಾಳೆ ನಡೆಯಲಿದ್ದು, ಚಿತಾಭಸ್ಮವನ್ನ ಕುಟುಂಬಸ್ಥರು ನಾಳೆಯೇ ಒಯ್ಯಲಿದ್ದಾರೆ. ಇನ್ನು ಕಂಠೀರವ ಸ್ಟುಡಿಯೋಗೆ ಬಂದ ನಟ ದೊಡ್ಡಣ್ಣ ಮಂಡ್ಯ ಮತ್ತು ಕರ್ನಾಟಕದ ಜನ ಏನು ಗಲಾಟೆಯಾದಂತೆ ನಡೆದುಕೊಂಡಿದ್ದೀರಿ. ಶ್ರದ್ಧಾಂಜಲಿ ಸಲ್ಲಿಸಿದ್ದೀರಿ. ಎಲ್ಲಾರಿಗೂ ಸಹಕಾರಿಸಿದವರಿಗೆ ನನ್ನ ಧನ್ಯವಾದಗಳು ಅಂತಾ ಅಂದ್ರು. ಅಲ್ದೆ ಚಿತಾಭಸ್ಮವನ್ನ ಎಲ್ಲಿ ಬಿಡಬೇಕು ಅಂತಾ ಇನ್ನು ನಿರ್ಧಾರ ಮಾಡಿಲ್ಲ ಅಂದ್ರು.
sangayya
Share Video
ಹಿರಿಯ ನಟ ಅಂಬರೀಷ್ ನಿಧನರಾಗಿ ಇಂದಿಗೆ ನಾಲ್ಕು ದಿನ. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ಮಂಡ್ಯ, ಹಾಸನ, ತುಮಕೂರು, ಕಲಬುರಗಿ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಅಂಬಿ ಅಭಿಮಾನಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.ಇನ್ನು ಹಾಲು -ತುಪ್ಪ ಬಿಡುವ ಕಾರ್ಯ ನಾಳೆ ನಡೆಯಲಿದ್ದು, ಚಿತಾಭಸ್ಮವನ್ನ ಕುಟುಂಬಸ್ಥರು ನಾಳೆಯೇ ಒಯ್ಯಲಿದ್ದಾರೆ. ಇನ್ನು ಕಂಠೀರವ ಸ್ಟುಡಿಯೋಗೆ ಬಂದ ನಟ ದೊಡ್ಡಣ್ಣ ಮಂಡ್ಯ ಮತ್ತು ಕರ್ನಾಟಕದ ಜನ ಏನು ಗಲಾಟೆಯಾದಂತೆ ನಡೆದುಕೊಂಡಿದ್ದೀರಿ. ಶ್ರದ್ಧಾಂಜಲಿ ಸಲ್ಲಿಸಿದ್ದೀರಿ. ಎಲ್ಲಾರಿಗೂ ಸಹಕಾರಿಸಿದವರಿಗೆ ನನ್ನ ಧನ್ಯವಾದಗಳು ಅಂತಾ ಅಂದ್ರು. ಅಲ್ದೆ ಚಿತಾಭಸ್ಮವನ್ನ ಎಲ್ಲಿ ಬಿಡಬೇಕು ಅಂತಾ ಇನ್ನು ನಿರ್ಧಾರ ಮಾಡಿಲ್ಲ ಅಂದ್ರು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ