ಕಾರ್ಕಳ ಈ ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದರೂ ಪ್ರಯೋಜನ ಆಗಲಿಲ್ಲ. ಕಾರ್ಕಳ ಒಂದು ಅನ್ ಲಕ್ಕಿ ಕ್ಷೇತ್ರವಾಗಿತ್ತು. ಈಗ ಸರ್ಕಾರ ಮತ್ತು ಶಾಸಕ ಒಂದೇ ಪಕ್ಷ ಬಂದಿರುವುದು ಭಾಗ್ಯ. ಮೂರು ವರ್ಷ ಸುನಿಲ್ ಕುಮಾರ್ ಮಂತ್ರಿಯಾದ ಮೇಲೆ ಅಣೆಕಟ್ಟು, ರಸ್ತೆ ಅಭಿವೃದ್ದಿ ಊಹಿಸಲಾಗದ ರೀತಿ ಅಭಿವೃದ್ಧಿ ಕಂಡಿದೆ ಎಂದು ಸಚಿವರನ್ನು ಹಾಡಿ ಹೊಗಳಿದರು.