ಹೋಮ್ » ವಿಡಿಯೋ

ಹೊಸ ಸವಾಲು ಸ್ವೀಕರಿಸಲು ಸಿದ್ದರಾಗುತ್ತಿದ್ದಾರೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​..!

ಮನರಂಜನೆ17:38 PM December 18, 2018

ದರ್ಶನ್​ ಕೇವಲ ಪ್ರಾಣಿ ಪ್ರಿಯರಷ್ಟೇ ಅಲ್ಲ, ಅವರಿಗೆ ಪರಿಸರದ ಬಗ್ಗೆಯೂ ಕಾಳಜಿ ಇದೆ. ಹೌದು ಅದಕ್ಕಾಗಿಯೇ ಅವರು ಈಗ ಮಲೆ ಮಹದೇಶ್ವರ ಅರಣ್ಯವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಯೋಚಿಸುತ್ತಿದ್ದಾರಂತೆ. ಅದೇನು ಅನ್ನೋ ವಿವರ ಈ ವಿಡಯೋದಲ್ಲಿದೆ ನೋಡಿ...

Anitha E

ದರ್ಶನ್​ ಕೇವಲ ಪ್ರಾಣಿ ಪ್ರಿಯರಷ್ಟೇ ಅಲ್ಲ, ಅವರಿಗೆ ಪರಿಸರದ ಬಗ್ಗೆಯೂ ಕಾಳಜಿ ಇದೆ. ಹೌದು ಅದಕ್ಕಾಗಿಯೇ ಅವರು ಈಗ ಮಲೆ ಮಹದೇಶ್ವರ ಅರಣ್ಯವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಯೋಚಿಸುತ್ತಿದ್ದಾರಂತೆ. ಅದೇನು ಅನ್ನೋ ವಿವರ ಈ ವಿಡಯೋದಲ್ಲಿದೆ ನೋಡಿ...

ಇತ್ತೀಚಿನದು

Top Stories

//