#PHOTOS: ಸಿದ್ದರಾಮಯ್ಯ ಜೊತೆ ಬಿಸಿ ಬಿಸಿ ದೋಸೆ ಸವಿದ ಕೈ ನಾಯಕರು!

ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸರಣಿ ಸಭೆಗಳನ್ನು ನಡೆಸಿದ ಕಾಂಗ್ರೆಸ್ ನಾಯಕರು ಸಂಜೆ ಜನಾರ್ದನ ಹೋಟೆಲ್​ಗೆ ಭೇಟಿ ನೀಡಿ ದೋಸೆಯ ರುಚಿ ನೋಡಿದರು. ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿಗಳು ಹೋಟೆಲ್​ಗೆ ಭೇಟಿ ನೀಡಿದ್ದರು. ಸಮನ್ವಯ ಸಮಿತಿ ಸಂಚಾಲಕರಾದ ಜೆಡಿಎಸ್ ನ ಡ್ಯಾನಿಶ್ ಆಲಿ ಕಾಂಗ್ರೆಸ್ ನಾಯಕರಿಗೆ ಜೊತೆಗಿದ್ದರು.

  • News18
  • |
First published:

  • 15

    #PHOTOS: ಸಿದ್ದರಾಮಯ್ಯ ಜೊತೆ ಬಿಸಿ ಬಿಸಿ ದೋಸೆ ಸವಿದ ಕೈ ನಾಯಕರು!

    MORE
    GALLERIES

  • 25

    #PHOTOS: ಸಿದ್ದರಾಮಯ್ಯ ಜೊತೆ ಬಿಸಿ ಬಿಸಿ ದೋಸೆ ಸವಿದ ಕೈ ನಾಯಕರು!

    MORE
    GALLERIES

  • 35

    #PHOTOS: ಸಿದ್ದರಾಮಯ್ಯ ಜೊತೆ ಬಿಸಿ ಬಿಸಿ ದೋಸೆ ಸವಿದ ಕೈ ನಾಯಕರು!

    MORE
    GALLERIES

  • 45

    #PHOTOS: ಸಿದ್ದರಾಮಯ್ಯ ಜೊತೆ ಬಿಸಿ ಬಿಸಿ ದೋಸೆ ಸವಿದ ಕೈ ನಾಯಕರು!

    MORE
    GALLERIES

  • 55

    #PHOTOS: ಸಿದ್ದರಾಮಯ್ಯ ಜೊತೆ ಬಿಸಿ ಬಿಸಿ ದೋಸೆ ಸವಿದ ಕೈ ನಾಯಕರು!

    MORE
    GALLERIES