Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್ ಸಾರಥಿ?
ಕರ್ನಾಟಕ ಚುನಾವಣೆ ಮುಕ್ತಾಯಗೊಂಡಿದೆ. ಭಾರೀ ಬಹುಮತ ಗಳಿಸಿದ ಕಾಂಗ್ರೆಸ್ ಸರ್ಕಾರ ರಚಿಸಿದ್ದು, ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೀಗ ಈ ಬೆಳವಣಿಗೆಗಳ ಬೆನ್ನಲ್ಲೇ ಜೆಡಿಎಸ್ ಪಾಳಯದಲ್ಲಿ ಭಾರೀ ಬದಲಾವಣೆಗಳು ಸಂಭವಿಸುವ ಸುಳಿವು ಲಭ್ಯವಾಗಿದೆ.
ಹೌದು ವಿಧಾನಸಭೆಯಲ್ಲಿ ಹೀನಾಯ ಸೋಲುಂಡ ಜೆಡಿಎಸ್ ತನ್ನ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗಿದೆ. ಈ ಬಗ್ಗೆ ಎಚ್. ಡಿ. ದೇವೇಗೌಡ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
2/ 7
ಈ ಬಾರಿ ಮುಸ್ಲಿಂ ಮತಗಳನ್ನು ಪಡೆಯವಲ್ಲಿ ಜೆಡಿಎಸ್ ಪಕ್ಷ ವಿಫಲವಾಗಿತ್ತು. ಅಲ್ಲದೇ ಅತ್ತ ಹಳೇ ಮೈಸೂರು ಭಾಗದಲ್ಲಿ ಸಾಂಪ್ರದಾಯಿಕ ಮತಗಳು ಕೈಕೊಟ್ಟಿವೆ. ಹೀಗಾಗಿ ಹೀಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ನಡೆದಿದೆ.
3/ 7
ಹಾಗಾದ್ರೆ ಜೆಡಿಎಸ್ನ ರಾಜ್ಯಾಧ್ಯಕ್ಷರು ಯಾರಾಗ್ತಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ರಾಜ್ಯಾಧ್ಯಕ್ಷರ ಹುದ್ದೆಗೆ ಭವಾನಿ ರೇವಣ್ಣ ಹೆಸರು ಮುನ್ನಲೆಗೆ ಬಂದಿದೆ. ಕುಟುಂಬದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
4/ 7
ಈಗಾಗಲೇ ಹೀನಾಯವಾಗಿ ಸೋಲುಂಡಿರುವ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪುಟಿದೇಳಬೇಕಿದೆ. ಹೀಗಿರುವಾಗ ಭವಾನಿ ರೇವಣ್ಣ ತೆನೆ ಭಾರ ಹೊರುತ್ತಾರಾಎಂಬ ಪ್ರಶ್ನೆಯೂ ಉದ್ಭವಿಸಿದೆ.
5/ 7
ಇನ್ನೊಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತೆ ಅತ್ತ ಬಿಬಿಎಂಪಿ, ಸ್ಥಳೀಯ ಸಂಸ್ಥೆಯ ಚುನಾವಣೆಗಳೂ ಇವೆ. ಹೀಗಿರುವಾಗ ಭದ್ರಕೋಟೆ ಮಂಡ್ಯದಲ್ಲೂ ಮಕಾಡೆ ಮಲಗಿರುವ ಜೆಡಿಎಸ್ನ್ನು ಬಲಿಷ್ಠಗೊಳಿಸುವ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷರನ್ನ ಬದಲಿಸುವ ಬಗ್ಗೆ ಚಿಂತನೆ ನಡೆದಿದೆ.
6/ 7
ಸಂಸದ ಪ್ರಜ್ವಲ್ ರೇವಣ್ಣ ಖುದ್ದು ಕುಟುಂಬದ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಭವಾನಿ ರೇವಣ ನೇಮಕಕ್ಕೆ ಹೆಸರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
7/ 7
ಸದ್ಯ ಸಿ.ಎಂ. ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರಗ ಅವರ ಬದಲಿಗೆ ಚುಕ್ಕಾಣಿ ಭವಾನಿ ರೇವಣ್ಣ ವಹಿಸಿಕೊಳ್ಳುತ್ತಾರಾ? ಈ ಬಗ್ಗೆ ದೇವೇಗೌಡರು ಏನು ಹೇಳುತ್ತಾರೆ ಎಂಬುವುದೇ ಕುತೂಹಲ ಮೂಡಿಸಿದೆ.
First published:
17
Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್ ಸಾರಥಿ?
ಹೌದು ವಿಧಾನಸಭೆಯಲ್ಲಿ ಹೀನಾಯ ಸೋಲುಂಡ ಜೆಡಿಎಸ್ ತನ್ನ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗಿದೆ. ಈ ಬಗ್ಗೆ ಎಚ್. ಡಿ. ದೇವೇಗೌಡ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್ ಸಾರಥಿ?
ಈ ಬಾರಿ ಮುಸ್ಲಿಂ ಮತಗಳನ್ನು ಪಡೆಯವಲ್ಲಿ ಜೆಡಿಎಸ್ ಪಕ್ಷ ವಿಫಲವಾಗಿತ್ತು. ಅಲ್ಲದೇ ಅತ್ತ ಹಳೇ ಮೈಸೂರು ಭಾಗದಲ್ಲಿ ಸಾಂಪ್ರದಾಯಿಕ ಮತಗಳು ಕೈಕೊಟ್ಟಿವೆ. ಹೀಗಾಗಿ ಹೀಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ನಡೆದಿದೆ.
Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್ ಸಾರಥಿ?
ಹಾಗಾದ್ರೆ ಜೆಡಿಎಸ್ನ ರಾಜ್ಯಾಧ್ಯಕ್ಷರು ಯಾರಾಗ್ತಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ರಾಜ್ಯಾಧ್ಯಕ್ಷರ ಹುದ್ದೆಗೆ ಭವಾನಿ ರೇವಣ್ಣ ಹೆಸರು ಮುನ್ನಲೆಗೆ ಬಂದಿದೆ. ಕುಟುಂಬದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್ ಸಾರಥಿ?
ಇನ್ನೊಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತೆ ಅತ್ತ ಬಿಬಿಎಂಪಿ, ಸ್ಥಳೀಯ ಸಂಸ್ಥೆಯ ಚುನಾವಣೆಗಳೂ ಇವೆ. ಹೀಗಿರುವಾಗ ಭದ್ರಕೋಟೆ ಮಂಡ್ಯದಲ್ಲೂ ಮಕಾಡೆ ಮಲಗಿರುವ ಜೆಡಿಎಸ್ನ್ನು ಬಲಿಷ್ಠಗೊಳಿಸುವ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷರನ್ನ ಬದಲಿಸುವ ಬಗ್ಗೆ ಚಿಂತನೆ ನಡೆದಿದೆ.
Karnataka Politics: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೆಚ್ಡಿಕೆ ಚಿಂತನೆ: ಇವರೇನಾ ಮುಂದಿನ ಜೆಡಿಎಸ್ ಸಾರಥಿ?
ಸದ್ಯ ಸಿ.ಎಂ. ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರಗ ಅವರ ಬದಲಿಗೆ ಚುಕ್ಕಾಣಿ ಭವಾನಿ ರೇವಣ್ಣ ವಹಿಸಿಕೊಳ್ಳುತ್ತಾರಾ? ಈ ಬಗ್ಗೆ ದೇವೇಗೌಡರು ಏನು ಹೇಳುತ್ತಾರೆ ಎಂಬುವುದೇ ಕುತೂಹಲ ಮೂಡಿಸಿದೆ.