Nikhil Kumarswamy: ಮೃತ ಕ್ಯಾಬ್ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ
ಆರ್ಥಿಕ ಸಂಕಷ್ಟದಿಂದಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆತ್ಮಹತ್ಯೆ ಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕ್ಯಾಬ್ ಚಾಲಕ ಪ್ರತಾಪ್ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರತಾಪ್ ಮನೆಗೆ ಇಂದು ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು
2/ 5
ಪ್ರತಾಪ್ ರಾಮನಗರ ತಾಲೂಕಿನ ತುಂಬೇನಹಳ್ಳಿ ನಿವಾಸಿ.
3/ 5
ಭೇಟಿ ನೀಡಿದ ಬಳಿಕ ಮಾತನಾಡಿರುವ ಅವರು, ಯಾರು ಕೂಡ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಯತ್ನಿಸದಂತೆ ಮನವಿ ಮಾಡಿದರು
4/ 5
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಂದಿಗಿನ ಗಲಾಟೆ ಕುರಿತು ಮಾತನಾಡಿದ ಅವರು, ನಾನು ಶಾಂತಿಯುತವಾಗಿ ರಾಜಕೀಯ ಮಾಡಲು ಬಂದಿದ್ದೇನ. ಇಲ್ಲಿ ಯಾವುದೇ ಭಯದ ವಾತಾವರಣ ಸ್ಱಷ್ಟಿಸಲು ನಾನು ಬಂದಿಲ್ಲ ಎಂದರು
5/ 5
ಚೀಲೂರು ಗ್ರಾಮದಲ್ಲಿ ನಾಟಕ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ ಅಲ್ಲಿ ಕೆಲವರು ನನ್ನ ಭಾಷಣಕ್ಕೆ ತಕರಾರು ಮಾಡಿದರು. ಆದರೆ ನಾನು ಅವರಿಗೆ ಹೇಳಿದೆ ನೀವು ಮಾತಾಡಿ ಎಂದೆ. ಅದು ಕೆಲ ಗೊಂದಲಕ್ಕೆ ಕಾರಣವಾಯ್ತು ಅಷ್ಟೇ ಎಂದು ಸಮಜಾಯಿಷಿ ನೀಡಿದರು
First published:
15
Nikhil Kumarswamy: ಮೃತ ಕ್ಯಾಬ್ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ
ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರತಾಪ್ ಮನೆಗೆ ಇಂದು ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು
Nikhil Kumarswamy: ಮೃತ ಕ್ಯಾಬ್ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಂದಿಗಿನ ಗಲಾಟೆ ಕುರಿತು ಮಾತನಾಡಿದ ಅವರು, ನಾನು ಶಾಂತಿಯುತವಾಗಿ ರಾಜಕೀಯ ಮಾಡಲು ಬಂದಿದ್ದೇನ. ಇಲ್ಲಿ ಯಾವುದೇ ಭಯದ ವಾತಾವರಣ ಸ್ಱಷ್ಟಿಸಲು ನಾನು ಬಂದಿಲ್ಲ ಎಂದರು
Nikhil Kumarswamy: ಮೃತ ಕ್ಯಾಬ್ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ
ಚೀಲೂರು ಗ್ರಾಮದಲ್ಲಿ ನಾಟಕ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ ಅಲ್ಲಿ ಕೆಲವರು ನನ್ನ ಭಾಷಣಕ್ಕೆ ತಕರಾರು ಮಾಡಿದರು. ಆದರೆ ನಾನು ಅವರಿಗೆ ಹೇಳಿದೆ ನೀವು ಮಾತಾಡಿ ಎಂದೆ. ಅದು ಕೆಲ ಗೊಂದಲಕ್ಕೆ ಕಾರಣವಾಯ್ತು ಅಷ್ಟೇ ಎಂದು ಸಮಜಾಯಿಷಿ ನೀಡಿದರು