Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

Musician Death: ಅಪಘಾತದಲ್ಲಿ ಮ್ಯೂಸಿಷಿಯನ್ ಶುಕ್ರವಾರ ಸಾವನ್ನಪ್ಪಿದ್ದು, ಇದಕ್ಕೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

First published:

  • 17

    Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

    ರಸ್ತೆಯಲ್ಲಿ ಎತ್ತರಕ್ಕೆ ಚೇಂಬರ್ ಪ್ಲೇಟ್ ನಿರ್ಮಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಚೇಂಬರ್ ಪ್ಲೇಟ್ ಮೇಲೆ ಸ್ಕೂಟಿ ಹತ್ತಿಸಿ ಕೆಳಗೆ ಇಳಿಸುವಾಗ ವಾಹನ ನಿಯಂತ್ರಣ ತಪ್ಪಿದ್ದಂತೆ ಕೆಳಗೆ ಬಿದ್ದ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    MORE
    GALLERIES

  • 27

    Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

    26 ವರ್ಷದ ವಿವೇಕ್ ಮೃತ ಸವಾರ. ಚೇಂಬರ್ ಪ್ಲೇಟ್ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಮೃತ ವಿವೇಕ್ ಬೆಸ್ಕಾಂ ಉದ್ಯೋಗಿಯಾಗಿದ್ದು, ಮ್ಯೂಸಿಷಿಯನ್ ಆಗಿಯೂ ಗುರುತಿಸಿಕೊಂಡಿದ್ದರು.

    MORE
    GALLERIES

  • 37

    Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

    ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಮೂಲದ ವಿವೇಕ್ ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿದ್ದರು.

    MORE
    GALLERIES

  • 47

    Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

    ಕೆಲಸದ ನಿಮಿತ್ತ ಪಣತ್ತೂರಿಗೆ ಹೋಗಿದ್ದ ವಿವೇಕ್ ನಿನ್ನೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ವೈಟ್ ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

    MORE
    GALLERIES

  • 57

    Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

    ಮ್ಯೂಸಿಷಿಯನ್ ಆಗಿದ್ದ ವಿವೇಕ್ ದುಬೈ, ಜಪಾನ್ ಸೇರಿದಂತೆ ಹಲವು ಕಡೆ ಕಾರ್ಯಕ್ರಮ ನೀಡ್ತಿದರು. ಕನ್ನಡದ ಹಲವು ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿದ್ದರು.

    MORE
    GALLERIES

  • 67

    Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

    ಮ್ಯೂಸಿಕ್ ಜೊತೆಗೆ ಬೆಸ್ಕಾಂನಲ್ಲೂ ಕೆಲಸ ಮಾಡ್ತಿದ್ರು. ಅರಸೀಕೆರೆಯ ಹಾರನಹಳ್ಳಿ ನಿವಾಸಿಯಾಗಿದ್ದ ವಿವೇಕ್ ಮದುವೆಯಾಗಿ 9 ತಿಂಗಳಾಗಿತ್ತು. ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದಾರೆ.

    MORE
    GALLERIES

  • 77

    Accident: ಕಂದನನ್ನ ಅಪ್ಪಿ ಮುದ್ದಾಡುವ ಮುನ್ನವೇ ಕಣ್ಮುಚ್ಚಿದ ಕಲಾವಿದ; ಜಲಮಂಡಳಿ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ವಾ?

    ವಿವೇಕ್ ಸಾವಿಗೆ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ರಾಜ್ಯ ವಕ್ತಾರೆ ನಜ್ಮಾ ನಜೀರ್ ಅವರು ಸಹ ವಿವೇಕ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

    MORE
    GALLERIES