Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್​ ಸೇಠ್​​

ಕಾಂಗ್ರೆಸ್​ ನಾಯಕರುಗಳಿಗೆ ಇಂದು ಸಿದ್ದರಾಮಯ್ಯ ವಿಶೇಷ ಭೋಜನಕೂಟ ಆಯೋಜಿಸಿದ್ದಾರೆ. ಈ ಭೋಜನಕೂಟದಲ್ಲಿ ಶಾಸಕ ತನ್ವೀರ್​ ಸೇಠ್​ ಕೂಡ ಹಾಕರಾಗುವ ಮೂಲಕ ಗಮನಸೆಳೆದರು. ಇತ್ತೀಚೆಗೆ ನಡೆದ ಮೈಸೂರು ಮಹಾನಗರ ಪಾಲಿಕೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ತನ್ವೀರ್​ ಸೇಠ್ ಮುಸುಗಿನ ಗುದ್ದಾಟ ನಡೆಸಿದ್ದರು​. ಅಲ್ಲದೇ, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ತನ್ವೀರ್​ ಸೇಠ್​ ಅವರ ಮೂವರು ಬೆಂಬಲಿಗರನ್ನು ಕೂಡ ಅಮಾನತು ಮಾಡಲಾಗಿದೆ. ​

First published:

  • 14

    Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್​ ಸೇಠ್​​

    ಸಿದ್ದರಾಮಯ್ಯ ನಿವಾಸದಲ್ಲಿ ಇಂದು ಕಾಂಗ್ರೆಸ್​ ಶಾಸಕರಿಗೆ ವಿಶೇಷ ಭೋಜನ ಕೂಟ ಆಯೋಜಿಸಲಾಗಿದೆ. ಸದನದಲ್ಲಿ ಸಿಡಿ ವಿಚಾರವಾಗಿ ಗದ್ದನ ನಡೆಸುತ್ತಿರುವ ಪ್ರತಿಪಕ್ಷ ನಾಯಕರು ಈ ವಿಚಾರ ಕುರಿತು ಮುಂದಿನ ಹೋರಾಟದ ರೂಪು ರೇಷ ನಡೆಸಲು ಈ ಭೋಜನ ಕೂಟ ನಡೆಸಲಾಗಿದೆ ಎನ್ನಲಾಗಿದೆ.

    MORE
    GALLERIES

  • 24

    Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್​ ಸೇಠ್​​

    ಆದರೆ, ಭೋಜನಕೂಟದಲ್ಲಿ ಯಾವುದೇ ರಾಜಕೀಯ ಮಾತುಕತೆಗಳು ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬದಲಾಗಿ ಸುಧಾಕರ್​ ನೈತಿಕತೆ ಸವಾಲ್​ ಹೇಳಿಕೆ ಕುರಿತು ಹೋರಾಟ ನಡೆಸುವುದರ ಬಗ್ಗೆ ಡಿಕೆ ಶಿವಕುಮಾರ್​​ ಗಮನಕ್ಕೆ ತಂದರು

    MORE
    GALLERIES

  • 34

    Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್​ ಸೇಠ್​​

    ಇನ್ನು ಈ ಭೋಜನ ಕೂಟದಲ್ಲಿ ಶಾಸಕ ತನ್ವೀರ್​ ಸೇಠ್​ ಆಗಮನ ಎಲ್ಲರ ಗಮನಸೆಳೆಯಿತು. ಮೈಸೂರು ಪಾಲಿಕೆ ಚುನಾವಣೆಯನ್ನು ಸಿದ್ದರಾಮಯ್ಯ, ತನ್ವೀರ್​ ಸೇಠ್​ ಅವರಿಗೆ ವಹಿಸಿದ್ದರು. ಆದರೆ, ತನ್ವೀರ್​ ಸೇಠ್​​ ಕುಮಾರಸ್ವಾಮಿ ಜೊತೆ ಕೂಡ ಷಡ್ಯಂತ್ರ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು

    MORE
    GALLERIES

  • 44

    Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್​ ಸೇಠ್​​

    ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ತನ್ವೀರ್​ ಸೇಠ್​ ಬೆಂಬಲಿಗರ ಈ ಕ್ರಮಕ್ಕೆ ಪಕ್ಷ ಕೂಡ ಕ್ರಮ ಕೈಗೊಂಡಿದೆ.

    MORE
    GALLERIES