Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

Unlucky Number: 17ನೇ ತಾರೀಖು ಅಶುಭವೇ? ದೇಶವೊಂದು 17ನೇ ತಾರೀಖನ್ನು ಅಶುಭ ಎಂದು ಆಚರಿಸುತ್ತಾಬಂದಿದೆ. ಮಾತ್ರವಲ್ಲದೆ, ಪ್ರತಿ ತಿಂಗಳ 17ನೇ ತಾರೀಖಿನಂದು ಯಾರು ಕೂಡ ಮಳಿಗೆ ತೆರೆಯುವುದಿಲ್ಲವಂತೆ. ಅಂತಹದೊಂದು ದೇಶದ ಕುರಿತಾಗಿ ನೀವು ತಿಳಿದುಕೊಳ್ಳಲೇ ಬೇಕು..

First published:

  • 18

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ಸ್ಯಾಂಡಲ್​ವುಡ್ ನಟ​ ಪುನೀತ್ ರಾಜ್ ಕುಮಾರ್ (Puneeth Rajkumar) ಹೃದಯಾಘಾತದಿಂದ ನಿನ್ನೆ (ಅ.29) ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಸಹಸ್ರಾರು ಅಭಿಮಾನಿಗಳು ಅಗಲಿದ ಪುನೀತ್ ರಾಜ್ ಕುಮಾರ್ ಅವರ ದರ್ಶನ ಮಾಡುತ್ತಿದ್ದಾರೆ. ನಾನಾ ಊರುಗಳಿಂದ ಬಂದು ಪ್ರೀತಿಯ ನಟ ಅಪ್ಪು ಅಗಲಿಕೆಯನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾರೆ. ಸ್ಯಾಂಡಲ್ವುಡ್ (Sandalwood) ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪುನೀತ್ ಅಗಲಿಕೆ ಬಗ್ಗೆ ನೋವನ್ನು ಹೊರಹಾಕುತ್ತಿದ್ದಾರೆ.

    MORE
    GALLERIES

  • 28

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ್ದು, 17 ಮಾರ್ಚ್ 1975. 46ನೇ ವಯಸ್ಸಿಗೆ ಧಿಡೀರನೇ ಅಪ್ಪು ಸಾವು ಅಭಿಮಾನಿಗಳ ಮನಸ್ಸಿನಲ್ಲಿ ಅರಗಿಸಿಕೊಳ್ಳಲಾಗದಂತಹ ಬೇಸರವಾಗಿಸಿದೆ. 17 ನೇ ದಿನಾಂಕ ಸ್ಯಾಂಡಲ್​ವುಡ್​ಗೆ ಅಶುಭದಿಂದ ಕೂಡಿದ್ದು,  17ನೇ ತಾರೀಖಿನಂದು ಹುಟ್ಟಿದ ಖ್ಯಾತ ನಟರುಗಳು ಬೇಗನೆ ಇಹಲೋಕ ತ್ಯಜಿಸಿರುವುದು ಅಚ್ಚರಿಯಾದ ಸಂಗತಿ.

    MORE
    GALLERIES

  • 38

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕೂಡ ಜುಲೈ 17 ರಂದು ಜನಿಸಿದರು. ಆದರೆ ಅಪಘಾತದಿಂದ ಆ ಸ್ಪತ್ರೆ ಸೇರಿದ ಅವರು ಜೂನ್ 15 ರಂದು ಉಸಿರು ಚೆಲ್ಲಿದರು. ಜೀವಂತವಾಗಿರುವಾಗಲೇ ಅನೇಕ ಜನಸೇವೆ ಮಾಡಿದ ಅವರು ಸತ್ತ ನಂತರವು ಅಂಗಾಂಗ ದಾನ ಮಾಡುವ ಮಹಾ ಕಾರ್ಯ ಮಾಡಿದ್ದಾರೆ.

    MORE
    GALLERIES

  • 48

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ಚಿರಂಜೀವಿ ಸರ್ಜಾ ಕೂಡ ಅಕ್ಟೋಬರ್ 17 ರಂದು ಜನಿಸಿದವರು. ಇವರು ಕೂಡ ಹೃದಯಾಘಾತದಿಂದಾಗಿ ಆಸ್ಪತ್ರೆ ಸೇರಿ ಕೊನೆಗೆ ಅಭಿಮಾನಿಗಳಿ ಶಾಕಿಂಗ್ ಸುದ್ದಿ ನೀಡುವ ಮೂಲಕ ಜೂನ್ 7 ರಂದು ಇಹಲೋಕ ತ್ಯಜಿಸಿದರು. ಸಾಕಷ್ಟು ಸಿನಿಮಾ ಮೂಲಕ ಜನಮನಗೆದ್ದ ಚಿರುಗೆ ಫ್ಯಾಮಿಲಿ, ಸ್ನೇಹಿತರು ಮತ್ತು ತಮ್ಮ ಧ್ರುವ ಸರ್ಜಾ ಎಂದರೆ ಬಹಳ ಪ್ರೀತಿ. ಜನರಿಗೆ ಬಹಳ ಹತ್ತಿರವಾಗಿದ್ದ ಚಿರು ಹುಟ್ಟಿದ್ದು ಕೂಡ 17ನೇ ತಾರೀಖು ಎಂಬುದು ನೆನಪಿಸಿಕೊಳ್ಳಬೇಕಾದ ಸಂಗತಿ.

    MORE
    GALLERIES

  • 58

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ಇದೀಗ ರಾಜ್ ಕುಟುಂಬದ ಯುವರತ್ನ ಕೂಡ 29 ನೇ ತಾರೀಖು ಸಾವನ್ನಪ್ಪಿದ್ದಾರೆ. ದೊಡ್ಡನೆ ಮಗನ ಸಾವು ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ. ಅ. 17 ರಂದು ಜನಿಸಿ ಕುಟುಂಬದವರ ಪ್ರೀತಿಯ ಲೋಹಿತ್ ಅಭಿಮಾನಿಗಳ ಅಭಿಮಾನಕ್ಕೆ ಅಪ್ಪು ಎಂದು ಕರೆಸಿಕೊಂಡರು. ಹಲವು ಸಿನಿಮಾ ನೀಡಿ ಪುನೀತರಾಗಿ ಕೊನೆಗೆ ವಿಧಿಯ ಕ್ರೂರ ಲೀಲಿಗೆ ಓಗೊಟ್ಟಿದ್ದಾರೆ.

    MORE
    GALLERIES

  • 68

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ಅಂದಹಾಗೆಯೇ 17ನೇ ತಾರೀಖು ಅಶುಭವೇ? ದೇಶವೊಂದು 17ನೇ ತಾರೀಖನ್ನು ಅಶುಭ ಎಂದು ಆಚರಿಸುತ್ತಾಬಂದಿದೆ. ಮಾತ್ರವಲ್ಲದೆ, ಪ್ರತಿ ತಿಂಗಳ 17ನೇ ತಾರೀಖಿನಂದು ಯಾರು ಕೂಡ ಮಳಿಗೆ ತೆರೆಯುವುದಿಲ್ಲವಂತೆ. ಅಂತಹದೊಂದು ದೇಶದ ಕುರಿತಾಗಿ ನೀವು ತಿಳಿದುಕೊಳ್ಳಲೇ ಬೇಕು..

    MORE
    GALLERIES

  • 78

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ಹೌದು.ಇಟಲಿಯ ಜನರಿಗೆ 17ನೇ ತಾರೀಖು ಎಂದರೆ ಅಶುಭ ಎಂದು ನಂಬುತ್ತಾರೆ. ಪ್ರತಿ ತಿಂಗಳಿನಲ್ಲಿ 17ನೇ ತಾರೀಖು ಬಂತೆಂದರೆ ಅಂಗಡಿ, ಮಳಿಗೆ ಮುಚ್ಚುತ್ತಾರೆ. ಯಾವ ದುಷ್ಟ ಶಕ್ತಿ ಅಂಗಡಿ ಹೊಕ್ಕ ಬಾರದು ಎಂಬ ನಂಬಿಕೆ ಅವರಲ್ಲಿದೆ. ಮಾಹಿತಿಯಂತೆ ರೋಮನ್ ಸಂಖ್ಯೆ XVII ಅನ್ನು ಮರು-ಜೋಡಿಸಿದಾಗ ‘VIXI’ ಎಂಬ ಪದವೂ ರೂಪುಗೊಂಡಿದೆ. ಅಂದರೆ ಲ್ಯಾಟಿನ್ ಭಾಷೆಯಲ್ಲಿ 'ನನ್ನ ಜೀವನ ಈಗ ಪೂರ್ಣಗೊಂಡಿದೆ' ಎಂಬ ಅರ್ಥ ನೀಡುತ್ತದೆ.

    MORE
    GALLERIES

  • 88

    Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

    ಇಟಲಿಯ ಜನರು 17 ಅಂದರೆ ಪ್ರತಿ ತಿಂಗಳ 17 ನೇ ತಾರೀಖನ್ನು ಇಷ್ಟಪಡದಿರಲು ಇದು ಕಾರಣವಾಗಿದೆ. ಅವರು ಆ ದಿನ ತಮ್ಮ ಅಂಗಡಿಗಳನ್ನು ಮುಚ್ಚುತ್ತಾರೆ ಮತ್ತು ಯಾವುದೇ ದುಷ್ಟ ಶಕ್ತಿಗಳು ಬಾರದಂತೆ ಪ್ರಾರ್ಥನೆ ಸಲ್ಲಿಸುತ್ತಾರೆ.

    MORE
    GALLERIES