Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

ಮುಂಗಾರು ಅಂತ್ಯವಾಗುತ್ತಿದ್ದು, ಚಳಿಯ ಪ್ರಮಾಣ ಕೊಂಚ ಏರಿಕೆಯಾಗುತ್ತಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹಗುರ ಮಳೆಯಾಗಲಿದೆ.

First published:

  • 17

    Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

    ಮಧ್ಯಾಹ್ನದ ವೇಳೆಗೆ ಬಿಸಿಲಿನ ಪ್ರಮಾಣ ಸಹ ಏರಿಕೆಯಾಗುತ್ತಿದೆ. ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

    MORE
    GALLERIES

  • 27

    Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

    ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

    ಬೆಂಗಳೂರು: 27-20, ಮಂಗಳೂರು: 29-24, ತುಮಕೂರು: 27-20, ಹಾಸನ: 28-19, ಬೆಂಗಳೂರು ಗ್ರಾಮಾಂತರ: 27-20, ಮಡಿಕೇರಿ: 24-17, ರಾಮನಗರ: 28-21, ಶಿವಮೊಗ್ಗ: 31-21, ಚಿಕ್ಕಬಳ್ಳಾಪುರ: 27-19, ಕೋಲಾರ: 27-20

    MORE
    GALLERIES

  • 37

    Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

    ಮಂಡ್ಯ: 29-21, ಯಾದಗಿರಿ: 30-23, ವಿಜಯಪುರ: 29-22, ಚಾಮರಾಜನಗರ: 29-21, ಬೆಳಗಾವಿ: 28-20, ಮೈಸೂರು: 29-21, ಉಡುಪಿ: 30-24, ಹಾವೇರಿ: 30-22, ಬಳ್ಳಾರಿ: 31-22, ಬಾಗಲಕೋಟೆ: 30-22, ಗದಗ: 29-22

    MORE
    GALLERIES

  • 47

    Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

    ಚಿಕ್ಕಮಗಳೂರು: 26-18, ದಾವಣಗೆರೆ: 28-21, ಬೀದರ್: 28-21, ಕಲಬುರಗಿ: 29-22, ಕೊಪ್ಪಳ: 29-22, ರಾಯಚೂರು: 30-23, ಚಿತ್ರದುರ್ಗ: 28-21 ಮತ್ತು ಕಾರವಾರ: 29-24

    MORE
    GALLERIES

  • 57

    Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

    ಭೀಮಾನದಿಗೆ ನೀರು ಒಳಹರಿವು ಹೆಚ್ಚಳ

    ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್​​ನಿಂದ ಭೀಮಾ ನದಿಗೆ ಶನಿವಾರ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕಾಗಿಣಾ ನದಿಯಿಂದ ಭೀಮಾನದಿಗೆ ಒಳಹರಿವು ಹೆಚ್ಚಳವಾಗಿದೆ.

    MORE
    GALLERIES

  • 67

    Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

    ಈ ಹಿನ್ನೆಲೆ ಭೀಮಾ ನದಿ ತೀರಕ್ಕೆ ಜನರು ತೆರಳಬಾರದು. ಬಟ್ಟೆ ತೊಳೆಯಲು,ಜಾನುವಾರು ಮೈ ತೊಳೆಯಲು, ಜಾತ್ರೆ ಅಂಗವಾಗಿ ಮಕ್ಕಳು ನದಿಗೆ ಈಜಾಡಲು ತೆರಳಬಾರದು ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೇಪ್ಪಗೊಳ ಸೂಚನೆ ನೀಡಿದ್ದಾರೆ.

    MORE
    GALLERIES

  • 77

    Karnataka Weather Report: ಚಳಿಯ ಪ್ರಮಾಣದಲ್ಲಿ ಏರಿಕೆ; ಇಂದಿನ ಹವಾಮಾನ ವರದಿ

    ಇನ್ನೂ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆ

    ಜನರು ಮುಂಜ್ರಾಗತೆ ವಹಿಸಿ ಎಚ್ಚರಿಕೆಯಿಂದ ಇರಬೇಕು. ಭೀಮಾನದಿಗೆ ಇನ್ನೂ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆ ಇದೆ. ಜನರು ಮುಂಜ್ರಾಗತೆ ವಹಿಸಬೇಕೆಂದು ಎಡಿಸಿ ಶರಣಬಸಪ್ಪ ಹೇಳಿಕೆ ನೀಡಿದ್ದಾರೆ.

    MORE
    GALLERIES