Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್ ಮನವೊಲಿಕೆ ಪ್ರಿಯಾಂಕ್ ಗಾಂಧಿ ಎಂಟ್ರಿ!
ಶಾಸಕಾಂಗ ಪಕ್ಷದ ನಾಯಕನ ಹೆಸರು ಇನ್ನೂ ಅಧಿಕೃತವಾಗಿಲ್ಲ, ಇಂದು ಅಥವಾ ನಾಳೆ ಹೆಸರು ಘೋಷಣೆ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕ ಸಿಎಂ ಯಾರು ಅನ್ನೋ ವಿಚಾರದಲ್ಲಿ ಸಮರವೇ ನಡೆಯುತ್ತಿದೆ. ಈ ನಡುವೆ ಯಾವುದೇ ಸ್ಥಾನಕ್ಕೂ ಒಪ್ಪಿಗೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ತಮಗೆ ಡಿಸಿಎಂ ಹುದ್ದೆ ಬೇಡ ಎಂದು ಹೈಕಮಾಂಡ್ಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರಂತೆ.
2/ 7
ಇದರ ಬೆನ್ನಲ್ಲೇ ಇಂದು ತಡರಾತ್ರಿ ವೇಳೆಗೆ ಸಿಎಂ ಬಿಕ್ಕಟ್ಟಿನಿಂದ ಹೊರ ಬರಲೇಬೇಕು ಎಂದು ಹೊರಟಿರುವ ಕಾಂಗ್ರೆಸ್ ಹೈಕಮಾಂಡ್, ಡಿಕೆ ಶಿವಕುಮಾರ್ ಅವರ ಮನವೊಲಿಕೆಗೆ ಪ್ರಿಯಾಂಕ್ ಗಾಂಧಿ ಅವರನ್ನು ರಂಗಪ್ರವೇಶ ಮಾಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
3/ 7
ಡಿಸಿಎಂ ಹುದ್ದೆಯನ್ನು ಒಪ್ಪಲು ನಿರಾಕರಿಸಿರುವ ಡಿಕೆ ಶಿವಕುಮಾರ್ ಅವರ ಮನವೊಲಿಕೆ ಮಾಡಲು ಪ್ರಿಯಾಂಕ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಪ್ಪಿಸಿದೆಯಂತೆ. ಪ್ರಿಯಾಂಕ್ ಮನವೊಲಿಕೆಗೆ ಸದ್ಯ ಡಿಕೆ ಶಿವಕುಮಾರ್ ಒಪ್ಪುತ್ತಾರಾ ಅಂತ ಕಾದು ನೋಡ ಬೇಕಿದೆ.
4/ 7
ಇನ್ನು, ಇಂದು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ ಡಿಕೆ ಶಿವಕುಮರ್, ರಾಹುಲ್ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು. ಈ ವೇಳೆ ಸಿಎಂ ಪಟ್ಟ ನನಗೆ ಬೇಕು ಅಂಥ ಡಿಕೆಶಿ, ರಾಹುಲ್ ಎದುರು ಪಟ್ಟು ಹಿಡಿದಿದ್ದಾರಂತೆ. ರಾಹುಲ್ ಭೇಟಿ ಬಳಿಕ ಡಿಕೆಶಿ ಖರ್ಗೆ ಭೇಟಿ ಮಾಡಿ ಅವರೊಂದಿಗೂ ಚರ್ಚೆ ನಡೆಸಿದ್ದರು.
5/ 7
ಇದರ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುರ್ಜೇವಾಲಾ, ಸಿಎಂ ಆಯ್ಕೆ ವಿಚಾರದಲ್ಲಿ ಕಗ್ಗಂಟು ಮುಂದುವರೆದಿದೆ. ಅಧ್ಯಕ್ಷರೇ ಸಿಎಂ ಯಾರು ಎಂದು ಘೋಷಣೆ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.
6/ 7
ಶಾಸಕಾಂಗ ಪಕ್ಷದ ನಾಯಕನ ಹೆಸರು ಇನ್ನೂ ಅಧಿಕೃತವಾಗಿಲ್ಲ, ಇಂದು ಅಥವಾ ನಾಳೆ ಹೆಸರು ಘೋಷಣೆ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ.
7/ 7
ಕರ್ನಾಟಕದ ಜನರ ಆಶೋತ್ತರಗಳಂತೆ ಕರ್ನಾಟಕದಲ್ಲಿ ಸ್ವಚ್ಚ, ಸ್ಪಷ್ಟ ಸರ್ಕಾರ ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಮೊದಲ ಸಂಪುಟದಲ್ಲೇ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
First published:
17
Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್ ಮನವೊಲಿಕೆ ಪ್ರಿಯಾಂಕ್ ಗಾಂಧಿ ಎಂಟ್ರಿ!
ಬೆಂಗಳೂರು: ಕರ್ನಾಟಕ ಸಿಎಂ ಯಾರು ಅನ್ನೋ ವಿಚಾರದಲ್ಲಿ ಸಮರವೇ ನಡೆಯುತ್ತಿದೆ. ಈ ನಡುವೆ ಯಾವುದೇ ಸ್ಥಾನಕ್ಕೂ ಒಪ್ಪಿಗೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ತಮಗೆ ಡಿಸಿಎಂ ಹುದ್ದೆ ಬೇಡ ಎಂದು ಹೈಕಮಾಂಡ್ಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರಂತೆ.
Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್ ಮನವೊಲಿಕೆ ಪ್ರಿಯಾಂಕ್ ಗಾಂಧಿ ಎಂಟ್ರಿ!
ಇದರ ಬೆನ್ನಲ್ಲೇ ಇಂದು ತಡರಾತ್ರಿ ವೇಳೆಗೆ ಸಿಎಂ ಬಿಕ್ಕಟ್ಟಿನಿಂದ ಹೊರ ಬರಲೇಬೇಕು ಎಂದು ಹೊರಟಿರುವ ಕಾಂಗ್ರೆಸ್ ಹೈಕಮಾಂಡ್, ಡಿಕೆ ಶಿವಕುಮಾರ್ ಅವರ ಮನವೊಲಿಕೆಗೆ ಪ್ರಿಯಾಂಕ್ ಗಾಂಧಿ ಅವರನ್ನು ರಂಗಪ್ರವೇಶ ಮಾಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್ ಮನವೊಲಿಕೆ ಪ್ರಿಯಾಂಕ್ ಗಾಂಧಿ ಎಂಟ್ರಿ!
ಡಿಸಿಎಂ ಹುದ್ದೆಯನ್ನು ಒಪ್ಪಲು ನಿರಾಕರಿಸಿರುವ ಡಿಕೆ ಶಿವಕುಮಾರ್ ಅವರ ಮನವೊಲಿಕೆ ಮಾಡಲು ಪ್ರಿಯಾಂಕ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಪ್ಪಿಸಿದೆಯಂತೆ. ಪ್ರಿಯಾಂಕ್ ಮನವೊಲಿಕೆಗೆ ಸದ್ಯ ಡಿಕೆ ಶಿವಕುಮಾರ್ ಒಪ್ಪುತ್ತಾರಾ ಅಂತ ಕಾದು ನೋಡ ಬೇಕಿದೆ.
Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್ ಮನವೊಲಿಕೆ ಪ್ರಿಯಾಂಕ್ ಗಾಂಧಿ ಎಂಟ್ರಿ!
ಇನ್ನು, ಇಂದು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ ಡಿಕೆ ಶಿವಕುಮರ್, ರಾಹುಲ್ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು. ಈ ವೇಳೆ ಸಿಎಂ ಪಟ್ಟ ನನಗೆ ಬೇಕು ಅಂಥ ಡಿಕೆಶಿ, ರಾಹುಲ್ ಎದುರು ಪಟ್ಟು ಹಿಡಿದಿದ್ದಾರಂತೆ. ರಾಹುಲ್ ಭೇಟಿ ಬಳಿಕ ಡಿಕೆಶಿ ಖರ್ಗೆ ಭೇಟಿ ಮಾಡಿ ಅವರೊಂದಿಗೂ ಚರ್ಚೆ ನಡೆಸಿದ್ದರು.
Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್ ಮನವೊಲಿಕೆ ಪ್ರಿಯಾಂಕ್ ಗಾಂಧಿ ಎಂಟ್ರಿ!
ಶಾಸಕಾಂಗ ಪಕ್ಷದ ನಾಯಕನ ಹೆಸರು ಇನ್ನೂ ಅಧಿಕೃತವಾಗಿಲ್ಲ, ಇಂದು ಅಥವಾ ನಾಳೆ ಹೆಸರು ಘೋಷಣೆ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ.
Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್ ಮನವೊಲಿಕೆ ಪ್ರಿಯಾಂಕ್ ಗಾಂಧಿ ಎಂಟ್ರಿ!
ಕರ್ನಾಟಕದ ಜನರ ಆಶೋತ್ತರಗಳಂತೆ ಕರ್ನಾಟಕದಲ್ಲಿ ಸ್ವಚ್ಚ, ಸ್ಪಷ್ಟ ಸರ್ಕಾರ ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಮೊದಲ ಸಂಪುಟದಲ್ಲೇ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.