ಬಾಳೆಎಲೆಯಲ್ಲಿ ಅಚ್ಚುಕಟ್ಟಾಗಿ ಮದುವೆ ಮನೆಯ ಊಟ ಮಾಡ್ಬೇಕು ಅನಿಸ್ತಿದ್ಯಾ? ಬೆಂಗಳೂರಲ್ಲಿ ಈ ಅನುಭವ ಕೊಡೋ ಬೆಸ್ಟ್ ಜಾಗ ಅಂದ್ರೆ ಭೋಜನ ಶಾಲೆ.
ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗೆ ಒಳ್ಳೆಯದು.
ಪಾಲಕ್ ಮತ್ತು ಪನೀರ್ ಒಟ್ಟಿಗೆ ದೇಹ ಸೇರುವುದು ಆರೋಗ್ಯಕರವಲ್ಲ ಎಂದು ವೈದ್ಯರು ಹೇಳುತ್ತಾರೆ.