Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್ ಸೇಠ್
ಕಾಂಗ್ರೆಸ್ ನಾಯಕರುಗಳಿಗೆ ಇಂದು ಸಿದ್ದರಾಮಯ್ಯ ವಿಶೇಷ ಭೋಜನಕೂಟ ಆಯೋಜಿಸಿದ್ದಾರೆ. ಈ ಭೋಜನಕೂಟದಲ್ಲಿ ಶಾಸಕ ತನ್ವೀರ್ ಸೇಠ್ ಕೂಡ ಹಾಕರಾಗುವ ಮೂಲಕ ಗಮನಸೆಳೆದರು. ಇತ್ತೀಚೆಗೆ ನಡೆದ ಮೈಸೂರು ಮಹಾನಗರ ಪಾಲಿಕೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಮುಸುಗಿನ ಗುದ್ದಾಟ ನಡೆಸಿದ್ದರು. ಅಲ್ಲದೇ, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ತನ್ವೀರ್ ಸೇಠ್ ಅವರ ಮೂವರು ಬೆಂಬಲಿಗರನ್ನು ಕೂಡ ಅಮಾನತು ಮಾಡಲಾಗಿದೆ.
ಸಿದ್ದರಾಮಯ್ಯ ನಿವಾಸದಲ್ಲಿ ಇಂದು ಕಾಂಗ್ರೆಸ್ ಶಾಸಕರಿಗೆ ವಿಶೇಷ ಭೋಜನ ಕೂಟ ಆಯೋಜಿಸಲಾಗಿದೆ. ಸದನದಲ್ಲಿ ಸಿಡಿ ವಿಚಾರವಾಗಿ ಗದ್ದನ ನಡೆಸುತ್ತಿರುವ ಪ್ರತಿಪಕ್ಷ ನಾಯಕರು ಈ ವಿಚಾರ ಕುರಿತು ಮುಂದಿನ ಹೋರಾಟದ ರೂಪು ರೇಷ ನಡೆಸಲು ಈ ಭೋಜನ ಕೂಟ ನಡೆಸಲಾಗಿದೆ ಎನ್ನಲಾಗಿದೆ.
2/ 4
ಆದರೆ, ಭೋಜನಕೂಟದಲ್ಲಿ ಯಾವುದೇ ರಾಜಕೀಯ ಮಾತುಕತೆಗಳು ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬದಲಾಗಿ ಸುಧಾಕರ್ ನೈತಿಕತೆ ಸವಾಲ್ ಹೇಳಿಕೆ ಕುರಿತು ಹೋರಾಟ ನಡೆಸುವುದರ ಬಗ್ಗೆ ಡಿಕೆ ಶಿವಕುಮಾರ್ ಗಮನಕ್ಕೆ ತಂದರು
3/ 4
ಇನ್ನು ಈ ಭೋಜನ ಕೂಟದಲ್ಲಿ ಶಾಸಕ ತನ್ವೀರ್ ಸೇಠ್ ಆಗಮನ ಎಲ್ಲರ ಗಮನಸೆಳೆಯಿತು. ಮೈಸೂರು ಪಾಲಿಕೆ ಚುನಾವಣೆಯನ್ನು ಸಿದ್ದರಾಮಯ್ಯ, ತನ್ವೀರ್ ಸೇಠ್ ಅವರಿಗೆ ವಹಿಸಿದ್ದರು. ಆದರೆ, ತನ್ವೀರ್ ಸೇಠ್ ಕುಮಾರಸ್ವಾಮಿ ಜೊತೆ ಕೂಡ ಷಡ್ಯಂತ್ರ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು
4/ 4
ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ತನ್ವೀರ್ ಸೇಠ್ ಬೆಂಬಲಿಗರ ಈ ಕ್ರಮಕ್ಕೆ ಪಕ್ಷ ಕೂಡ ಕ್ರಮ ಕೈಗೊಂಡಿದೆ.
First published:
14
Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್ ಸೇಠ್
ಸಿದ್ದರಾಮಯ್ಯ ನಿವಾಸದಲ್ಲಿ ಇಂದು ಕಾಂಗ್ರೆಸ್ ಶಾಸಕರಿಗೆ ವಿಶೇಷ ಭೋಜನ ಕೂಟ ಆಯೋಜಿಸಲಾಗಿದೆ. ಸದನದಲ್ಲಿ ಸಿಡಿ ವಿಚಾರವಾಗಿ ಗದ್ದನ ನಡೆಸುತ್ತಿರುವ ಪ್ರತಿಪಕ್ಷ ನಾಯಕರು ಈ ವಿಚಾರ ಕುರಿತು ಮುಂದಿನ ಹೋರಾಟದ ರೂಪು ರೇಷ ನಡೆಸಲು ಈ ಭೋಜನ ಕೂಟ ನಡೆಸಲಾಗಿದೆ ಎನ್ನಲಾಗಿದೆ.
Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್ ಸೇಠ್
ಆದರೆ, ಭೋಜನಕೂಟದಲ್ಲಿ ಯಾವುದೇ ರಾಜಕೀಯ ಮಾತುಕತೆಗಳು ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬದಲಾಗಿ ಸುಧಾಕರ್ ನೈತಿಕತೆ ಸವಾಲ್ ಹೇಳಿಕೆ ಕುರಿತು ಹೋರಾಟ ನಡೆಸುವುದರ ಬಗ್ಗೆ ಡಿಕೆ ಶಿವಕುಮಾರ್ ಗಮನಕ್ಕೆ ತಂದರು
Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್ ಸೇಠ್
ಇನ್ನು ಈ ಭೋಜನ ಕೂಟದಲ್ಲಿ ಶಾಸಕ ತನ್ವೀರ್ ಸೇಠ್ ಆಗಮನ ಎಲ್ಲರ ಗಮನಸೆಳೆಯಿತು. ಮೈಸೂರು ಪಾಲಿಕೆ ಚುನಾವಣೆಯನ್ನು ಸಿದ್ದರಾಮಯ್ಯ, ತನ್ವೀರ್ ಸೇಠ್ ಅವರಿಗೆ ವಹಿಸಿದ್ದರು. ಆದರೆ, ತನ್ವೀರ್ ಸೇಠ್ ಕುಮಾರಸ್ವಾಮಿ ಜೊತೆ ಕೂಡ ಷಡ್ಯಂತ್ರ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು