Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

Karnataka Elections: ಇಂದು, ನಾಳೆ ಅಂತ ಪದೇ ಪದೇ ಮುಂದೂಡಿಕೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇವತ್ತು ಬೆಳಗ್ಗೆ ಬಿಡುಗಡೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸೋದು ಅನ್ನೋದು ಅಂತಿಮವಾಗಿದೆ.

First published:

  • 17

    Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

    ಈ ಮೊದಲು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ಮೇರೆಗೆ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

    MORE
    GALLERIES

  • 27

    Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

    ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಹೆಸರು ಅಂತಿಮವಾಗಿದ್ದರೂ, ಕೋಲಾರ ಹಾಗೂ ಬಾದಾಮಿಯ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ.

    MORE
    GALLERIES

  • 37

    Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

    ಕೋಲಾರ ಹಾಗೂ ಬಾದಾಮಿ ಕ್ಷೇತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಹಾಗೆ ಉಳಿಸಿಕೊಂಡಿದೆ. ಸಿದ್ದರಾಮಯ್ಯನವರು ಸದ್ಯ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದಾರೆ.

    MORE
    GALLERIES

  • 47

    Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

    ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆನಾ?

    2018ರ ಚುನಾವಣೆಯಂತೆ ಈ ಬಾರಿಯೂ ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಿಂದ ಸ್ಪರ್ಧೆ ಮಾಡ್ತಾರಾ ಅನ್ನೋ ಚರ್ಚೆಗಳು ಕಾಂಗ್ರೆಸ್ ಅಂಗಳದಲ್ಲಿ ಶುರುವಾಗಿದೆ.

    MORE
    GALLERIES

  • 57

    Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

    2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರು. ಅಂದು ಸಹ ಮೊದಲ ಪಟ್ಟಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗಿತ್ತು.

    MORE
    GALLERIES

  • 67

    Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

    ಚಿಮ್ಮನಕಟ್ಟಿ ಕ್ಷೇತ್ರ ತ್ಯಾಗ

    ಕಳೆದ ಚುನಾವಣೆ ವೇಳೆ ಮೊದಲ ಪಟ್ಟಿಯಲ್ಲಿ ಬಾದಾಮಿಯಿಂದ ದೇವರಾಜ್ ಎಂಬವರಿಗೆ ಟಿಕೆಟ್ ಘೋಷಣೆ ಆಗಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಅಂದು ಬಿಬಿ ಚಿಮ್ಮನಕಟ್ಟಿ ತಮ್ಮ ಬಾದಾಮಿ ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗಾಗಿ ಬಿಟ್ಟುಕೊಟ್ಟಿದ್ದರು.

    MORE
    GALLERIES

  • 77

    Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?

    ಕೈ ಹೈಕಮಾಂಡ್ ನಡೆ ನಿಗೂಢ

    ಈ ಬಾರಿಯೂ ಸಹ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯರಿಗೆ ಮತ್ತೊಂದು ಕ್ಷೇತ್ರದ ಟಿಕೆಟ್ ಸಿಗುತ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಆದ್ದರಿಂದಲೇ ಕೋಲಾರ ಮತ್ತು ಬಾದಾಮಿ ಕ್ಷೇತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಉಳಿಸಿಕೊಂಡಿದೆ ಎನ್ನಲಾಗುತ್ತಿದೆ.

    MORE
    GALLERIES