Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು, ಉಪಚುನಾವಣೆಯಲ್ಲಿ ಗೆದ್ದ 10 ಜನ ಶಾಸಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಬಿಎಸ್​ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ನೂತನ ಸಚಿವರಲ್ಲಿ ಹರ್ಷ ಮೂಡಿದೆ. ಇಂದು ರಾಜಭವನದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ, ಭೈರತಿ ಬಸವರಾಜ್​, ಎಸ್​ಟಿಸೋಮಶೇಖರ್​, ಕೆ ಸುಧಾಕರ್​, ನಾರಾಯಣಗೌಡ, ಗೋಪಾಲಯ್ಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದರು.

First published:

  • 19

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಶ್ರೀಗಳ ಆಶೀರ್ವಾದ ಪಡೆದ ಗೋಪಾಲಯ್ಯ, ಎಸ್​ಟಿ ಸೋಮಶೇಖರ್​ಮ ಕೆ ಸುಧಾಕರ್​ ನಾರಾಯಣಗೌಡ

    MORE
    GALLERIES

  • 29

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಶ್ರೀಗಳಿಗೆ ಗೌರವ ವಂದನೆ ಸಲ್ಲಿಸಿದ ಎಸ್​ಟಿ ಸೋಮಶೇಖರ್​

    MORE
    GALLERIES

  • 39

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಶ್ರೀಗಳಿಗೆ ಸನ್ಮಾನಿಸಿದ ಭೈರತಿ ಬಸವರಾಜ್​

    MORE
    GALLERIES

  • 49

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಕೆ ಆರ್​ ಪೇಟೆ ಶಾಶಕ ನಾರಾಯಣಗೌಡ

    MORE
    GALLERIES

  • 59

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಕೆ ಸುಧಾಕರ್​

    MORE
    GALLERIES

  • 69

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಶ್ರೀಗಳ ಆಶೀರ್ವಾದ ಪಡೆದ ಗೋಪಾಲಯ್ಯ, ಎಸ್​ಟಿ ಸೋಮಶೇಖರ್​ಮ ಕೆ ಸುಧಾಕರ್​ ನಾರಾಯಣಗೌಡ

    MORE
    GALLERIES

  • 79

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಶ್ರೀಗಳ ಆಶೀರ್ವಾದ ಪಡೆದ ಗೋಪಾಲಯ್ಯ, ಎಸ್​ಟಿ ಸೋಮಶೇಖರ್​ಮ ಕೆ ಸುಧಾಕರ್​ ನಾರಾಯಣಗೌಡ

    MORE
    GALLERIES

  • 89

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಶ್ರೀಗಳ ಆಶೀರ್ವಾದ ಪಡೆದ ಗೋಪಾಲಯ್ಯ, ಎಸ್​ಟಿ ಸೋಮಶೇಖರ್​ಮ ಕೆ ಸುಧಾಕರ್​ ನಾರಾಯಣಗೌಡ

    MORE
    GALLERIES

  • 99

    Photos: ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ ನೂತನ ಸಚಿವರು

    ಶ್ರೀಗಳ ಆಶೀರ್ವಾದ ಪಡೆದ ಗೋಪಾಲಯ್ಯ, ಎಸ್​ಟಿ ಸೋಮಶೇಖರ್​ಮ ಕೆ ಸುಧಾಕರ್​ ನಾರಾಯಣಗೌಡ

    MORE
    GALLERIES