Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

ಸಿಎಂ ಕೋಟಾದಲ್ಲಿ ಭೈರತಿ ಸುರೇಶ್‌ಗೆ ಮಂತ್ರಿ ಸ್ಥಾನ ಫಿಕ್ಸ್ ಎನ್ನಲಾಗಿದ್ದು, ಡಿಸಿಎಂ ಕೋಟಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ಫೈನಲ್ ಮಾಡಲಾಗಿದೆಯಂತೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

    ಬೆಂಗಳೂರು: ಸಂಪುಟ ಸರ್ಕಸ್‌ಗೆ ಕೆಲಹೊತ್ತಲ್ಲೇ ತೆರೆಬೀಳುವ ನಿರೀಕ್ಷೆ ಇದ್ದು, ಸಿಎಂ, ಡಿಸಿಎಂ, ಹೈಕಮಾಂಡ್ ಕೋಟಾ ಅಡಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ನ್ಯೂಸ್​18ಗೆ ಲಭ್ಯವಾಗಿದೆ. 5+5+8 ಸೂತ್ರ ಅಡಿ, ಸಿಎಂ ಸಿದ್ದರಾಮಯ್ಯ ಅವರಿಗೆ 5 ಸಚಿವ ಸ್ಥಾನ ಹಂಚಿಕೆ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ 5 ಹಾಗೂ ಹೈಕಮಾಂಡ್ ಪಾಲಿಗೆ 8 ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸೂತ್ರದಂತೆ ನಾಯಕರು ತಮ್ಮ ಆಪ್ತ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಿದ್ದಾರೆ ಎನ್ನಲಾಗಿದೆ.

    MORE
    GALLERIES

  • 27

    Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

    ಸಿಎಂ ಕೋಟಾದಲ್ಲಿ ಭೈರತಿ ಸುರೇಶ್‌ಗೆ ಮಂತ್ರಿ ಸ್ಥಾನ ಫಿಕ್ಸ್ ಎನ್ನಲಾಗಿದ್ದು, ಡಿಸಿಎಂ ಕೋಟಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ಫೈನಲ್ ಮಾಡಲಾಗಿದೆಯಂತೆ. ಹಿರಿತನ, ಜಾತಿ, ಸಮುದಾಯ, ಜಿಲ್ಲಾವಾರು ಹಂಚಿಕೆ ಸೂತ್ರ ಅಡಿ ಸಚಿವ ಸ್ಥಾನ ಹಂಚಿಕೆ ಮಾಡಲಾಗುತ್ತಿದ್ದು, ಬಿಕ್ಕಟ್ಟಿಗೆ ಬ್ರೇಕ್ ಹಾಕಿ ವರಿಷ್ಠರು ಹಂಚಿಕೆ ಸೂತ್ರ ಅಳವಡಿಸಿದ್ದಾರೆ.

    MORE
    GALLERIES

  • 37

    Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

    ಸಂಭವನೀಯ ಸಚಿವರು:
    ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್, ಶಿವಾನಂದ ಪಾಟೀಲ್, ದರ್ಶನಾಪುರ

    MORE
    GALLERIES

  • 47

    Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

    ರಾಯರೆಡ್ಡಿ, ಡಾ. ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಎಸ್.ಎಸ್. ಮಲ್ಲಿಕಾರ್ಜುನ.

    MORE
    GALLERIES

  • 57

    Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

    ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ರಹೀಂ ಖಾನ್, ಅಜಯ್ ಸಿಂಗ್, ಪುಟ್ಟರಂಗ ಶೆಟ್ಟಿ

    MORE
    GALLERIES

  • 67

    Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

    ನರೇಂದ್ರ ಸ್ವಾಮಿ, ಚಿಂತಾಮಣಿ ಸುಧಾಕರ್, ಹಿರಿಯೂರು ಸುಧಾಕರ್, ಎಚ್.ಕೆ. ಪಾಟೀಲ್

    MORE
    GALLERIES

  • 77

    Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ

    ಚೆಲುವರಾಯಸ್ವಾಮಿ, ಮಧುಗಿರಿ ರಾಜಣ್ಣ ಅಥವಾ ನಾಗೇಂದ್ರ, ಮಧು ಬಂಗಾರಪ್ಪ, ಮಂಕಾಳ ವೈದ್ಯ, ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗಿದೆ.

    MORE
    GALLERIES