PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

ಎಲ್ಲದರ ನಡುವೆ ಹಾಸನದಲ್ಲಿ ತನ್ನ ನೆಚ್ಚಿನ ನಾಯಕನಿಗೆ ನೀಡಲು ಕಲ್ಪಿತ್ ಎಂಬ ಬಾಲಕ ಕಮಲದ ಹೂಗುಚ್ಚ ತಂದಿದ್ದು ವಿಶೇಷವಾಗಿತ್ತು.

First published:

  • 18

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಮತ ಬೇಟೆಗೆ ಕರುನಾಡಿನಲ್ಲಿ ಟೂರ್ ಮುಂದುವರೆಸಿರೋ ಮೋದಿಗೆ ಹೋದಲೆಲ್ಲಾ ಇವತ್ತು ವಿಶೇಷ ಗಿಫ್ಟ್ ಸಿಕ್ಕಿದೆ. ಕೋಲಾರದಲ್ಲಿ ಪ್ರಧಾನಿ ಮೋದಿಗೆ ಮರದಿಂದ ನಿರ್ಮಾಣ ಮಾಡಿರುವ 15 ಕೆಜಿ ತೂಕದ ಬುದ್ಧನ ವಿಗ್ರಹ ನೀಡಲಾಗಿದೆ. ಕೋಲಾರ ಸಂಸದ ಎಸ್. ಮುನಿಸ್ವಾಮಿ ಅವರು ಪ್ರಧಾನಿಗಳಿಗೆ ಉಡುಗೊರೆ ನೀಡಿದ್ದಾರೆ.

    MORE
    GALLERIES

  • 28

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಚನ್ನಪಟ್ಟಣದಲ್ಲಿ 5.3 ಕೆಜಿ ತೂಕದ ಪಂಚಲೋಹದ ಅಂಬೆಗಾಲು ಕೃಷ್ಣನ ವಿಗ್ರಹ ಹಾಗೂ ಶ್ರೀಕೃಷ್ಣನ ವಿಗ್ರಹವನ್ನು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ಉಡುಗೊರೆಯಾಗಿ ನೀಡಿದ್ದಾರೆ.

    MORE
    GALLERIES

  • 38

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಹಾಸನದ ಬೇಲೂರಿನಲ್ಲಿ ಹೊಯ್ಸಳ ಲಾಂಛನವನ್ನ ಗಿಫ್ಟ್ ಆಗಿ ನೀಡಲಾಗಿದೆ. ಹಾಸನ ಜಿಲ್ಲಾ ಬಿಜೆಪಿಯಿಂದ ಹೊಯ್ಸಳ ಲಾಂಛನ ಉಡುಗೊರೆ ನೀಡಲಾಗಿದೆ.

    MORE
    GALLERIES

  • 48

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಸುಮಾರು ಒಂದುವರೆ ಅಡಿ ಉದ್ದದ ನಾಲ್ಕು ಕೆಜಿ ತೂಕದ ಹಸಿರು ಕಲ್ಲಿನಲ್ಲಿ ಕೆತ್ತಿರುವ ಹೊಯ್ಸಲ ಲಾಂಛನ ಎಲ್ಲರ ಗಮನ ಸೆಳೆಯಿತು. ಹೊಯ್ಸಳ ಲಾಂಛನ ಸಳ ಹುಲಿಯನ್ನು ಕೊಂದು ಹೊಯ್ಸಳ ಸಾಮ್ರಾಜ್ಯ ಸ್ಥಾಪಿಸಿದ ಸಂಕೇತವಾಗಿದೆ. ಬೇಲೂರಿನ ಸ್ಥಳೀಯ ಶಿಲ್ಪಿಗಳು ಉಡುಗೊರೆಯನ್ನು ತಯಾರಿಸಿದ್ದರು.

    MORE
    GALLERIES

  • 58

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಇತ್ತ ಮೈಸೂರಲ್ಲಿ ಶಾಸಕ ಎಸ್.ಎ ರಾಮದಾಸ್‌ ಮೋದಿಗಾಗಿ ಮೈಸೂರು ವಿಶಿಷ್ಟತೆ ಪ್ರತೀಕವಾದ 18 ವಸ್ತುಗಳನ್ನ ನೀಡಿದ್ದಾರೆ.

    MORE
    GALLERIES

  • 68

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಎಲ್ಲದರ ನಡುವೆ ಹಾಸನದಲ್ಲಿ ತನ್ನ ನೆಚ್ಚಿನ ನಾಯಕನಿಗೆ ನೀಡಲು ಕಲ್ಪಿತ್ ಎಂಬ ಬಾಲಕ ಕಮಲದ ಹೂಗುಚ್ಚ ತಂದಿದ್ದು ವಿಶೇಷವಾಗಿತ್ತು.

    MORE
    GALLERIES

  • 78

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಇನ್ನು, ಇಂದು ನಾಲ್ಕು ಕಡೆ ಮೋದಿ ಅಬ್ಬರಿಸಿ ಬೊಬ್ಬಿರಿದರೆ, ಇತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಬಿಡುವಿಲ್ಲದೇ 2ನೇ ದಿನವೂ ಪ್ರಚಾರದಲ್ಲಿ ತೊಡಗಿದ್ದರು. ದಾವಣಗೆರೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮತಬೇಟೆಯಾಡಿದ್ದಾರೆ. ಇದೇ ವೇಳೆ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಆತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    MORE
    GALLERIES

  • 88

    PM Modi: ಮೋದಿ ಹೋದಲ್ಲೆಲ್ಲಾ ಸ್ಪೆಷಲ್​ ಸ್ಪೆಷಲ್​ ಉಡುಗೊರೆ! ಇವತ್ತು ಏನೆಲ್ಲಾ ಗಿಫ್ಟ್​ ಸಿಕ್ತು? ಇಲ್ಲಿದೆ ಮಾಹಿತಿ

    ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್​​ ಮತ್ತು ದಳಪತಿಗಳ ಸುಭದ್ರಕೋಟೆಗಳಾದ ಕೋಲಾರ, ಹಾಸನ, ರಾಮನಗರ ಅಂಡ್​ ಮೈಸೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿ ದೆಹಲಿಗೆ ವಾಪಸ್​ ಆಗಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರ ಘೋಷಣೆಯೊಂದಿಗೆ ಪ್ರಧಾನಿಗಳು ಕರ್ನಾಟಕವನ್ನು ದೇಶದಲ್ಲೇ ನಂಬರ್​ 1 ಮಾಡುತ್ತೇವೆ ಅಂತ ಬಿಜೆಪಿಗೆ ಮತ ನೀಡಿ ಅಂತ ಮನವಿ ಮಾಡಿದ್ದಾರೆ.

    MORE
    GALLERIES