Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

ಸಿದ್ದಗಂಗಾ ಮಠಕ್ಕೆ ಸಿದ್ದಗಂಗಾ ಪಾಲಿಟೆಕ್ನಿಕ್ ಉಪನ್ಯಾಸಕ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಠದ ಸರ್ವಾಧ್ಯಕ್ಷ ಸಿದ್ದಲಿಂಗಸ್ವಾಮಿ ಅವರು ನೇಮಿಸಿದ್ದಾರೆ.

First published:

  • 17

    Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

    ತುಮಕೂರು: ಸಿದ್ದಗಂಗಾ ಮಠಕ್ಕೆ ಸಿದ್ದಗಂಗಾ ಪಾಲಿಟೆಕ್ನಿಕ್ ಉಪನ್ಯಾಸಕ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಠದ ಸರ್ವಾಧ್ಯಕ್ಷ ಸಿದ್ದಲಿಂಗಸ್ವಾಮಿ ಅವರು ನೇಮಿಸಿದ್ದಾರೆ.

    MORE
    GALLERIES

  • 27

    Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

    ಸಿದ್ದಗಂಗಾ ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿರುವ ಮನೋಜ್ ಕುಮಾರ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೈಲನಹಳ್ಳಿಯವರಾಗಿದ್ದಾರೆ.

    MORE
    GALLERIES

  • 37

    Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

    ಷಡಕ್ಷರಿ, ವಿರೂಪಾಕ್ಷಮ್ಮ ದಂಪತಿಗಳು ಮನೋಜ್ ಕುಮಾರ್‌ ಅವರ ತಂದೆ-ತಾಯಿಯಾಗಿದ್ದು, ಮನೋಜ್ ಕುಮಾರ್ ಅವರು ಬಿಎಸ್​​ಸಿ, ಎಂಎಸ್​​ಸಿ, ಎಂಎ ವಿದ್ವತ್ ವಿದ್ಯಾಭ್ಯಾಸ ಮಾಡಿದ್ದಾರೆ. 1987ರ ಜೂನ್​ 2ರಂದು ಮನೋಜ್​ ಕುಮಾರ್​ ಅವರು ಜನಿಸಿದ್ದರು.

    MORE
    GALLERIES

  • 47

    Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

    ಮೇ.23 ರ ಬಸವ ಜಯಂತಿಯ, ಅಕ್ಷಯ ತೃತೀಯ ದಿನದಂದು ಉತ್ತರಾಧಿಕಾರಿ ನೇಮಕ ಕಾರ್ಯಕ್ರಮ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯಲಿದೆ. ಅಂದು ಇಡೀ ದೇಶವೇ ಬಸವೇಶ್ವರರ ಜಯಂತಿಯನ್ನು ಆಚರಿಸುತ್ತದೆ. ಸಿದ್ದಗಂಗಾ ಮಠದಲ್ಲಿಯೂ ಬಸವ ಜಯಂತಿಯನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ ಎಂದು ಪ್ರತಿಕಾ ಹೇಳಿಯಲ್ಲಿ ತಿಳಿಸಲಾಗಿದೆ.

    MORE
    GALLERIES

  • 57

    Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

    ಸಿದ್ದಗಂಗಾ ಮಠದ ಜೊತೆಗೆ ಕಂಚುಗಲ್ ಬಂಡೇಮಠ, ಬಸವಕಲ್ಯಾಣ ಮಠಕ್ಕೂ ಉತ್ತರಾಧಿಕಾರಿ ನೇಮಕ ಮಾಡಲಾಗಿದ್ದು, ಮಾಗಡಿಯ ಕಂಚುಗಲ್ ಬಂಡೇಮಠಕ್ಕೆ ಉತ್ತರಾಧಿಕಾರಿಯಾಗಿ ತುಮಕೂರು ತಾಲ್ಲೂಕಿನ ಕಾಳೇನಹಳ್ಳಿಯ ಹರ್ಷ ಕೆ.ಎಂ ಅವರನ್ನು ನೇಮಕ ಮಾಡಲಾಗಿದೆ.

    MORE
    GALLERIES

  • 67

    Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

    ಉಳಿದಂತೆ ದೇವನಹಳ್ಳಿಯ ಬಸವಕಲ್ಯಾಣ ಮಠಕ್ಕೆ ಮಂಡ್ಯದ ಬಿಳುಗುಲಿಯ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

    MORE
    GALLERIES

  • 77

    Siddaganga Matha: ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ, ಅನ್ನದಾಸೋಹ ಕ್ಷೇತ್ರದ ಗದ್ದುಗೆ ಏರಲಿದ್ದಾರೆ ಯುವ ಕಾಲೇಜು ಶಿಕ್ಷಕ!

    ತ್ರಿವಿಧ ದಾಸೋಹಿ ಮಠ ಎಂದು ವಿಶ್ವ ಖ್ಯಾತಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಸಿದ್ದಲಿಂಗ ಸ್ವಾಮೀಜಿ ಆಡಳಿತ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.

    MORE
    GALLERIES