DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

ಯಾವುದೇ ರಾಜಕಾರಣಿಗಳಿಗೆ ಯಾರಾದರೂ ಕೆಟ್ಟ ಪ್ರಯೋಗಗಳನ್ನು ಮಾಡಿ ಒಬ್ಬರನ್ನು ಸೋಲಿಸುವುದು ಅಥವಾ ಮತ್ತೊಬ್ಬರನ್ನು ಗೆಲ್ಲಿಸುವುದು ಮಾಡಬಹುದಾ? ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

First published:

  • 17

    DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇತ್ತೀಚೆಗಷ್ಟೇ ಹೆಲಿಕಾಪ್ಟರ್​ ಅಪಘಾತದಲ್ಲಿ ಅದೃಷ್ಟವಶಾತ್​ ಪಾರಾಗಿದ್ದರು. ಈ ಬಗ್ಗೆ ವಿವರಿಸಿದ್ದ ಅವರು, ನೋಡ ನೋಡುತ್ತಿದ್ದಂತೆ ಪಕ್ಷಿಯೊಂದು ಹೆಲಿಕಾಪ್ಟರ್​ಗೆ ಬಂದು ಡಿಕ್ಕಿ ಹೊಡೆಯಿತು, ನಾನು ಮಾಧ್ಯಮವೊಂದಕ್ಕೆ ಮಾತನಾಡುತ್ತಿದ್ದೆ. ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್​ ಶೇಕ್​ ಆಯ್ತು. ಮಿಸ್​ ಆಗಿದ್ದರೆ ಮತ್ತೆ ನಾವು ಇಂದು ಭೇಟಿ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್​ ಹೇಳಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

    ಈ ಕುರಿತಂತೆ ವೈದಿಕ ಜ್ಯೋತಿಷಿ ಡಾ ಬಸವರಾಜ್​ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್ ಅವರಿಗೆ ಇತ್ತೀಚೆಗೆ ಚುನಾವಣೆಯ ಒತ್ತಡದಲ್ಲಿ ಕೆಲವು ಅಪಶಕುನಗಳು, ಅಪಘಾತಗಳ ಸೂಚನೆಗಳು ಎದುರಾಗಿದೆ ಅಂತ ವರದಿಯಾಗಿದೆ.

    MORE
    GALLERIES

  • 37

    DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

    ಇತ್ತೀಚೆಗೆ ಡಿಕೆ ಶಿವಕುಮಾರ್ ಅವರ ತೆರಳುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿ ಹೊಡೆದು ತುರ್ತು ಭೂಸ್ಪರ್ಶ ಮಾಡುವ ಸ್ಥಿತಿ ಎದುರಾಗಿತ್ತು. ಆ ಬಳಿಕ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸ್ಥಳದ ಪಕ್ಕದಲ್ಲೇ ಅಗ್ನಿ ಸ್ಪರ್ಶ ಆಗಿತ್ತು ಎಂಬ ಬಗ್ಗೆಯೂ ನನಗೆ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 47

    DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

    ಇದರ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆ ವೇಳೆ ತಮ್ಮ ಮೇಲೆ ಅನೇಕ ಪ್ರಯೋಗ ಆಗುತ್ತಿದೆ. ಇಂತಹವುಗಳನ್ನು ಬೇರೆಯವರು ತಡೆದುಕೊಳ್ಳುವುದು ಕಷ್ಟ, ವಿಶೇಷವಾಗಿ ದೇವರ ರಕ್ಷೆ ಇರುವುದರಿಂದ ಬದುಕಿದ್ದೇನೆ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 57

    DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

    ಇದರ ಹಿನ್ನೆಲೆಯಲ್ಲಿ ನೋಡುವುದಾದರೆ, ಯಾವುದೇ ರಾಜಕಾರಣಿಗಳಿಗೆ ಯಾರಾದರೂ ಕೆಟ್ಟ ಪ್ರಯೋಗಗಳನ್ನು ಮಾಡಿ ಒಬ್ಬರನ್ನು ಸೋಲಿಸುವುದು ಅಥವಾ ಮತ್ತೊಬ್ಬರನ್ನು ಗೆಲ್ಲಿಸುವುದು ಮಾಡಬಹುದಾ? ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

    MORE
    GALLERIES

  • 67

    DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

    ಈ ಚರ್ಚೆ ಕುರಿತಂತೆ ಸಂಕ್ಷೀಪ್ತವಾಗಿ ಹೇಳುವುದಾದರೆ, ತನ್ನ ಸ್ವಭಾವತಃ ಇರುವ ಕರ್ಮಗಳು, ಜನ್ಮಾಂತರದಲ್ಲಿ ಅರ್ಜಿಸಿರುವ ಕರ್ಮಗಳು ಒಂದಕ್ಕೊಂದು ಕಾಲದಂತೆ ಕೂಡಿ ಅದರಂತೆಯೇ ಏನಾದರೂ ಆಗುವುದು ಅಥವಾ ಆಗಬಾರದ್ದು ಆಗುವುದು ಹೊರತು, ಯಾವುದೇ ರೀತಿಯ ಬೇರೆ ಕಾರಣಗಳಿಂದ ಮನುಷ್ಯ ಸುಖ-ದುಃಖವನ್ನು ಪಡೆಯುವುದಿಲ್ಲ.

    MORE
    GALLERIES

  • 77

    DK Shivakumar: ಕೂದಲೆಳೆ ಅಂತರದಲ್ಲಿ ಡಿಕೆಶಿ ಅಪಾಯದಿಂದ ಪಾರು; ಕೆಪಿಸಿಸಿ ಅಧ್ಯಕ್ಷ ಭವಿಷ್ಯದ ಬಗ್ಗೆ ಡಾ ಬಸವರಾಜ್​ ಗುರೂಜಿ ಹೇಳೋದೇನು?

    ಯಾರು ಒಬ್ಬರನ್ನು ಹಾಳು ಮಾಡಲು ಸ್ವಾತಂತ್ರ್ಯವಿಲ್ಲ, ಯಾರನ್ನು ಉದ್ಧಾರ ಮಾಡಲು ಸ್ವಾತಂತ್ರ್ಯವಿಲ್ಲ ಎಂಬುವುದನ್ನು ನಾವು ಎಲ್ಲರೂ ತತ್ವ ಶಾಸ್ತ್ರದ ಹಿನ್ನೆಲೆಯಲ್ಲಿ ಜೀವನವನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ವ್ಯಕ್ತಿ ಇಂತಹ ಸಂದರ್ಭದಲ್ಲಿ ಕೆಟ್ಟ ಕಾಲದಲ್ಲಿ ಕೆಟ್ಟ ಜನರಿಂದ ಏನಾದರೂ ತೊಂದರೆ ಬರುತ್ತಾ ಎಂಬುವುದನ್ನು ವಿಚಾರ ಮಾಡಬಹುದು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. 

    MORE
    GALLERIES