Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

Haveri News: ಪಾದಪೂಜೆ ನೆಪದಲ್ಲಿ ಬಂದು ರೈತರಿಂದ ಲಕ್ಷ ಲಕ್ಷ ಹಣ ಪಡೆದುಕೊಂಡು ಎಸ್ಕೇಪ್ ಆಗಿದ್ದ ನಕಲಿ ಸ್ವಾಮಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ.

First published:

  • 18

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ರೈತರಿಂದ ಲಕ್ಷ ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದ ನಕಲಿ ಸ್ವಾಮಿಯನ್ನು ಹಿಡಿದು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿ ಗ್ರಾಮದಲ್ಲಿ ನಡೆದಿದೆ.

    MORE
    GALLERIES

  • 28

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ಗುರುಪಾದಯ್ಯ ವಿರಕ್ತಮಠ ಧರ್ಮದೇಟು ತಿಂದ ನಕಲಿ ಸ್ವಾಮಿ. ಧಾರವಾಡ ಮೂಲದ ವಿರಕ್ತಮಠದ ಸ್ವಾಮೀಜಿ ಎಂದು ಗುರುಪಾದಯ್ಯ ಹೇಳಿಕೊಂಡಿದ್ದನು.

    MORE
    GALLERIES

  • 38

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ಗ್ರಾಮಕ್ಕೆ ಬಂದಾಗ ರೈತರಾದ ಉಮೇಶ್ ಹಾಗೂ ವೀರಪ್ಪ ಎಂಬವರಿಗೆ ಟ್ರ್ಯಾಕ್ಟರ್​ಗೆ ಟೇಲರ್ ಕೊಡಿಸೋದಾಗಿ ನಂಬಿಸಿದ್ದನು. ಇಬ್ಬರಿಂದಲೂ 5 ಲಕ್ಷ ಹಣ ಪಡೆದುಕೊಂಡಿದ್ದ ಗುರುಪಾದಯ್ಯ ಎಸ್ಕೇಪ್ ಆಗಿದ್ದನು.

    MORE
    GALLERIES

  • 48

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ಇದೀಗ ಆಕಸ್ಮಿಕವಾಗಿ ಸಿಕ್ಕಿ ಬಿದ್ದಿರುವ ಗುರುಪಾದಯ್ಯ ಸ್ವಾಮಿಯನ್ನು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕೂಡಿಹಾಕಿ ಬಿಸಿ ಮುಟ್ಟಿಸಿದ್ದಾರೆ.

    MORE
    GALLERIES

  • 58

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ನಿಜವಾದ ಸ್ವಾಮೀಜಿಗಳಿಗೆ ಕಳಂಕ ತಂದು ರೈತರಿಗೆ ಮೋಸ ಮಾಡುತ್ತೀರಾ ಎಂದು ಗ್ರಾಮಸ್ಥರು ಧರ್ಮದೇಟು ಸಹ ನೀಡಿದ್ದಾರೆ. ರೈತರಿಂದ ಪಡೆದ ಹಣವನ್ನು ಹಿಂದಿರುಗಿಸುವಂತೆ ಗ್ರಾಮಸ್ಥರು ಸ್ವಾಮಿ ರಾತ್ರಿಯೆಲ್ಲಾ ಕಾದಿದ್ದಾರೆ.

    MORE
    GALLERIES

  • 68

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ಆರಂಭದಲ್ಲಿ ನಕಲಿ ಸ್ವಾಮಿ ಗ್ರಾಮಸ್ಥರಿಗೆ ಅವಾಜ್ ಹಾಕಿದ್ದನು.  ನನಗೆ ಅಮೃತ ದೇಸಾಯಿ, ಜಗದೀಶ್ ಶೆಟ್ಟರ್, ವಿನಯ್ ಕುಲಕರ್ಣಿ ಗೊತ್ತು ಎಂದು ಜನರಿಗೆ ಅವಾಹ್ ಹಾಕಿದ್ದನು. ಅವಾಜ್ ಹಾಕುತ್ತಿದ್ದಂತೆ ಆಕ್ರೋಶಿತರಾದ ಜನರು ಏಟು ನೀಡಿದ್ದಾರೆ.

    MORE
    GALLERIES

  • 78

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ಶನಿವಾರ ರಾತ್ರಿಯಿಂದ ಇಂದಿನವರೆಗೂ ನಕಲಿ ಸ್ವಾಮಿಯನ್ನು ದೇವಸ್ಥಾನದಲ್ಲಿ ಕೂಡಿಹಾಕಿ ಕಾದಿದ್ದಾರೆ. ಹಣ ನೀಡುವರೆಗೂ ನಿಮ್ಮನ್ನ ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

    MORE
    GALLERIES

  • 88

    Fake Swamy: ರೈತರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದ ನಕಲಿ ಸ್ವಾಮಿಗೆ ಧರ್ಮದೇಟು

    ಗ್ರಾಮಸ್ಥರು ಗುರುಪಾದಯ್ಯ ಸ್ವಾಮಿ ತಂದಿದ್ದ ಕಾರ್ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಪಾದಪೂಜೆ ನೆಪದಲ್ಲಿ ಬೇರೆ ಗ್ರಾಮಗಳಲ್ಲಿ ಗುರುಪಾದಯ್ಯ ಮೋಸ ಮಾಡಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. (ವರದಿ: ರಮೇಶ್ ಬಿ.ಎಚ್.) (ಸಾಂದರ್ಭಿಕ ಚಿತ್ರ)

    MORE
    GALLERIES