ಇದೀಗ ಬೃಂದಾವನದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಸಂಗೀತ ಕಾರಂಜಿ ಕೆಲವು ದಿನಗಳವರೆಗೆ ತಾತ್ಕಲಿವಾಗಿ ಬಂದ್ ಆಗಲಿರುವ ಸುದ್ದಿ ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ. (ಫೋಟೋ ಕೃಪೆ: Facebook)
4/ 7
ಫೆಬ್ರವರಿ 15ರಿಂದ ಸಂಗೀತ ನೃತ್ಯ ಕಾರಂಜಿಯ ನವೀಕರಣ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಫೋಟೋ ಕೃಪೆ: Facebook)
5/ 7
ಈ ಹಿನ್ನೆಲೆ ಮುಂದಿನ ಆದೇಶದವರೆಗೂ ಸಂಗೀತ-ನೃತ್ಯ ಕಾರಂಜಿಯ ಪ್ರದರ್ಶನ ಇರುವದಿಲ್ಲ ಎಂದು ಕೃಷ್ಣರಾಜಸಾಗರದ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಫೋಟೋ ಕೃಪೆ: Facebook)
6/ 7
ಇನ್ನು ಇದೇ ಮಾದರಿಯಲ್ಲಿಯೇ ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು ಜಲಾಶಯ ಬಳಿಯಲ್ಲಿಯೂ ಸಂಗೀತ ನೃತ್ಯ ಕಾರಂಜಿ ನಿರ್ಮಿಸಲಾಗಿದೆ. (ಫೋಟೋ ಕೃಪೆ: Facebook)
7/ 7
ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು ಜಲಾಶಯ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿದೆ. (ಫೋಟೋ ಕೃಪೆ: Facebook)
First published:
17
KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!
ಕೆಆರ್ಎಸ್ ಬೃಂದಾವನಕ್ಕೆ ತೆರಳುವ ಬಹುತೇಕ ಎಲ್ಲಾ ಪ್ರವಾಸಿಗರು ಸಂಗೀತ ಕಾರಂಜಿ ವೀಕ್ಷಣೆ ಮಾಡೋದನ್ನು ಮಿಸ್ ಮಾಡಿಕೊಳ್ಳಲ್ಲ. (ಫೋಟೋ ಕೃಪೆ: Facebook)
KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!
ಇದೀಗ ಬೃಂದಾವನದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಸಂಗೀತ ಕಾರಂಜಿ ಕೆಲವು ದಿನಗಳವರೆಗೆ ತಾತ್ಕಲಿವಾಗಿ ಬಂದ್ ಆಗಲಿರುವ ಸುದ್ದಿ ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ. (ಫೋಟೋ ಕೃಪೆ: Facebook)
KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!
ಈ ಹಿನ್ನೆಲೆ ಮುಂದಿನ ಆದೇಶದವರೆಗೂ ಸಂಗೀತ-ನೃತ್ಯ ಕಾರಂಜಿಯ ಪ್ರದರ್ಶನ ಇರುವದಿಲ್ಲ ಎಂದು ಕೃಷ್ಣರಾಜಸಾಗರದ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಫೋಟೋ ಕೃಪೆ: Facebook)