MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಳಂಬಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಮತ್ತೊಮ್ಮೆ ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದಾರೆ.

First published:

  • 18

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನ ಗಳು ಖಾಲಿ ಇವೆ. ಅವುಗಳನ್ನು ಬೇರೆಯವರು ಹೆಚ್ಚುವರಿಯಾಗಿ ನಿರ್ವಹಣೆ ಮಾಡ್ತಾರೆ. ಅವರ ಬದಲು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

    MORE
    GALLERIES

  • 28

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ಖಾತೆಗಳನ್ನು ಹಂಚಿಕೆ ಮಾಡೋದರಿಂದ ಅಗ್ರೇಸಿವ್ ವಾಗಿ ಕೆಲಸ ಮಾಡ್ತಾರೆ. ಸಂಘಟನೆ ಹಾಗೂ ಸರ್ಕಾರಕ್ಕೆ ಹೆಸರು ಬರುತ್ತದೆ. ಸತತವಾಗಿ ನಾಲ್ಕು ಸ್ಥಾನಗಳು ಖಾಲಿ ಇವೆ. ಸಂಪುಟ ವಿಸ್ತರಣೆಕ್ಕೆ ಇಷ್ಟೊಂದು ವಿಳಂಬ ಮಾಡಬಾರದಿತ್ತು‌ ಎಂದು ರೇಣುಕಾಚಾರ್ಯ ಬೇಸರ ಹೊರ ಹಾಕಿದರು.

    MORE
    GALLERIES

  • 38

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ಚುನಾವಣೆಗೆ ಇನ್ನು ಎಂಟರಿಂದ ಒಂಭತ್ತು ತಿಂಗಳು ಮಾತ್ರ ಬಾಕಿ ಇದೆ. ಚುನಾವಣೆ ದೃಷ್ಟಿಯಿಂದ ಸಂಪುಟ ವಿಸ್ತರಣೆ ಆಗಬೇಕು ಎಂದು ರೇಣುಕಾಚಾರ್ಯ ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.

    MORE
    GALLERIES

  • 48

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ಬರೀ ನಾಮಕಾವಸ್ತೆಗೆ ಮಾತ್ರ ಸಚಿವರಾಗಬಾರದು. ಜಿಲ್ಲಾ ಮಂತ್ರಿ ಆದಮೇಲೆ ಜಿಲ್ಲೆಯ ಸಮಸ್ಯೆ ಸರಿಪಡಿಸಬೇಕು ಎಂದು ಹಾಲಿ ಸಚಿವರುಗಳ ವಿರುದ್ಧ ಗುಡುಗಿದರು.

    MORE
    GALLERIES

  • 58

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಓಡಾಡಿ ಪಕ್ಷ ಸಂಘಟನೆ ಸರ್ಕಾರದ ವರ್ಚಸ್ಸು ಹೆಚ್ಚು ಮಾಡಬೇಕು. ಕೇವಲ ಜಿಲ್ಲಾ ಮಟ್ಟ, ವಿಧಾನಸೌಧದ ಮೂರನೇ ಮಹಡಿಗೆ ಮಾತ್ರ ಸೀಮಿತವಾಗಬಾರದು. ನಾನು ಹಿಂದೆ ಅಬಕಾರಿ ಮಿನಿಸ್ಟರ್ ಆದಾಗ ಜಿಲ್ಲೆಯಾದ್ಯಂತ ಓಡಾಟ ಮಾಡಿದ್ದೆ.

    MORE
    GALLERIES

  • 68

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ಈಗಿರುವ ಸಚಿವರು ಅಗ್ರೇಸಿವ್ ಆಗಬೇಕು. ಆದರೆ ಅವರ ಕಾರ್ಯವೈಖರಿ ಬಗ್ಗೆ ನನಗಂತೂ ಸಮಧಾನ ಇಲ್ಲ. ಅಗ್ರೇಸಿವ್ ಆಗಿ, ಸ್ಪೀಡಾಗಿ ಹೋದಾಗ ಮಾತ್ರ ಚುನಾವಣೆ ಗೆಲ್ಲಬಹುದು ಎಂದರು.

    MORE
    GALLERIES

  • 78

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ಪ್ರತಿಪಕ್ಷಗಳ ಆರೋಪಕ್ಕೆ ಸಚಿವರು ಸರಿಯಾದ ಉತ್ತರ ಕೊಡ್ತಿಲ್ಲಬರೀ ಮುಖ್ಯಮಂತ್ರಿಗಳಿಗೆ ಮಾತ್ರ ಅಲ್ಲ, ಇದರಲ್ಲಿ ಎಲ್ಲರ ಕರ್ತವ್ಯ ಕೂಡ ಇದೆ. ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ ಎಂದು ಪ್ರಶ್ನೆ ಮಾಡಿದರು.

    MORE
    GALLERIES

  • 88

    MP Renukacharya: ಸಚಿವರಿಗೆ ಕೇವಲ ಕುರ್ಚಿ, ಸ್ವಾರ್ಥ ಮಾತ್ರ ಮುಖ್ಯನಾ? ರೇಣುಕಾಚಾರ್ಯ ಪ್ರಶ್ನೆ

    ಈ ಹಿಂದೆಯೂ ರೇಣುಕಾಚಾರ್ಯ ಅವರು ಸಂಪುಟದಲ್ಲಿ ಸ್ಥಾನ ಸಿಗದಿದ್ದಾಗ ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆಯೇ ತಮ್ಮ ಅಳಲು ತೋಡಿಕೊಂಡಿದ್ದರು.

    MORE
    GALLERIES