Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

Karnataka Next CM: ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದ್ರೂ ಸಿಎಂ ಆಯ್ಕೆಯ ಕಸರತ್ತಿಗೆ ತೆರೆ ಬಿದ್ದಿಲ್ಲ. ಸಿಎಂ ಆಯ್ಕೆ ಸಂಬಂಧ ಇಂದು ಅಂತಿಮ ಸಭೆ ನಡೆಯಲಿದೆ.

First published:

  • 18

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಸ್ಥಾನಕ್ಕಾಗಿ ನೇರ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರೂ ರಾಜ್ಯದ ಪ್ರಮುಖ ನಾಯಕರು. ಹಾಗಾಗಿ ಯಾರಿಗೆ ಸಿಎಂ ಪಟ್ಟ ಅನ್ನೋದು ಕುತೂಹಲ ಮನೆ ಮಾಡಿದೆ.

    MORE
    GALLERIES

  • 28

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ನೀಡದಿದ್ದರೆ ರಾಜ್ಯದಲ್ಲಿ ಯಾವ ಸಂದೇಶ ರವಾನೆ ಆಗುತ್ತೆ? ಪಕ್ಷದ ಮೇಲೆ ಉಂಟಾಗುವ ಪರಿಣಾಮಗಳೇನು ಎಂಬುದರ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸುತ್ತಿದೆ.

    MORE
    GALLERIES

  • 38

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    ಸಿಎಂ ಆಗದಿದ್ದರೆ ಸಿದ್ದರಾಮಯ್ಯನವರು ಸಂಪುಟದಲ್ಲಿ ಸಚಿವರಂತೂ ಆಗಲ್ಲ. ಕೇಂದ್ರದಲ್ಲಿ ಸ್ಥಾನಮಾನ ನೀಡಲು ಕಾಂಗ್ರೆಸ್ ಸರ್ಕಾರ ಇಲ್ಲ. ಹಾಗಾಗಿ ಹೈಕಮಾಂಡ್ ಟೆನ್ಷನ್ ಹೆಚ್ಚಾಗಿದೆ.

    MORE
    GALLERIES

  • 48

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನಾಗಬಹುದು?

    1.ಸಿಎಂ ಪಟ್ಟ ಕೊಡದಿದ್ದರೆ ಬೇರೆ ಯಾವ ಸ್ಥಾನಮಾನವೂ ನಿರರ್ಥಕ ಎಂದು ಹೇಳಿ ಸಿದ್ದರಾಮಯ್ಯ ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯಬಹುದು. ಸಿದ್ದರಾಮಯ್ಯ ಅವರ ಈ ನಡೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು.

    MORE
    GALLERIES

  • 58

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    2.ಎಷ್ಟೇ ಪಕ್ಷ ಸಂಘಟನೆ ಮಾಡಿದ್ರೂ ಬೆಂಬಲ ಸಿಗೋದು ಕಷ್ಟ. ಸಿದ್ದರಾಮಯ್ಯಗೆ ಸ್ಥಾನಮಾನ ಇಲ್ಲ ಅಂದ್ಮೇಲೆ ಯಾಕೆ ಬೆಂಬಲಿಸಬೇಕು ಎಂದು ಮಾಜಿ ಸಿಎಂ ಬೆಂಬಲಿಗರು ತಟಸ್ಥರಾಗಿ ಉಳಿಯಬಹುದು ಅನ್ನೋ ಆತಂಕ.

    MORE
    GALLERIES

  • 68

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    3.ಬಿಜೆಪಿಯಲ್ಲಿ ಯಡಿಯೂರಪ್ಪರಿಗಾದ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಆಗಿದೆ.  ಮುಖ ತೋರಿಸಿ ಮತ ಪಡೆದು, ಕೈಬಿಟ್ರು ಅನ್ನೋ ಸಂದೇಶ ರಾಜ್ಯ ಮತ್ತು ಪಕ್ಷದಲ್ಲಿ ರವಾನೆ ಆಗುವ ಆತಂಕ.

    MORE
    GALLERIES

  • 78

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    4.ಅಹಿಂದ ಮತಗಳು ಸಂಪೂರ್ಣ ವಿಭಜನೆ ಆಗಬಹುದು. ಬಹುತೇಕ ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ಕೊಡದೇ ಅಸಮಾಧಾನ ಹೊರ ಹಾಕಬಹುದು.

    MORE
    GALLERIES

  • 88

    Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್​ಗೆ ಎದುರಾಗಿರುವ ಆತಂಕವೇನು?

    5.ಸಿಎಂ ಪಟ್ಟ ಕೊಡದಿದ್ದರೆ ಸುಮ್ಮನೆ ಕೂರುವ ಜಾಯಮಾನ ಸಿದ್ದರಾಮಯ್ಯ ಅವರದಲ್ಲ. ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ್ಯ ಮಾಡಿದ್ದನ್ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಸ್ತ್ರವಾಗಿ ಮಾಡಿಕೊಳ್ಳಬಹುದು.

    MORE
    GALLERIES