School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

ವಿದ್ಯಾರ್ಥಿಗಳಲ್ಲಿ ಬೌಧಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಗುರಿಗಳನ್ನು ಹುಟ್ಟುಹಾಕಲು ಹಾಗೂ ಸಹಕಾರಿಯಾಗುವುದರೊಂದಿಗೆ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉತ್ತಮ ನಾಗರೀಕನ್ನಾಗಿ ಮಾರ್ಪಾಡು ಮಾಡಲು ನೈತಿಕ ಶಿಕ್ಷಣ ಸಹಕಾರಿಯಾಗಿದೆ.

First published:

  • 17

    School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

    ಬೆಂಗಳೂರು: ರಾಜ್ಯದ ಶಾಲೆಗಳಲ್ಲಿನ ಮಕ್ಕಳಿಗೆ ನೈತಿಕ ಶಿಕ್ಷಣ ಹಾಗೂ 10 ನಿಮಿಷ ಧ್ಯಾನ ಮಾಡುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಶಿಕ್ಷಣ ತಜ್ಞರ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ.

    MORE
    GALLERIES

  • 27

    School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

    ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಹಾಗೂ 10 ನಿಮಿಷ ಧ್ಯಾನ ಕುರಿತಾಗಿ ವರದಿ ನೀಡಲು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅಧ್ಯಕ್ಷತೆ ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ.

    MORE
    GALLERIES

  • 37

    School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

    ಸಮಿತಿಗೆ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದ್ದು, ಮಕ್ಕಳ ಕಲಿಕೆ, ಮಾನಸಿಕ ದೃಢತೆ, ಬುದ್ಧಿಮತ್ತೆ ಶಿಸ್ತು ಕಾಯ್ದಕೊಳ್ಳುವ ಸಲುವಾಗಿ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಸಚಿವ ಬಿ.ಸಿ ನಾಗೇಶ್ ಅವರಿಂದ ಆದೇಶ ನೀಡಲಾಗಿದೆ.

    MORE
    GALLERIES

  • 47

    School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

    ರಾಜ್ಯದ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ 10 ನಿಮಿಷ ಕಾಲ ಧ್ಯಾನ ಮಾಡುವ ಮತ್ತು ನೈತಿಕ ಶಿಕ್ಷಣ ನೀಡಲು ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಧ್ಯಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

    ನೈತಿಕ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ನಿಷ್ಠೆ, ಸಹಿಷ್ಣುತೆ ಮನೋಭಾವ, ಪ್ರಾಮಾಣಿಕತೆ, ಸತ್ಯ, ನ್ಯಾಯ, ಅಹಿಂಸೆ ಸೇರಿದಂತೆ ಹಲವು ಉತ್ತಮ ಗುಣಗಳನ್ನು ರೂಪಿಸುವಲ್ಲಿ ಪ್ರಮುಖವಾಗಿದೆ ಎಂದು ಉಲ್ಲೇಖಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

    ವಿದ್ಯಾರ್ಥಿಗಳಲ್ಲಿ ಬೌಧಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಗುರಿಗಳನ್ನು ಹುಟ್ಟುಹಾಕಲು ಹಾಗೂ ಸಹಕಾರಿಯಾಗುವುದರೊಂದಿಗೆ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉತ್ತಮ ನಾಗರೀಕನ್ನಾಗಿ ಮಾರ್ಪಾಡು ಮಾಡಲು ನೈತಿಕ ಶಿಕ್ಷಣ ಸಹಕಾರಿಯಾಗಿದೆ. ನೈತಿಕ ಶಿಕ್ಷಣವನ್ನು ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವುದು ಸೂಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ

    ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ? ಅಧ್ಯಕ್ಷರು ಡಾ. ಗುರುರಾಜ ಕರಜಗಿ, ಪಿ.ಜಿ ದ್ವಾರಕಾನಾಥ್, ಡಾ. ಬಿ.ವಿ ಆರತಿ, ಸುಚೇತಾ ಭಟ್​, ಸಿಸ್ಟರ್ ಅಲ್ಲನ ಎಸ್​ಎನ್​​​ಡಿ, ಬಿ ಅಮೀರ್​ ಜಾನ್​​ ಅವರು ಸಮಿತಯ ಸದಸ್ಯರಾಗಿದ್ದಾರೆ. 

    MORE
    GALLERIES