Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

Election Prediction: ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಜೊತೆ ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ.

First published:

  • 17

    Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

    ಕರ್ನಾಟಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಈ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳ ಈ ಭವಿಷ್ಯಕ್ಕೆ ರಾಜಕೀಯ ಅಂಗಳದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ.

    MORE
    GALLERIES

  • 27

    Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

    ರಾಜಕೀಯ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರು ಸಹ ರಾಜ್ಯದಲ್ಲಿದ್ದು ಗೆಲುವಿನ ರಣತಂತ್ರ ಹೆಣೆದಿದ್ದಾರೆ.

    MORE
    GALLERIES

  • 37

    Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

    ಇಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಶ್ರೀಗಳ ಜೊತೆಯಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.

    MORE
    GALLERIES

  • 47

    Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

    ಈ ವೇಳೆ ಕೋಡಿಮಠದ ಶ್ರೀಗಳು ಈ ಬಾರಿ ಬಹುಮತದ ಸರ್ಕಾರ ರಚನೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

    MORE
    GALLERIES

  • 57

    Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

    ಶ್ರೀಗಳ ಭೇಟಿ ಬಳಿಕ ಸಿದ್ದರಾಮಯ್ಯನವರು ಸಂತೋಷದಿಂದಲೇ ಮಠದಿಂದ ಹೊರಗೆ ಬಂದರು ಎಂದು asianet ಸುವರ್ಣ ನ್ಯೂಸ್ ಡಿಜಿಟಲ್ ವರದಿ ಮಾಡಿದೆ.

    MORE
    GALLERIES

  • 67

    Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

    ಸಿದ್ದರಾಮಯ್ಯನವರು ಶ್ರೀಗಳು ಹಾರ ಹಾಕಿ ಸನ್ಮಾನಿಸಿದ್ದಾರೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿಗಳ ರೇಸ್​ನಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ.

    MORE
    GALLERIES

  • 77

    Kodimutt Sri: ಚುನಾವಣಾ ಭವಿಷ್ಯ ನುಡಿದ್ರಾ ಶ್ರೀಗಳು; ಮಠದಿಂದ ಸಂತೋಷವಾಗಿ ಹೊರಬಂದ ಸಿದ್ದರಾಮಯ್ಯ

    ರಾಜ್ಯದಲ್ಲಿ ಈ ಬಾರಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲ್ಲ ಎಂದು ಕೋಡಿ ಶ್ರೀಗಳು ಹೇಳಿದ್ದಾರೆ ಎನ್ನಲಾದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಎಂದು ವಿಜಯ ಕರ್ನಾಟಕ ಪತ್ರಿಕೆ ವರದಿ ಬಿತ್ತರಿಸಿದೆ.

    MORE
    GALLERIES