Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕರ ವಾಗ್ದಾಳಿ ಸರ್ವೇ ಸಾಮಾನ್ಯ. ಇದರೊಂದಿಗೆ ಭಿನ್ನಮತ, ಟಿಕೆಟ್​ಗಾಗಿ ಗುದ್ದಾಟವೂ ನಡೆಯುತ್ತಿರುತ್ತದೆ. ಸದ್ಯ ಇಂತಹುದೇ ಬೆಳವಣಿಗೆ ಬಿಜರಪಿಯಲ್ಲಿ ಕಂಡು ಬಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಟಿಕೆಟ್​ ಆಕಾಂಕ್ಷಿಗಳ ಲಿಸ್ಟ್​ ದಿನೇ ದಿನೇ ಉದ್ದವಾಗುತ್ತಿದ್ದು, ಕಚ್ಚಾಟ ಆರಂಭವಾಗುವ ಲಕ್ಷಣಗಳು ಗೋಚನರಿಸಿವೆ.

First published:

  • 17

    Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

    ಹೌದು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ಈ ವಿಚಚಾರದಲ್ಲಿ ಎಲ್ಲಾ ಪಕ್ಷಗಳ ಕತೆ ಒಂದೇ ಆಗಿದೆ. ಜೆಡಿಎಸ್​, ಕಾಂಗ್ರೆಸ್​, ಬಿಜೆಪಿ ಹೀಗೇ ಮೂರೂ ಪ್ರಮುಖ ಪಕ್ಷಗಳಲ್ಲಿ ಟಿಕೆಟ್​ಗಾಗಿ ಗುದ್ದಾಟ ಆರಂಭವಾಗಿದೆ.

    MORE
    GALLERIES

  • 27

    Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

    ಸದ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷದ ಮುಖಂಡರ ನಡುವೆ ಟಿಕೆಟ್​ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಲಾರಂಭಿಸಿದೆ. ಇಲ್ಲಿ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದೇ ಈ ವೈಮನಸ್ಸಿಗೆ ಕಾರಣವಾಗಿದೆ.

    MORE
    GALLERIES

  • 37

    Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

    ಯಾದಗಿರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಟಿಕೆಟ್​ಗಾಗಿ ಆಕಾಂಕ್ಷಿಗಳ ಟಿಕೆಟ್ ಫೈಟ್ ದಿನೇ ದಿನೇ ಹೆಚ್ಚಾಗುತ್ತಿದೆ. ಯಾದಗಿರಿ,ಗುರುಮಠಕಲ್, ಶಹಾಪುರ ಕ್ಷೇತ್ರದ ನಾತಕರು ತಮಗೇ ಟಿಕೆಟ್​ ಸಿಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

    MORE
    GALLERIES

  • 47

    Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

    ಈ ನಡುವೆ ನಾಯಕರ ನಡುವಿನ ಮುನಿಸು ಶಮನಗೊಳಿಸಲು ಹಿರಿಯ ನಾಯಕ ಬಿ. ಎಸ್​. ಯಡಿಯೂರಪ್ಪ ಯತ್ನಿಸಿದ್ದು, ಈ ನಿಟ್ಟಿನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

    MORE
    GALLERIES

  • 57

    Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

    ಟಿಕೆಟ್​ ಹಂಚಿಕೆ ವಿಚಾರವಾಗಿ ಆಕಾಂಕ್ಷಿಗಳನ್ನುದ್ದೇಶಿಸಿ ಮಾತನಾಡಿದ ಬಿಎಸ್​ವೈ ಟಿಕೆಟ್ ಘೋಷಣೆ ಬಿಜೆಪಿ ಹೈಕಮಾಂಡ್ ನಾಯಕರು ಮಾಡುತ್ತಾರೆ. ಹೈಕಮಾಂಡ್ ನಾಯಕರು ಇಂತಹ ಅಭ್ಯರ್ಥಿವೆಂದು ಹೇಳಿದ ಮೇಲೆ ಸಣ್ಣ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು ಎಂದಿದ್ದಾರೆ.

    MORE
    GALLERIES

  • 67

    Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

    ಅಲ್ಲದೇ ಎಲ್ಲಾ ಭಿನ್ನಾಭಿಪ್ರಾಯ ಬದಿಗೊತ್ತಿ ಯಾರೆ ಅಭ್ಯರ್ಥಿಯಾಗಲಿ ಕಚ್ಚಾಟ ಮಾಡಬಾರದು. ಯಾರೇ ಅಭ್ಯರ್ಥಿಯಾಗಲಿ ಅಭ್ಯರ್ಥಿಗಳಿಗೆ ಗೆಲ್ಲಿಸುವ ಕೆಲಸ ಮಾಡಬೇಕು. ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಯಾದಗಿರಿಯಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಬಿ.ಎಸ್.ವೈ ಕಿವಿಮಾತು ಹೇಳಿದ್ದಾರೆ.

    MORE
    GALLERIES

  • 77

    Karnataka Elections: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಲ್ಯಾಣ ಕರ್ನಾಟಕದಲ್ಲಿ ಭಿನ್ನಮತ ಸ್ಫೋಟ?

    ಬಿಜೆಪಿ ಅಧಿಕಾರಕ್ಕೇರಿಸಬೇಕೆಂದು ಕೇಳಿಕೊಂಡ ಬಿಎಸ್​ವೈ ಯಾರೇ ಅಭ್ಯರ್ಥಿಯಾಗಲಿ 140 ಸ್ಥಾನ ಗೆಲ್ಲಿಸಬೇಕಿದೆ. ಕಲ್ಯಾಣ ಕರ್ನಾಟಕದಲ್ಲಿ 30 ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿಕೊಡಬೇಕೆಂದಿದ್ದಾರೆ.

    MORE
    GALLERIES