KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿರುವುದರಿಂದ ಶತಮಾನದ ಹಿಂದಿನ ನಾರಾಯಣಸ್ವಾಮಿ ದೇವಾಲಯ ಬರೋಬ್ಬರಿ ಐದು ವರ್ಷಗಳ ಬಳಿಕ ಗೋಚರವಾಗಿದೆ.

First published:

  • 17

    KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

    ಬೆಂಗಳೂರು: ಒಂದು ಕಡೆ ರಾಜ್ಯಾದ್ಯಂತ ಮಳೆ ಆರ್ಭಟ. ಇತ್ತ ಕೆಆರ್​ಎಸ್​​​ನ ಒಡಲು ಬರಿದಾಗುತ್ತಿದೆ. ಯಾಕ್ ಹೀಗೆ ಅನ್ನೋದಕ್ಕೆ ಉತ್ತರ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿಲ್ಲ. ಪರಿಣಾಮ ಮಂಡ್ಯಾದಲ್ಲಿರೋ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಕಳೆದ ಐದು ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ತಲುಪಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

    ಸರಿಯಾದ ಪ್ರಮಾಣದಲ್ಲಿ ಮುಂಗಾರು ಬೀಳದಿದ್ದರೆ ಕೆಆರ್​ಎಸ್ ಡ್ಯಾಂ ಬರಿದಾಗುವ ಸಾಧ್ಯತೆ ಇದೆ. ಆಗ ಸಹಜವಾಗಿ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

    ಸದ್ಯ ಕೆಆರ್​​ಎಸ್​ ಒಳಹರಿವು 583 ಕ್ಯೂಸೆಕ್​​ ಇದ್ದು, ಹೊರಹರಿವು 3987 ಕ್ಯೂಸೆಕ್​ ಇದೆ. ಡೆಡ್​ ಸ್ಟೋರೇಜ್​ ತಲುಪಲು ಕೇವಲ 7 ಟಿಎಂಸಿ ಅಂದರೆ 60 ಅಡಿಗೆ ಕುಸಿದರೆ ನೀರಿನ ಲಭ್ಯಪ್ರಮಾಣ ಕಡಿಮೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

    KRS ನೀರಿನ ಮಟ್ಟ:
    KRS ಗರಿಷ್ಠ ಮಟ್ಟ 124.80 ಅಡಿ ಇದ್ದು, 2022ರ ಮೇ ಅಂತ್ಯದ ವೇಳೆಗೆ ನೀರಿನಮಟ್ಟ 104 ಅಡಿ ನೀರು ಸಂಗ್ರಹವಾಗಿತ್ತು. ಆದರೆ ಸದ್ಯ 81.80 ಅಡಿ ನೀರು ಸಂಗ್ರಹವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

    ನೀರಿನ ಮಟ್ಟ ಕುಸಿಯಲು ಕಾರಣಳೇನು? ಜಲಾಶಯಕ್ಕೆ ನೀರಿನ ಒಳಹರಿವಿನಲ್ಲಿ ತೀವ್ರ ಇಳಿಕೆಯಾಗಿದ್ದು, ಡ್ಯಾಂನಲ್ಲಿ ಹೂಳು ಹೆಚ್ಚು ಸಂಗ್ರವಾಗಿದೆ. ಇದರೊಂದಿಗೆ ನೀರು ಹರಿವಿನ ಮಾರ್ಗ ಬದಲಾಗಿದ್ದು, ಪ್ರಕೃತಿ ವಿಕೋಪ-ಅರಣ್ಯನಾಶ ಹಾಗೂ ರಸ್ತೆ ಅಗಲಿಕೆ ಮತ್ತು ಒತ್ತುವರಿಗಳು ನೀರಿನ ಮಟ್ಟ ಕುಸಿಯಲು ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

    ಸಾಮಾನ್ಯವಾಗಿ ಮುಂಗಾರು ಮಳೆ ಮೇ ಕೊನೆಯ ವಾರ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, ನಿರೀಕ್ಷೆಯಂತೆ ಮುಂಗಾರು ಆರಂಭವಾಗದಿದ್ದರೆ ಬೆಂಗಳೂರಿನಲ್ಲಿ ನೀರನ ಅಭಾವ ತೀವ್ರವಾಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    KRS Water Level: KRS​​ನಲ್ಲಿ 5 ವರ್ಷದಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ನೀರಿನ ಮಟ್ಟ; ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಾ ನೀರಿನ ಬರ!

    ಇನ್ನು, ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿರುವುದರಿಂದ ಶತಮಾನದ ಹಿಂದಿನ ನಾರಾಯಣಸ್ವಾಮಿ ದೇವಾಲಯ ಬರೋಬ್ಬರಿ ಐದು ವರ್ಷಗಳ ಬಳಿಕ ಗೋಚರವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES