Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

ಬಿಜೆಪಿ ನಾಯಕರು ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ಟೀಕೆ ಮಾಡುತ್ತಲೇ ಬಂದಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

    MORE
    GALLERIES

  • 27

    Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

    ಸಿದ್ದರಾಮಯ್ಯ ಅವರಿಗೆ ಪಕ್ಷದ ಚಿಹ್ನೆ ಇರುವ ಬ್ಯಾಡ್ಜ್​ ಹಾಕಿದ ಶಿವಕುಮಾರ್ ಅವರು ಆ ಬಳಿಕ ನಗುಮೊಗದಲ್ಲಿ ಫೋಟೋ ತೆಗೆಸಿಕೊಂಡಿದ್ದು, ಸದ್ಯ ಈ ಫೋಟೋಗಳು ಸಖರ್ ವೈರಲ್ ಆಗಿದೆ.

    MORE
    GALLERIES

  • 37

    Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

    ಏನೇ ಇರಲಿ, ನಾವು ಒಂದು. ಬನ್ನಿ ಬಾಸ್​ ಏನೇ ಆಗಲಿ ನಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬರೋದು ಅನ್ನುವಂತೆ ಇಬ್ಬರು ನಾಯಕರು ಫೋಟೋಶೂಟ್​ ನಡೆಸಿದ್ದಾರೆ.

    MORE
    GALLERIES

  • 47

    Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

    ವಿರೋಧಿಗಳು ಅದೆಷ್ಟೇ ಅಪಪ್ರಚಾರ ಮಾಡಬಹುದು, ಆದರೆ ಕಾಂಗ್ರೆಸ್ ಪಕ್ಷಕ್ಕೆ ಐಕ್ಯತೆ, ಏಕತೆ, ಒಗ್ಗಟ್ಟುಗಳೇ ಶಕ್ತಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈ ಇಬ್ಬರು ನಾಯಕರ ಶಕ್ತಿಯೇ ವಿರೋಧಿಗಳ ನಿದ್ದೆಗೆಡಿಸಿದೆ. ಮುಂದೆ ಶಾಶ್ವತವಾಗಿ ನಿದ್ದೆಗೆಡಿಸಲಿದೆ. ಜನನಾಯಕ + ಸಂಘಟನಾ ಚತುರ = ಅಭೂತಪೂರ್ವ ಯಶಸ್ಸು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

    MORE
    GALLERIES

  • 57

    Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

    ಈ ಹಿಂದೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಒಳ ಬೇಗುದಿ ಹೆಚ್ಚಾಗಿತ್ತು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಬ್ಬರು ನಾಯಕರ ನಾವು ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂಬ ಸಂದೇಶ ನೀಡುತ್ತಾಲೇ ಬಂದಿದ್ದಾರೆ.

    MORE
    GALLERIES

  • 67

    Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

    ಬಿಜೆಪಿ ನಾಯಕರು ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ಟೀಕೆ ಮಾಡುತ್ತಲೇ ಬಂದಿದ್ದಾರೆ. ಆದರೆ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡುತ್ತಲೇ ಬಂದಿರುವ ಇಬ್ಬರು ನಾಯಕರು ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಮುಖ್ಯ ಗುರಿ ಎಂದು ಹೇಳಿದ್ದರು.

    MORE
    GALLERIES

  • 77

    Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!

    ಇತ್ತ, ಕೋಲಾರದಲ್ಲಿ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಜೈ ಭಾರತ್ ಸಮಾವೇಶದಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಗಟ್ಟಿನ ಸಂದೇಶ ನೀಡಿದ್ದರು. ನನಗೆ ಸಿಎಂ ಸ್ಥಾನ ಬೇಡ, ನೀವೇ ಯಾರಾದರೂ ತೆಗೆದುಕೊಳ್ಳಿ, ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಷ್ಟೇ ಮುಖ್ಯ ಎಂದು ಎಚ್ಚರಿಕೆ ನೀಡಿದ್ದರು.

    MORE
    GALLERIES