Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

ಚುನಾವಣಾ ಆಯೋಗ ಕೆಆರ್​​ಪಿಪಿ ಪಕ್ಷಕ್ಕೆ ಫುಟ್ ಬಾಲ್ ಚಿಹ್ನೆಯನ್ನು ನೀಡಿದ್ದು, ನಿನ್ನೆಯಷ್ಟೇ ಜನಾರ್ದನ ರೆಡ್ಡಿ ಅವರು ಪಕ್ಷದ ಚಿಹ್ನೆಯನ್ನು ರಿವೀಲ್​ ಮಾಡಿದ್ದರು. ಇದೇ ವೇಳೆ ಪಕ್ಷಕ್ಕೆ ಚಿಹ್ನೆ ಸಿಕ್ಕ ಕಥೆಯನ್ನು ರೆಡ್ಡಿ ವಿವರಿಸಿದ್ದರು.

First published:

  • 18

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ಕೊಪ್ಪಳ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಲ್ಲಿ ದಿನಾಂಕ ಪ್ರಕಟವಾಗಲಿದೆ. ಈ ನಡುವೆ ನೂತನ ಪಕ್ಷ ಸ್ಥಾಪಿಸಿ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಕೊಪ್ಪಳದ ಗಂಗಾವತಿಯಲ್ಲಿ ಭರ್ಜರಿ ಪ್ರಸಾರ ನಡೆಸಿದ್ದಾರೆ.

    MORE
    GALLERIES

  • 28

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ಗಂಗಾವತಿಯ ಕಡೆಬಾಗಿಲು, ಗೂಗಿಬಂಡೆ, ಗೂಗಿಬಂಡೆ ಕ್ಯಾಂಪ್, ಬಸವಣ್ಣ ಕ್ಯಾಂಪ್ ಸೇರಿ ಹಲವು ಕಡೆ ಪ್ರಚಾರ ನಡೆಸಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಜನಾರ್ದನ ರೆಡ್ಡಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆಯೊಂದಿಗೆ ಜನಾದರ್ಶನ ರೆಡ್ಡಿ ಪ್ರಚಾರ ನಡೆಸಿದ್ದಾರೆ.

    MORE
    GALLERIES

  • 38

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ಗಂಗಾವತಿಯ ಕಡೆಬಾಗಿಲು, ಗೂಗಿಬಂಡೆ, ಗೂಗಿಬಂಡೆ ಕ್ಯಾಂಪ್, ಬಸವಣ್ಣ ಕ್ಯಾಂಪ್ ಸೇರಿ ಹಲವು ಕಡೆ ಪ್ರಚಾರ ನಡೆಸಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಜನಾರ್ದನ ರೆಡ್ಡಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆಯೊಂದಿಗೆ ಜನಾದರ್ಶನ ರೆಡ್ಡಿ ಪ್ರಚಾರ ನಡೆಸಿದ್ದಾರೆ.

    MORE
    GALLERIES

  • 48

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ಗಂಗಾವತಿ ನಗರದ ಸಾಯಿನಗರಕ್ಕೆ ಜನಾರ್ದನ ರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷ ಕಾರ್ಯಕರ್ತರು ಭರ್ಜರಿಯಾಗಿ ಹೂಮಳೆ ಸುರಿಸಿ ಸ್ವಾಗತ ಮಾಡಿದ್ದರು. ಅಲ್ಲದೆ ಸಾಯಿ ನಗರದ ಮರಿಸ್ವಾಮಿ ಹಾಗೂ ರಾಜು ನಾಯ್ಕ ಎಂಬ ಯುವಕರು ಕೆಆರ್​​ಪಿಪಿ ಪಕ್ಷದ ಚಿಹ್ನೆಯನ್ನು ಹೆಸರನ್ನು ಹಚ್ಚೆ ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಯುವಕ ಅಭಿಮಾನ ಕಂಡ ಜನಾರ್ದನ ರೆಡ್ಡಿ ಅವರು ಅವರಿಗೆ ತಮ್ಮ ಅಭಿನಂದನೆ ತಿಳಿಸಿದ್ದಾರೆ.

    MORE
    GALLERIES

  • 58

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ಚುನಾವಣಾ ಆಯೋಗ ಕೆಆರ್​​ಪಿಪಿ ಪಕ್ಷಕ್ಕೆ ಫುಟ್ ಬಾಲ್ ಚಿಹ್ನೆಯನ್ನು ನೀಡಿದ್ದು, ನಿನ್ನೆಯಷ್ಟೇ ಜನಾರ್ದನ ರೆಡ್ಡಿ ಅವರು ಪಕ್ಷದ ಚಿಹ್ನೆಯನ್ನು ರಿವೀಲ್​ ಮಾಡಿದ್ದರು. ಇದೇ ವೇಳೆ ಪಕ್ಷಕ್ಕೆ ಚಿಹ್ನೆ ಸಿಕ್ಕ ಕಥೆಯನ್ನು ವಿವರಿಸಿದ್ದರು.

    MORE
    GALLERIES

  • 68

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ನನ್ನನ್ನು ಎಲ್ಲಾ ಪಕ್ಷದವರು ಫುಟ್ಬಾಲ್​​​ ತರ ಆಡಿದ್ದರು. ಶತ್ರುಗಳು ಮಾತ್ರವಲ್ಲ ಸ್ನೇಹಿತರು ನನ್ನನ್ನು ಫುಟ್ಬಾಲ್​ ತರ ಮಾಡಿದ್ದರು. ನಾನು ಎಲ್ಲರೊಂದಿಗೆ ಫುಟ್ಬಾಲ್​ ಆಡಿದ್ದೆ. ಆದ್ದರಿಂದಲೇ ಫುಟ್ಬಾಲ್​ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಜನಾರ್ದನ ರೆಡ್ಡಿ ತಿಳಿಸಿದ್ದರು.

    MORE
    GALLERIES

  • 78

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ಇನ್ನು, ಪ್ರತಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ, ಗ್ರಾಮಸ್ಥರ ಬಳಿ ಸಮಸ್ಯೆಯನ್ನು ಆಲಿಸಿ ಶೀಘ್ರವೇ ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ. ಕೆಆರ್​ಪಿಪಿ ಪಕ್ಷದಿಂದ ಇದುವರೆಗೂ 12 ಅಭ್ಯರ್ಥಿಗಳನ್ನು ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದಾರೆ. ಒಟ್ಟು 30 ಕ್ಷೇತ್ರಗಳಲ್ಲಿ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ರೆಡ್ಡಿ ಮಾಹಿತಿ ನೀಡಿದ್ದು, ಇನ್ನೊಂದು ತಿಂಗಳಿನಲ್ಲಿ ಉಳಿದ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 88

    Karnataka Election 2023: ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಹಚ್ಚೆ ಹಾಕಿಸಿಕೊಂಡ ಯುವಕರು! ಇದು ಅಭಿಮಾನವೋ, ಪ್ರಚಾರವೋ?

    ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲುವು ಪಡೆದರೆ ನಿರುದ್ಯೋಗಿ ಯುವಕರಿಗೆ ಮಾಸಿಕ 2500 ರೂಪಾಯಿ ಭತ್ಯೆ, ಹೆಣ್ಣು ಮಕ್ಕಳಿಗೆ 2ಬಿಹೆಚ್​​ಕೆ ನಿವಾಸ, ಉಚಿತ ಆರೋಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

    MORE
    GALLERIES