Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

ಸದ್ಯ ರಾಜ್ಯಾದ್ಯಂತ ಚುನಾವಣಾ ಕಾವು ರಂಗೇರಿದೆ. ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು, ಅಂತಿಮ ದಿನದಂದು ಭರ್ಜರಿಯಾಗೇ ಕ್ಯಾಂಪೇನ್ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಫೈಟ್​ ಬೆಳಕಿಗೆ ಬಂದಿದ್ದು, ಬಿಜೆಪಿ ಇದರ ಲಾಭ ಪಡೆಯಲು ಪ್ಲಾನ್​ ನಡೆಸುತ್ತಿದೆ.

First published:

  • 17

    Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

    ಹೌದು ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನ ವಿಚಾರವಾಗಿ ಇಬ್ಬರು ನಾಯಕರು ಕಿತ್ತಾಡಿಕೊಳ್ಳುವ ವಿಚಾರ ಹೊಸತಲ್ಲ. ಅತ್ತ ಡಿಕೆಶಿ ತನಗೆ ಸಿಎಂ ಸ್ಥಾನ ಸಿಗಬೇಕೆಂದು ಶ್ರಮ ವಹಿಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಕೂಡಾ ಹಠ ಬಿಡುತ್ತಿಲ್ಲ.

    MORE
    GALLERIES

  • 27

    Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

    ಅದರೀಗ ಈ ಇಬ್ಬರು ನಾಯಕರ ನಡುವಿನ ಜಗಳ ಕಾಂಗ್ರೆಸ್​ಗೆ ಮುಳ್ಳಿನ ಹಾದಿಯಾಗುವ ಲಕ್ಷಣಗಳು ಗೋಚರಿಸಿವೆ. ಹೌದು, ಇವರ ಜಗಳದ ಲಾಭ ಪಡೆಯಲು ಬಿಜೆಪಿ ಪ್ಲಾನ್ ನಡೆಸುತ್ತಿದೆ.

    MORE
    GALLERIES

  • 37

    Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

    ಸಿಎಂ ಗಾದಿಗಾಗಿ ಸಿದ್ದು, ಡಿಕೆಶಿ ಫೈಟ್​ ನಡೆಸುತ್ತಿದ್ದರೆ ಇತ್ತ ಬಿಜೆಪಿ ಇದರ ಲಾಭ ಪಡೆದುಕೊಂಡು ದಲಿತ ಮತಗಳನ್ನು ಸೆಳೆಯಲು ಮುಂದಾಗಿದೆ.

    MORE
    GALLERIES

  • 47

    Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

    ಕಾಂಗ್ರೆಸ್​ನಲ್ಲಿ ದಲಿತರ ಕಡೆಗಡನೆಯಾಗುತ್ತಿದೆ ಎಂಬುವುದನ್ನೇ ಮುಂದಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿ ಈ ಆರೋಪದ ಮೂಲಕ ಸಮುದಾಯವನ್ನು ಸೆಳೆಯುವ ತಂತ್ರ ನಡೆಸಿದೆ.

    MORE
    GALLERIES

  • 57

    Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

    ಬಿಜೆಪಿಯ ದಲಿತ ನಾಯಕ ನಾರಾಯಣಸ್ವಾಮಿ ಕಾಂಗ್ರೆಸ್​ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಕಾಂಗ್ರೆಸ್ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡ್ತಿದೆ ಎಂದು ಆರೋಪಿಸಿದ್ದಾರೆ.

    MORE
    GALLERIES

  • 67

    Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಕಚ್ಚಾಟ ಇದೆ. ಆದ್ರೆ ದಲಿತರಿಗೆ ಸಿಎಂ ಸ್ಥಾನ ಕೊಡುವ ಬಗ್ಗೆ ಅವರು ಮಾತಾಡೋದೇ ಇಲ್ಲ ಎಂದು ಕಿಡಿ ಕಾರಿದ್ದಾರೆ.

    MORE
    GALLERIES

  • 77

    Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್​ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!

    ಕಾಂಗ್ರೆಸ್‌ನವರು ಹತಾಶೆಯಾಗಿದ್ದಾರೆ, ಸಿಎಂ ಕುರ್ಚಿ ಗೆ ಸಿದ್ದು, ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದೆಯೇ ವಿನಃ ದಲಿತರನ್ನು ಸಿಎಂ ಮಾಡುವ ಬಗ್ಗೆ ಯಾರೂ ಮಾತನಾಡ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

    MORE
    GALLERIES