Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

Mandous Cyclone Effect: ಮ್ಯಾಂಡಸ್ ಸೈಕ್ಲೋನ್​ ಎಫೆಕ್ಟ್ ಬೆಂಗಳೂರಿಗೂ ತಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಸಖತ್ ಚಳಿ ಇದ್ದು, ಜಿಟಿ ಜಿಟಿ ಮಳೆಯಾಗುತ್ತಿದೆ.

First published:

  • 18

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ಚಳಿಗೆ ಹೆದರಿ ವ್ಯಾಪಾರಸ್ಥರು ಅಂಗಡಿಗಳನ್ನು ಕ್ಲೋಸ್ ಮಾಡಿದ್ದಾರೆ. ಆಟೋದವರು ಬಾಡಿಗೆಗೆ ಬರುತ್ತಿಲ್ಲ. ಶಬರಿಮಲೆಗೆ ಹೊರಟ ಅಯ್ಯಪ್ಪ ಸ್ವಾಮಿ ಭಕ್ತರು ಮೈಕೊರೆಯುವ ಚಳಿಗೆ ತತ್ತರಿಸಿದ್ದಾರೆ.

    MORE
    GALLERIES

  • 28

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಅಬ್ಬರ ಜೋರಾಗಿದೆ. ಕೋಲಾರ, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲೂ ಬಿಟ್ಟು ಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. (ಫೋಟೋ ಕೃಪೆ: Twitter)

    MORE
    GALLERIES

  • 38

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ಪೋಷಕರೇ ಎಚ್ಚರ  
    ಬೆಂಗಳೂರಿನ ವೆದರ್ ಕೂಲ್ ಕೂಲ್ ಆಗಿದೆ. ಆದ್ದರಿಂದ ಪೋಷಕರಲ್ಲಿ ಅತಂಕ ಮನೆ ಮಾಡಿದೆ. ಏಕಾಏಕಿ ವಾತಾವರಣ ಬದಲಾಗಿದ್ದಕ್ಕೆ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ.

    MORE
    GALLERIES

  • 48

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ವಾತಾವರಣ ಬದಲಾದಾಗ ಮಕ್ಕಳಲ್ಲಿ ಕಾಣಿಸಿಕೊಳ್ಳೋ ಆರೋಗ್ಯ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. . (ಫೋಟೋ ಕೃಪೆ: Twitter)

    MORE
    GALLERIES

  • 58

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ಕಳೆದ ಎರಡು ದಿನಗಳಿಂದ ಮಕ್ಕಳು ಒಪಿಡಿಗೆ ಬರೋದು ಹೆಚ್ಚಾಗಿದೆ. ಅದರಲ್ಲೂ ಆಸ್ತಮಾ, ಟಿಬಿ, ನ್ಯುಮೋನಿಯಾ ಇರೋರು ಎಚ್ಚರಿಕೆಯಿಂದಿರಿ. ಹೊರಗಿನ ಆಹಾರ ತಿನ್ನಬೇಡಿ. ಶೀತದ ಪದಾರ್ಥಗಳನ್ನ ಸೇವಿಸೋದು ಬಿಟ್ಬಿಡಿ ಎಂದು ವೈದ್ಯರು ಹೇಳಿದ್ದಾರೆ.

    MORE
    GALLERIES

  • 68

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ಮುಂದಿನ ಮೂರ್ನಾಲ್ಕು ದಿನ ಮಳೆ  
    ದೇಶದಲ್ಲಿ ಮಳೆ ಜೊತೆಗೆ ಮೈ ಕೊರೆಯುವ ಚಳಿ ಜೋರಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೆರಿ, ಆಂಧ್ರದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯಲ್ಲಿ ಮ್ಯಾಂಡಸ್ ಚಂಡಮಾರುತ ಸೃಷ್ಟಿಯಾಗಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮಳೆ ಆರ್ಭಟಿಸ್ತಿದೆ.

    MORE
    GALLERIES

  • 78

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ತಮಿಳುನಾಡಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ  
    ಚೆನ್ನೈನ ಹಲವೆಡೆ ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿದ್ದು, ಮರಗಳು ಧರೆಗುರುಳಿ, ಕಾಂಪೌಂಡ್  ಬಿದ್ದು ಹಲವು ಕಾರುಗಳು ಜಖಂ ಆಗಿವೆ. ತಮಿಳುನಾಡಿನ ಹಲವೆಡೆ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

    MORE
    GALLERIES

  • 88

    Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ

    ಎನ್​ಡಿಆರ್​​​ಎಫ್, ಎಸ್​​ಡಿಆರ್​​ಎಫ್ ತಂಡಗಳು ರಕ್ಷಣಾ ಕಾಱಚರಣೆಗೆ ನಿಯೋಜನೆಯಾಗಿವೆ. ಸಿಎಂ ಸ್ಟಾಲಿನ್ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

    MORE
    GALLERIES