Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

ಪ್ರಕರಣದ ಕುರಿತಂತೆ ಸ್ಪಷ್ಟನೆ ನೀಡಿರುವ ಡಿಸಿ ಡಾ. ರಾಜೇಂದ್ರ ಅವರು, ಮತಯಂತ್ರ ಒಡೆದು ಹಾಕಿದ ವ್ಯಕ್ತಿಗೆ ಮೇಲ್ನೋಟಕ್ಕೆ ಮಾನಸಿಕ ಸಮಸ್ಯೆ ಇರುವಂತಿದೆ ಎಂದು ತಿಳಿಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

    ಮೈಸೂರು: ಮತ ಹಾಕಲು ಬಂದು ಮತಯಂತ್ರ ಒಡೆದು ಹಾಕಿ ದಾಂಧಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಮೈಸೂರಿನ ಹೂಟಗನಹಳ್ಳಿಯ ಮತಗಟ್ಟೆಯಲ್ಲಿ ನಡೆದಿದೆ.

    MORE
    GALLERIES

  • 27

    Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

    ಸರತಿ ಸಾಲಿನಲ್ಲಿ ಬಂದು ಮತ ಹಾಕಲು ಬಂದಿದ್ದ ವ್ಯಕ್ತಿ, ಬೆರಳಿಗೆ ಶಾಯಿ ಹಾಕಿಸಿಕೊಂಡು ಮತಗಟ್ಟೆಗೆ ತೆರಳುವಾಗ ಮತಯಂತ್ರ ಒಡೆದು ಹಾಕಿದ್ದಾನೆ.

    MORE
    GALLERIES

  • 37

    Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

    ಘಟನೆ ನಡೆಸಿದ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿಜಯನಗರ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

    MORE
    GALLERIES

  • 47

    Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

    ಮತಯಂತ್ರ ಒಡೆದು ಹಾಕುವ ವಿಡಿಯೋ ಸಖತ್ ವೈರಲ್​ ಆಗಿದ್ದು, ಮೇ 10 ಮತದಾನದ ದಿನದಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    MORE
    GALLERIES

  • 57

    Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

    ಮಾನಸಿಕ ಅಸ್ವಸ್ಥನ ದಾಂಧಲೆಯಿಂದ ಬೆಚ್ಚಿಬಿದ್ದ ಚುನಾವಣಾ ಸಿಬ್ಬಂದಿ ಕ್ಷಣ ಕಾಲ ಬೆಚ್ಚಿಬಿದ್ದಿದ್ದು, ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆತನನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಮತಕೇಂದ್ರದಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

    MORE
    GALLERIES

  • 67

    Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

    ಇನ್ನು, ಇವಿಎಂ ಮಿಷನ್​ ನೆಲಕ್ಕೆ ಬಡಿದರು ಕೂಡ ಮಿಷನ್​ಗೆ ಯಾವುದೇ ಹಾನಿ ಆಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನೆ ಬಳಿಕ ಕೇಂದ್ರದಲ್ಲಿ ಸ್ವಲ್ಪ ಸಮಯ ಗೊಂದಲ ಉಂಟಾದರೂ ಮತ್ತೆ ಮತದಾನಕ್ಕ ಚಾಲನೆ ನೀಡಿದ್ದರಂತೆ.

    MORE
    GALLERIES

  • 77

    Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?

    ಪ್ರಕರಣದ ಕುರಿತಂತೆ ಸ್ಪಷ್ಟನೆ ನೀಡಿರುವ ಡಿಸಿ ಡಾ. ರಾಜೇಂದ್ರ ಅವರು, ಮತಯಂತ್ರ ಒಡೆದು ಹಾಕಿದ ವ್ಯಕ್ತಿಗೆ ಮೇಲ್ನೋಟಕ್ಕೆ ಮಾನಸಿಕ ಸಮಸ್ಯೆ ಇರುವಂತೆ ಇದೆ. ಆದರೆ ಇನ್ನೂ ವೈದ್ಯರು ಅದನ್ನು ದೃಢೀಕರಿಸಿಲ್ಲ. ಏಕಾಏಕಿ ಲೌಡ್ ಆಗಿದ್ದಾರೆ ಆ ವ್ಯಕ್ತಿ, ಹೀಗಾಗಿ ಕಂಟ್ರೋಲ್ ಮಾಡೋಕೆ‌ ಆಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    MORE
    GALLERIES