COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ
ದೇಶದಲ್ಲಿ ಕೊರೊನಾ ಅಬ್ಬರ ಇಳಿಯುತ್ತಿದೆ ಅನ್ನೋ ಹೊತ್ತಿಗೆ ನಿಧಾನಗತಿಯಲ್ಲಿ ಮತ್ತೆ ಏರಿಕೆ ಆಗಿದೆ. ಇತ್ತ ರಾಜ್ಯದಲ್ಲಿಯೂ ಕೊರೊನಾ ಸಂಖ್ಯೆಗಳು ಏರಿಕೆಯಾಗುತ್ತಿರೋದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಭಾರತದಲ್ಲಿ ಸತತ 2ನೇ ದಿನವೂ 300ಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿದ್ದು, ಭಾನುವಾರ ಬೆಳಗ್ಗೆ 324 ಪ್ರಕರಣಗಳು ದೃಢಪಟ್ಟಿವೆ. ಆದ್ರೆ ಯಾವುದೇ ಸಾವು ಸಂಭವಿಸಿಲ್ಲ. (ಸಾಂದರ್ಭಿಕ ಚಿತ್ರ)
2/ 7
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2791ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 220.64 ಕೋಟಿ ಕೋವಿಡ್ ಡೋಸ್ ಮಾತ್ರ ನೀಡಲಾಗಿದೆ. ಕೊರೊನಾ ಪ್ರಕರಣಗಳು 97 ದಿನಗಳ ಬಳಿಕ 300ರ ಗಡಿ ದಾಟಿದೆ. (ಸಾಂದರ್ಭಿಕ ಚಿತ್ರ)
3/ 7
ಕರ್ನಾಟಕ ಆರೋಗ್ಯ ಇಲಾಖೆ ಕೋವಿಡ್ ಬುಲೆಟಿನ್ ಪ್ರಕಟಿಸಿದ್ದು, ಮಾರ್ಚ್ 5ರಂದು ರಾಜ್ಯದಲ್ಲಿ 64 ಹೊಸ ಪ್ರಕರಣಗಳು ವರದಿಯಾಗಿವೆ. ಸದ್ಯ ರಾಜ್ಯದಲ್ಲಿ 415 ಸಕ್ರಿಯ ಕೊರೊನಾ ಪ್ರಕರಣಗಳಿವೆ. (ಸಾಂದರ್ಭಿಕ ಚಿತ್ರ)
4/ 7
ಮಾರ್ಚ್ 5ರಂದು 40 ಜನರು ಕೋವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿ ಕೊರೊನಾಗೆ 40,269 ಜನರು ಮೃತಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ರಾಜ್ಯದಲ್ಲಿ ಮಹಾಮಾರಿ ಕೊರೊನಾ ಬಳಿಕ ಮತ್ತೊಂದು ವೈರಸ್ ಪತ್ತೆಯಾಗಿದೆ. ದೇಶಾದ್ಯಂತ H3N2 ವೈರಸ್ ಹಾವಳಿ ಹೆಚ್ಚಾಗುತ್ತಿದೆ. (ಸಾಂದರ್ಭಿಕ ಚಿತ್ರ)
6/ 7
ಕೆಮ್ಮು, ನೆಗಡಿ, ಜ್ವರ ಈ ವೈರಸ್ನ ಲಕ್ಷಣಗಳಾಗಿದೆ. ILI, SARI ಕೇಸ್ಗಳಿಗಿಂತ ಈ ವೈರಸ್ ಮಾರಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಇಂದು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಇಂದು ನಡೆಯುವ ಸಭೆಯಲ್ಲಿ ವೈರಸ್ ತಡೆ, ಚಿಕಿತ್ಸೆ ವಿಧಾನ ಬಗ್ಗೆ ಚರ್ಚಿಸಲಿದ್ದಾರೆ. ಬಳಿಕ ಆರೋಗ್ಯ ಇಲಾಖೆಯಿಂದ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. (ಸಾಂದರ್ಭಿಕ ಚಿತ್ರ)
First published:
17
COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ
ಭಾರತದಲ್ಲಿ ಸತತ 2ನೇ ದಿನವೂ 300ಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿದ್ದು, ಭಾನುವಾರ ಬೆಳಗ್ಗೆ 324 ಪ್ರಕರಣಗಳು ದೃಢಪಟ್ಟಿವೆ. ಆದ್ರೆ ಯಾವುದೇ ಸಾವು ಸಂಭವಿಸಿಲ್ಲ. (ಸಾಂದರ್ಭಿಕ ಚಿತ್ರ)
COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2791ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 220.64 ಕೋಟಿ ಕೋವಿಡ್ ಡೋಸ್ ಮಾತ್ರ ನೀಡಲಾಗಿದೆ. ಕೊರೊನಾ ಪ್ರಕರಣಗಳು 97 ದಿನಗಳ ಬಳಿಕ 300ರ ಗಡಿ ದಾಟಿದೆ. (ಸಾಂದರ್ಭಿಕ ಚಿತ್ರ)
COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ
ಕರ್ನಾಟಕ ಆರೋಗ್ಯ ಇಲಾಖೆ ಕೋವಿಡ್ ಬುಲೆಟಿನ್ ಪ್ರಕಟಿಸಿದ್ದು, ಮಾರ್ಚ್ 5ರಂದು ರಾಜ್ಯದಲ್ಲಿ 64 ಹೊಸ ಪ್ರಕರಣಗಳು ವರದಿಯಾಗಿವೆ. ಸದ್ಯ ರಾಜ್ಯದಲ್ಲಿ 415 ಸಕ್ರಿಯ ಕೊರೊನಾ ಪ್ರಕರಣಗಳಿವೆ. (ಸಾಂದರ್ಭಿಕ ಚಿತ್ರ)
COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ
ಮಾರ್ಚ್ 5ರಂದು 40 ಜನರು ಕೋವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿ ಕೊರೊನಾಗೆ 40,269 ಜನರು ಮೃತಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)
COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ
ಕೆಮ್ಮು, ನೆಗಡಿ, ಜ್ವರ ಈ ವೈರಸ್ನ ಲಕ್ಷಣಗಳಾಗಿದೆ. ILI, SARI ಕೇಸ್ಗಳಿಗಿಂತ ಈ ವೈರಸ್ ಮಾರಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಇಂದು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. (ಸಾಂದರ್ಭಿಕ ಚಿತ್ರ)
COVID 19: ನಿಧಾನಗತಿಯಲ್ಲಿ ಮತ್ತೆ ಹೆಚ್ಚಾಗ್ತಿದೆ ಮಹಾಮಾರಿ ಕೊರೊನಾ
ಇಂದು ನಡೆಯುವ ಸಭೆಯಲ್ಲಿ ವೈರಸ್ ತಡೆ, ಚಿಕಿತ್ಸೆ ವಿಧಾನ ಬಗ್ಗೆ ಚರ್ಚಿಸಲಿದ್ದಾರೆ. ಬಳಿಕ ಆರೋಗ್ಯ ಇಲಾಖೆಯಿಂದ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. (ಸಾಂದರ್ಭಿಕ ಚಿತ್ರ)