Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

ಮಾಜಿ ಸಿಎಂ ಸಿದ್ದರಾಮಯ್ಯ (Former CM Siddadaramaih) ಹೇಳಿಕೆ ವಿರುದ್ಧ ಪೋಸ್ಟ್‌ ಹಾಕಿದ್ದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.

First published:

  • 17

    Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

    ಸಿದ್ದರಾಮಯ್ಯ ವಿರುದ್ಧ ಪೋಸ್ಟ್‌ ಮಾಡಿದ್ದ ವಿಜಯಪುರ ಗ್ರಾಮಾಂತರ ಠಾಣೆ ಕಾನ್ಸಟೇಬಲ್ ರಾಜಶೇಖರ್ ಖಾನಾಪುರ ಅವರನ್ನು ಅಮಾನತು ಮಾಡಿ ವಿಜಯಪುರ ಎಸ್ ಪಿ ಎಚ್.ಡಿ.ಆನಂದಕುಮಾರ್ ಆದೇಶ ಮಾಡಿದ್ದಾರೆ.

    MORE
    GALLERIES

  • 27

    Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

    ವೈರಲ್ ಆಗಿತ್ತು ಪೋಸ್ಟ್  
    ಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗು ಎಂದು  ಪೇದೆ ರಾಜಶೇಖರ್ ಖಾನಾಪುರ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    MORE
    GALLERIES

  • 37

    Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

    ‘ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು’ ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್‌ ರಾಜಶೇಖರ ಖಾನಾಪುರ ಸವಾಲು ಹಾಕಿದ್ದರು.

    MORE
    GALLERIES

  • 47

    Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

    ಪರ-ವಿರೋಧ ಚರ್ಚೆ 
    ಸರ್ಕಾರಿ ಉದ್ಯೋಗದಲ್ಲಿ ಇರೋ ಓರ್ವ ನೌಕರ ಈ ರೀತಿ ಹೇಳಿಕೆ ನೀಡಬಹುದಾ ಅಂತ ಸಾಮಾಜಿಕ ಜಾಲತಾಣದಲ್ಲಿ  ಪರ, ವಿರೋಧ  ಚರ್ಚೆ ನಡೆದಿವೆ. ಇಂದಿಗೂ ನಡೆಯುತ್ತಿವೆ.

    MORE
    GALLERIES

  • 57

    Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

    ಕ್ರಮಕೈಗೊಳ್ಳಲು ಆಗ್ರಹಿಸಿದ್ದ ಸಿದ್ದರಾಮಯ್ಯ ಅಭಿಮಾನಿಗಳು 
    ಪೇದೆ ಹಾಕಿರುವ ಸವಾಲ್​ ಪೋಸ್ಟ್​ ವಿರುದ್ಧ ಸಿದ್ದು ಅಭಿಮಾನಿಗಳು ಕಿಡಿಕಾರಿದ್ದರು.  ಸರ್ಕಾರಿ ಹುದ್ದೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುವುದು ಬಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಹೇಳಿಕೆ ನೀಡಿರುವುದು ಖಂಡನೀಯ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅಭಿಮಾನಿಗಳು ಆಗ್ರಹಿಸಿದ್ದರು.

    MORE
    GALLERIES

  • 67

    Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

    ಕಾನ್‌ಸ್ಟೆಬಲ್‌ ತಮ್ಮ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಸಂಬಂಧ ಇದುವರೆಗೆ ಯಾರೂ ದೂರು ಕೊಟ್ಟಿಲ್ಲ. ಕೊಟ್ಟರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದ್ದರು.

    MORE
    GALLERIES

  • 77

    Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್

    ಇದೀಗ ರಾಜಶೇಖರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅಮಾನತುಗೊಂಡಿರುವ ರಾಜಶೇಖರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

    MORE
    GALLERIES