Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

ಕನ್ನಡದ ಕಣ್ಮಣಿ, ಚಿತ್ರ ರಸಿಕರ ಅಪ್ಪು, ನಟ ಪುನೀತ್ ರಾಜಕುಮಾರರಿಗೂ (puneeth rajkumar) ಕೊಪ್ಪಳ (koppla) ಜಿಲ್ಲೆಗೂ ಅವಿನಾಭಾವ ಸಂಬಂಧ. ಎರಡು ಚಿತ್ರಗಳನ್ನು ಇಲ್ಲಿಯೇ ಚಿತ್ರಿಕರಿಸಿದ್ದು, ಈ ಸಂದರ್ಭದಲ್ಲಿ ಈ ಭಾಗದ ಜನರೊಂದಿಗೆ ಬೆರತು ಹೋಗಿದ್ದರು. ಈಗ ಪುನೀತ್ ರಾಜಕುಮಾರ್​​ ಅಗಲಿಕೆಗೆ ಕೊಪ್ಪಳ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.

First published:

  • 110

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ರಿಯಾಲಿಟಿ ಶೋ ಖ್ಯಾತಿಯ ಅರ್ಜುನ ಇಟಗಿ ಅಳುತ್ತಲೇ ನೀ ರಾಜಕುಮಾರ ಎಂದು ಹಾಡಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

    MORE
    GALLERIES

  • 210

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ನಟ ಪುನೀತ್ ರಾಜಕುಮಾರ ಈ ಮೊದಲು ಹಲವು ಬಾರಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದರು. ಅವರ ರಣವಿಕ್ರಮ ಚಿತ್ರದಲ್ಲಿ ಅಭಿನಯಿಸುವಾಗ ಹಂಪಿ ಹಾಗಾ ಸುತ್ತಮುತ್ತ ಚಿತ್ರಿಕರಣವಾಗಿತ್ತು. ಈ ಸಂದರ್ಭದಲ್ಲಿ ಹನುಮನ ಜನ್ಮ ಸ್ಥಳ ಅಂಜನಾದ್ರಿಗೆ ಭೇಟಿ ನೀಡಿದ್ದರು

    MORE
    GALLERIES

  • 310

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ಇತ್ತೀಚಿಗೆ ಜೆಮ್ಸ್ ಚಿತ್ರಕರಣವು ಹಂಪಿ ಸುತ್ತಮುತ್ತ ನಡೆದಾಗಲೂ ಈ ಭಾಗದಲ್ಲಿ ಹಲವು ಕಡೆ ಸಂಚರಿಸಿದ್ದರು.2020 ಅಕ್ಟೋಬರ್ 21 ರಂದು ಅವರು ಜೆಮ್ಸ್ ಚಿತ್ರದ ಚಿತ್ರಿಕರಣದ ವೇಳೆ ಚಿತ್ರಕರಣ ನಡೆಯುತ್ತಿರುವ ಸ್ಥಳದ ಹತ್ತಿರವಿರುವ ಮಲ್ಲಾಪುರ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು

    MORE
    GALLERIES

  • 410

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ಈ ಸಂದರ್ಭದಲ್ಲಿ ಚೆಕ್ ವಿತರಿಸಿದ ಅಪ್ಪು ಶಾಲೆಯಲ್ಲಿ ನೀಡಿದ ಅಭಿನಂದನಾ ಪತ್ರಕ್ಕೆ ಹಸ್ತಾಕ್ಷರ ಹಾಕಿದ್ದು ವಿಶೇಷವಾಗಿದೆ.

    MORE
    GALLERIES

  • 510

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ಕೊರೊನಾ ತಡೆಯಲು ಗಂಗಾವತಿ ಪೊಲೀಸರು ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದರು. ಆಗ ಪೊಲೀಸರ ಜೊತೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊರೊನಾ ಹೊಡೆದೊಡಿಸೋಣ ಎಂದು ಜಾಗೃತಿ ಮೂಡಿಸಿದ್ದರು.

    MORE
    GALLERIES

  • 610

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ಇದೇ ವೇಳೆ ಅಪ್ಪು ಆಗಾಗ ಅಂಜನಾದ್ರಿ ಬೆಟ್ಟಕ್ಕೆ ನೀಡಿದ್ದರು, ಈ ಸಂದರ್ಭದಲ್ಲಿ ಸ್ಥಳೀಯರೊಂದಿಗೆ ಜೈ ಶ್ರೀರಾಮ ಎಂದು ಹೇಳುತ್ತಾ ಬೆಟ್ಟ ಏರಿದ್ದರು, 543 ಮೆಟ್ಟಲುಗಳನ್ನು ಏರಿದ್ದ ಅಪ್ಪು ಆಂಜನೇಯನ ಪರಮ ಭಕ್ತರಾಗಿದ್ದರು.

    MORE
    GALLERIES

  • 710

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ಸೆಪ್ಟಂಬರ್ 5 ರಂದು ಜೆಮ್ಸ್ ಚಿತ್ರಕರಣಕ್ಕಾಗಿ ಮತ್ತೆ ಬಂದಿದ್ದರು, ಈ ಸಂದರ್ಭದಲ್ಲಿ ಅವರು ಹನುಮನ ಜನ್ಮಸ್ಥಳ ಅಂಜನಾದ್ರಿಗೆ ಭೇಟಿ ನೀಡಲು ಆಗಮಿಸಿದ್ದರು. ಆಗ ಕೊರೊನಾ ಹಿನ್ನೆಲೆ ವೀಕೆಂಡ್ ನಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶವಿರಲಿಲ್ಲ. ಈ ಕಾರಣಕ್ಕಾಗಿ ಆಂಜನೇಯನ ದರ್ಶನವಾಗಿರಲಿಲ್ಲ, ಕೆಳಗಡೆಯೇ ಆಂಜನೇಯನಿಗೆ ನಮಿಸಿದ್ದರು.

    MORE
    GALLERIES

  • 810

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ನಾರಾಯಣಪೇಟೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಕೆಲ ಹೊತ್ತು ತಂಗಿದ್ದ ಅಪ್ಪು ಅಲ್ಲಿಯ ಸಿಬ್ಬಂದಿ ಬಂಬೂ ಮೂಲಕ ವಿದೇಶಿ ಶೈಲಿಯ ವಾದ್ಯ ನುಡಿಸಿದ್ದರು, ಈ ವಾದ್ಯದ ಧ್ವನಿ ಕೇಳಿ ಪುನೀತ್ ಫೀದಾ ಆಗಿದ್ದರು. ಸಾಕಷ್ಟು ಸಮಯ ರೆಸಾರ್ಟಿನಲ್ಲಿ ಕಾಲ ಕಳೆದಿದ್ದರು.

    MORE
    GALLERIES

  • 910

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ಇದೇ ವೇಳೆ ಹಂಪಿ ಹತ್ತಿರದ ಪ್ರದೇಶದಲ್ಲಿ ಕುರಿಗಾಹಿಗಳೊಂದಿಗೆ ಮಾತನಾಡಿ ಅವರ ಮಗುವನ್ನು ಎತ್ತಿ ಮುದ್ದಾಡಿದ್ದರು. ಕಂಬಳಿಯ ಮೇಲೆ ಕುಳಿತು, ನುಚ್ಚು ಮಜ್ಜಿಗಿ ಸವಿದಿದ್ದರು. ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸ್ಥಳೀಯರಾಗಿ ಅವರ ಕಷ್ಟ ಸುಖಗಳನ್ನು ಪುನೀತ್ ಆಲಿಸಿದ್ದರು.

    MORE
    GALLERIES

  • 1010

    Puneeth Rajkumar RIP: ಅಪ್ಪುಗೂ ಕೊಪ್ಪಳಕ್ಕೂ ಇತ್ತು ಅವಿನಾಭಾವ ಸಂಬಂಧ; ಈಗ ಕಣ್ಣೀರಾಕುತ್ತಿರುವ ಕೊಪ್ಪಳದ ಜನ

    ಕೊಪ್ಪಳ ಜಿಲ್ಲೆಗೆ ಆಪ್ತತೆಯ ಅಪ್ಪು ಆಗಿದ್ದಾನೆ, ಪುನೀತ್ ಸಾವಿನ ನಂತರ ಇಡೀ ಜಿಲ್ಲೆಯ ಜನತೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು ಅಪ್ಪು ಮತ್ತೆ ಹುಟ್ಟಿ ಬಾ ಎಂದು ಪ್ರಾರ್ಥಿಸಿದ್ದಾರೆ.

    MORE
    GALLERIES