ಆನಂದಕುಮಾರ್ ಅವರ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಲಾಯ್ತು. ಪೋಲೀಸರ ಸೂಚನೆ ಹಿನ್ನೆಲೆ ಕಂಟ್ರಿ ಪಿಸ್ತೂಲ್, ಸಾಗಾಟ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಎಲ್ಲರೂ ಪೊಲೀಸ್ ಪರೇಡ್ ಮೈದಾನಕ್ಕೆ ಆಗಮಿಸಿದ್ದರು.
2/ 7
ಖುದ್ದು ಆನಂದಕುಮಾರ್ ಅವರೇ ಪ್ರತಿಯೊಬ್ಬರನ್ನ ಸಾಲಾಗಿ ಕರೆಸಿ ವಿಚಾರಣೆ ನಡೆಸಿದ್ದರು. ನಿಮ್ಮ ಮೇಲೆ ಯಾವ ಪ್ರಕರಣ ಇದೆ? ಸದ್ಯ ಎಲ್ಲಿರೋದು? ಯಾವ ಕೆಲಸ ಮಾಡ್ತಿರೋದು ಎಂಬಿತ್ಯಾದಿ ಪ್ರಶ್ನೆಗಳನ್ನ ಕೇಳಿದರು.
3/ 7
ಈ ವೇಳೆ ತಾವು ಡಿಎಂಸಿ ಗ್ಯಾಂಗ್ ಬಾಯ್ಸ್ ಅಂತ ಹೇಳಿದ್ದರಿಂದ SP ಆನಂದಕುಮಾರ್ ಕೆಂಡಾಮಂಡಲಾರದರು. ಮುಂದೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಕೆಲಸ ಮಾಡಬಾರದು ಎಂದು ಡಿಎಂಸಿ ಗ್ಯಾಂಗ್ ಸದಸ್ಯರಿಗೆ ಎಚ್ಚರಿಕೆ ನೀಡಿದರು.
4/ 7
ಡಿಎಂಸಿ ಗ್ರೂಪ್ ಅಂದರೆ ಧರ್ಮರಾಜ್ ಮಲ್ಲಿಕಾರ್ಜುನ್ ಚಡಚಣ ಎಂದರ್ಥ. ಈ ಧರ್ಮರಾಜ್ ಮಲ್ಲಿಕಾರ್ಜುನ್ ಚಡಚಣ ಪೊಲೀಸರ ನಕಲಿ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದನು.
5/ 7
ಧರ್ಮರಾಜ್ ಸಾವಿನ ಬಳಿಕ ಆತನ ಹೆಸರಿನಲ್ಲಿ ಕೆಲ ರೌಡಿಗಳು ಡಿಎಂಸಿ ಗ್ಯಾಂಗ್ ಕಟ್ಟಿಕೊಂಡಿದ್ದರು. ಈ ತಂಡದ ಸದಸ್ಯರು 2019 ನವೆಂಬರ್ 2 ರಂದು ಕನ್ನಾಳ ಕ್ರಾಸ್ ಬಳಿ ಮಹಾದೇವ ಬೈರಗೊಂಡ ಮೇಲೆ ದಾಳಿ ಮಾಡಿದ್ದರು. ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
6/ 7
ಏನ್ ಡಿಎಂಸಿ ಅಂದ್ರೆ, ಆಕ್ಟಿವ್ ಇದೆಯಾ ಆ ಗ್ರೂಪ್, ಇನ್ನೂ ಮುಂದೇ ಅದೆಲ್ಲಾ ಮಾಡಿದ್ರೆ ಹುಷಾರ್. ಇಲ್ಲಾ ಅಂದ್ರೆ ನಿಮ್ಮ ಮೂಳೆಗಳನ್ನ ಮುರಿದು ಹಾಕ್ತೀವಿ ಎಂದು ಆನಂದಕುಮಾರ್ ಎಚ್ಚರಿಕೆ ನೀಡಿದರು.
7/ 7
ಇದೇ ವೇಳೆ ಇತರೆ ರೌಡಿಗಳಿಗೆ ಎಚ್ಚರಿಕೆ ನೀಡಿ, ಅವರಿಂದ ಚಾಲ್ತಿ ವಿಳಾಸವನ್ನು ಪಡೆದುಕೊಂಡರು. ಪರೇಡ್ ವೇಳೆ ಕೆಲವರಿಗೆ ಲಾಠಿ ಏಟು ಸಹ ಬಿತ್ತು.
First published:
17
Vijayapura: ಭೀಮಾ ತೀರದ ಹಂತಕರ ಗ್ಯಾಂಗ್ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ
ಆನಂದಕುಮಾರ್ ಅವರ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಲಾಯ್ತು. ಪೋಲೀಸರ ಸೂಚನೆ ಹಿನ್ನೆಲೆ ಕಂಟ್ರಿ ಪಿಸ್ತೂಲ್, ಸಾಗಾಟ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಎಲ್ಲರೂ ಪೊಲೀಸ್ ಪರೇಡ್ ಮೈದಾನಕ್ಕೆ ಆಗಮಿಸಿದ್ದರು.
Vijayapura: ಭೀಮಾ ತೀರದ ಹಂತಕರ ಗ್ಯಾಂಗ್ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ
ಖುದ್ದು ಆನಂದಕುಮಾರ್ ಅವರೇ ಪ್ರತಿಯೊಬ್ಬರನ್ನ ಸಾಲಾಗಿ ಕರೆಸಿ ವಿಚಾರಣೆ ನಡೆಸಿದ್ದರು. ನಿಮ್ಮ ಮೇಲೆ ಯಾವ ಪ್ರಕರಣ ಇದೆ? ಸದ್ಯ ಎಲ್ಲಿರೋದು? ಯಾವ ಕೆಲಸ ಮಾಡ್ತಿರೋದು ಎಂಬಿತ್ಯಾದಿ ಪ್ರಶ್ನೆಗಳನ್ನ ಕೇಳಿದರು.
Vijayapura: ಭೀಮಾ ತೀರದ ಹಂತಕರ ಗ್ಯಾಂಗ್ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ
ಈ ವೇಳೆ ತಾವು ಡಿಎಂಸಿ ಗ್ಯಾಂಗ್ ಬಾಯ್ಸ್ ಅಂತ ಹೇಳಿದ್ದರಿಂದ SP ಆನಂದಕುಮಾರ್ ಕೆಂಡಾಮಂಡಲಾರದರು. ಮುಂದೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಕೆಲಸ ಮಾಡಬಾರದು ಎಂದು ಡಿಎಂಸಿ ಗ್ಯಾಂಗ್ ಸದಸ್ಯರಿಗೆ ಎಚ್ಚರಿಕೆ ನೀಡಿದರು.
Vijayapura: ಭೀಮಾ ತೀರದ ಹಂತಕರ ಗ್ಯಾಂಗ್ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ
ಧರ್ಮರಾಜ್ ಸಾವಿನ ಬಳಿಕ ಆತನ ಹೆಸರಿನಲ್ಲಿ ಕೆಲ ರೌಡಿಗಳು ಡಿಎಂಸಿ ಗ್ಯಾಂಗ್ ಕಟ್ಟಿಕೊಂಡಿದ್ದರು. ಈ ತಂಡದ ಸದಸ್ಯರು 2019 ನವೆಂಬರ್ 2 ರಂದು ಕನ್ನಾಳ ಕ್ರಾಸ್ ಬಳಿ ಮಹಾದೇವ ಬೈರಗೊಂಡ ಮೇಲೆ ದಾಳಿ ಮಾಡಿದ್ದರು. ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
Vijayapura: ಭೀಮಾ ತೀರದ ಹಂತಕರ ಗ್ಯಾಂಗ್ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ
ಏನ್ ಡಿಎಂಸಿ ಅಂದ್ರೆ, ಆಕ್ಟಿವ್ ಇದೆಯಾ ಆ ಗ್ರೂಪ್, ಇನ್ನೂ ಮುಂದೇ ಅದೆಲ್ಲಾ ಮಾಡಿದ್ರೆ ಹುಷಾರ್. ಇಲ್ಲಾ ಅಂದ್ರೆ ನಿಮ್ಮ ಮೂಳೆಗಳನ್ನ ಮುರಿದು ಹಾಕ್ತೀವಿ ಎಂದು ಆನಂದಕುಮಾರ್ ಎಚ್ಚರಿಕೆ ನೀಡಿದರು.