Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

ಈಗಾಗಲೇ ಒಂದು ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಆದ್ರೂ ಎರಡನೇ ಸೇತುವೆಗೆ ಗುದ್ದಲಿ ಪೂಜೆ ಮಾಡಲಾಗಿದೆ. ಎರಡೆರಡು ಸೇತುವೆ ತೆಗೆದುಕೊಂಡು ನಾವೇನು ಮಾಡೋದು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

First published:

  • 17

    Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

    ಚಿಕ್ಕಮಗಳೂರು: ಜಿಲ್ಲೆಯ ಕಳಸ (Kalasa, Chikkamagaluru) ತಾಲೂಕಿನ ಮುಂಡುಗದಮನೆ (Mundugadamane Village) ಗ್ರಾಮಕ್ಕೆ ಎರಡು ಸೇತುವೆಗಳು (Bridge) ಮಂಜೂರು ಆಗಿವೆ.

    MORE
    GALLERIES

  • 27

    Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

    2018ರಲ್ಲಿ ಮಂಜೂರು ಆಗಿದ್ದ ಸೇತುವೆ ಕಾಮಗಾರಿ (Bridge Construction) ಮುಗಿಯುವ  ಹಂತಕ್ಕೆ ಬಂದಿದೆ. ಈಗ ಇದೇ ಗ್ರಾಮಕ್ಕೆ ಮತ್ತೊಂದು ಸೇತುವೆ  ನಿರ್ಮಾಣಕ್ಕೆ ಎರಡನೇ ಬಾರಿ ಹಣ ಮಂಜೂರು ಆಗಿದೆ.

    MORE
    GALLERIES

  • 37

    Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

    ಕಳಸ ತಾಲೂಕಿನ ಮುಂಡುಗದಮನೆ ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ವಾಸವಾಗಿವೆ. ಮಳೆಗಾಲದಲ್ಲಿ (Rainy Season) ಈ ಗ್ರಾಮ ದ್ವೀಪವಾಗಿ ಬದಲಾಗುತ್ತದೆ. ಆದ್ದರಿಂದ ಗ್ರಾಮಕ್ಕೆ ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.

    MORE
    GALLERIES

  • 47

    Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

    ಗ್ರಾಮಸ್ಥರ ಆಗ್ರಹದ ಹಿನ್ನೆಲೆ 2018ರಲ್ಲಿ ಆರಂಭವಾದ 38 ಲಕ್ಷ ವೆಚ್ಚದ ಸೇತುವೆ ಕಾಮಗಾರಿನ ಮುಕ್ತಾಯದ ಹಂತಕ್ಕೆ ತಲುಪಿದೆ.

    MORE
    GALLERIES

  • 57

    Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

    ಈಗ ಇದೇ ಗ್ರಾಮಕ್ಕೆ ಮತ್ತೊಂದು ಸೇತುವೆ ಕಾಮಗಾರಿಗೆ ಸ್ಥಳೀಯ ಶಾಸಕ ಎಂಪಿ ಕುಮಾರಸ್ವಾಮಿ ಗುದ್ದಲಿ ಪೂಜೆ ಮಾಡಿದ್ದಾರೆ. ಎರಡನೇ ಸೇತುವೆಗೆ ಎರಡು ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ.

    MORE
    GALLERIES

  • 67

    Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

    ಈಗಾಗಲೇ ಒಂದು ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಆದ್ರೂ ಎರಡನೇ ಸೇತುವೆಗೆ ಗುದ್ದಲಿ ಪೂಜೆ ಮಾಡಲಾಗಿದೆ. ಎರಡೆರಡು ಸೇತುವೆ ತೆಗೆದುಕೊಂಡು ನಾವೇನು ಮಾಡೋದು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 77

    Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್

    ನಮ್ಮ ಗ್ರಾಮಕ್ಕೆ ಬಂದಿರುವ ಅನುದಾನವನ್ನು ನಮ್ಮೂರಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಅನುದಾನವನ್ನು ವಾಪಸ್ ಕಳುಹಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    MORE
    GALLERIES