HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

ದೂರದ ಸಿಂಗಾಪೂರ್​​ನಲ್ಲಿರುವ ಕುಮಾರಸ್ವಾಮಿಯನ್ನು ಎರಡು ಪಕ್ಷಗಳ ದೆಹಲಿ ನಾಯಕರು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅತಂತ್ರ ವಿಧಾನಸಭೆ ರಚನೆಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಜೆಡಿಎಸ್ ನೆರೆವು ಪಡೆಯಲು ದೆಹಲಿ ನಾಯಕರು ಕಸರತ್ತು ನಡೆಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

    ಬೆಂಗಳೂರು: ಊರು ಹೊತ್ತಿ ಉರಿಯುತ್ತಿದ್ದರೂ ದಳಪತಿಗಳು ಆರಾಮಾಗಿದ್ದಾರೆ. ಬಹುಮತ ಬರದಿದ್ದರೆ ಕಾಂಗ್ರೆಸ್ (Congress), ಬಿಜೆಪಿಯವರು (BJP) ಹುಡುಕಿಕೊಂಡು ಬರಲಿದ್ದಾರೆ.

    MORE
    GALLERIES

  • 27

    HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

    ನೀವೇ ಸಿಎಂ ಆಗಿ ಅಂತ ಹೇಳಿದರೆ ಕುಮಾರಸ್ವಾಮಿ ಮೂರನೇ ಬಾರಿಗೆ ಪಟ್ಟಕ್ಕೇರುತ್ತಾರೆ. ಇಲ್ಲವೇ ದೇವೇಗೌಡರು ಹೇಳಿದ, ದಳಪತಿಗಳ ಮರ್ಜಿಯಲ್ಲಿರುವ ನಾಯಕರಿಗೆ ಸಿಎಂ ಸ್ಥಾನ ಒಲಿಯುತ್ತೆ.

    MORE
    GALLERIES

  • 37

    HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

    ಕುಮಾರಸ್ವಾಮಿ ಫ್ಲೈಟ್ ಹತ್ತಿ ಸಿಂಗಾಪುರ್​​ಗೆ ಹೋಗಿದ್ದಾರೆ. ಆದರೆ ಈ ನಡುವೆ ಜೆಡಿಎಸ್​​​​ಗೆ ಆಪರೇಷನ್​​ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಸಿಂಗಾಪುರ್​​ನಲ್ಲಿರುವ ಎಚ್​ಡಿ ಕುಮಾರಸ್ವಾಮಿ ಅವರಿಗೆ ಮತ ಎಣಿಕೆ ವೇಳೆ ರಾಜ್ಯದಲ್ಲೇ ಹಾಜರಿರುವಂತೆ ಶಾಸಕರು ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 47

    HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

    ಮತದಾನೋತ್ತರ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ ಸಿಗುವ ಬಗ್ಗೆ ವರದಿಗಳು ಪ್ರಕಟಗೊಂಡಿದ್ದು, ಅತಂತ್ರ ಫಲಿತಾಂಶ ಬರುವ ಹಿನ್ನೆಲೆ ಅಲರ್ಟ್ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರು ಅಲರ್ಟ್​​ ಆಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

    ಈ ನಡುವೆ ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳನ್ನು ಆಪರೇಷನ್ ಮಾಡುವ ಆತಂಕ ಎದುರಾಗಿದೆ. ಈ ಹಿನ್ನೆಲೆಯ್ಲಲಿ ಮತ ಎಣಿಕೆ ವೇಳೆ‌ ರಾಜ್ಯದಲ್ಲೇ ಹಾಜರಿರುವಂತೆ ಶಾಸಕರ ಒತ್ತಡ ಹಾಕಿರುವ ಹಿನ್ನೆಲೆಯಲ್ಲಿ ಇಂದು ತಡರಾತ್ರಿಯೇ ಎಚ್​ಡಿಕೆ, ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

    ಸದ್ಯ ಸಿಂಗಾಪುರ್​​ ಪ್ರವಾಸದಲ್ಲಿರುವ ಎಚ್‌ಡಿಕೆಗೆ ಕರೆ ಮಾಡಿರುವ ಹಿರಿಯ ಶಾಸಕರು, ಮುಖಂಡರ ಮನವಿಯಂತೆ ಕುಮಾರಸ್ವಾಮಿ ಅವರು ನಿಗದಿತ ಸಮಯಕ್ಕಿಂತ ಬೇಗ ವಾಪಸ್ ಆಗಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    HD Kumaraswamy: ಜೆಡಿಎಸ್​ಗೆ ಆಪರೇಷನ್ ಆತಂಕ! ಇಂದು ತಡರಾತ್ರಿಯೇ ಬೆಂಗಳೂರಿಗೆ ಎಚ್​​ಡಿಕೆ ವಾಪಸ್​ ಸಾಧ್ಯತೆ

    ಇತ್ತ ದೂರದ ಸಿಂಗಾಪೂರ್​​​ನಲ್ಲಿರುವ ಕುಮಾರಸ್ವಾಮಿಯನ್ನು ಎರಡು ಪಕ್ಷಗಳ ದೆಹಲಿ ನಾಯಕರು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅತಂತ್ರ ವಿಧಾನಸಭೆ ರಚನೆಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಜೆಡಿಎಸ್ ನೆರೆವು ಪಡೆಯಲು ದೆಹಲಿ ನಾಯಕರು ಕಸರತ್ತು ನಡೆಸಿದ್ದಾರೆ. ಚುನಾವಣಾ ಭವಿಷ್ಯ ನಿರ್ಧಾರಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಕುಮಾರಸ್ವಾಮಿ ನಿಲುವಿಗೆ ಎರಡು ರಾಷ್ಟ್ರೀಯ ಪಕ್ಷಗಳ ಕಸರತ್ತು ನಡೆಸಿದ್ದಾರಂತೆ. (ಸಾಂದರ್ಭಿಕ ಚಿತ್ರ)

    MORE
    GALLERIES