Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

ಗ್ಯಾರಂಟಿಗಳು ಗ್ಯಾರಂಟಿ ಅನುಷ್ಠಾನ ಆಗುತ್ತೆ ಎಂದು ಭರವಸೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಯೋಜನೆಗಳ ಅನುಷ್ಠಾನಕ್ಕೆ ಆಗುವ ದುಡ್ಡು ಹೊಂದಿಸುವುದು ಹೇಗೆ ಅನ್ನೋದರ ಲೆಕ್ಕ ಕೂಡ ಕೊಟ್ಟಿದ್ದಾರೆ.

First published:

  • 110

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ, ಪ್ರಮಾಣ ವಚನ ಸ್ವೀಕಾರವೂ ಅದ್ಧೂರಿಯಾಗಿತ್ತು. ಈ ನಡುವೆ ಜನರ ಗಮನ ಇದ್ದಿದ್ದು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ. ಆದೆ ನೂತನ ಮುಖ್ಯಮಂತ್ರಿಗಳ ಮಾತಿನಿಂದಲೇ ಮತ್ತಷ್ಟು ಪ್ರಶ್ನೆಗಳು ನಿರ್ಮಾಣವಾಗಿದೆ. ಇದರ ನಡುವೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ.

    MORE
    GALLERIES

  • 210

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಗ್ಯಾರಂಟಿ 01 - ಗೃಹಜ್ಯೋತಿ ಯೋಜನೆಯ ಅಡಿ ಎಲ್ಲಾ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್​ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಈ ಯೋಜನೆಯಿಂದ ರಾಜ್ಯ ಬೊಕ್ಕಸದ ಮೇಲೆ ತಿಂಗಳಿಗೆ ಸುಮಾರು 1,200 ಕೋಟಿ ರೂಪಾಯಿ ಅಂದಾಜು ವೆಚ್ಚ ಆಗಲಿದೆ. ಆದರೆ ಈ ಯೋಜನೆ ಬಗ್ಗೆ ಮತ್ತಷ್ಟು ಕ್ಲಾರಿಟಿ ಬೇಕಾಗಿದ್ದು, ಹೆಚ್ಚುವರಿ ಬಳಸಿದರೆ ಬಿಲ್​ ಕಟ್ಟಬೇಕಾ? ಎಷ್ಟು ಯೂನಿಟ್​ಗೆ ಎಷ್ಟು ಹಣ ಎಂದು ಸರ್ಕಾರ ಇನ್ನು ನಿರ್ಧಾರ ಮಾಡಿಲ್ಲ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದೆ.

    MORE
    GALLERIES

  • 310

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಗ್ಯಾರಂಟಿ 02 - ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಮನೆಯ ಒಡತಿಗೆ ತಿಂಗಳಿಗೆ 2,000 ರೂಪಾಯಿಯನ್ನು ಮಹಿಳೆಯ ಬ್ಯಾಂಕ್​ ಅಕೌಂಟ್​ಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಆದರೆ ಈ ಯೋಜನೆ ಎಷ್ಟು ಜನರಿಗೆ ಅನ್ನೋದು ಇನ್ನು ನಿರ್ಧಾರ ಆಗಿಲ್ಲ. ಜನ್​ಧನ್​ ಖಾತೆ ಹಣ ವರ್ಗಾವಣೆ ಆಗುತ್ತಾ? ಅಥವಾ ಇದಕ್ಕಾಗಿ ಹೊಸ ಖಾತೆ ತೆರೆಯಬೇಕಾ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದೆ.

    MORE
    GALLERIES

  • 410

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಗ್ಯಾರಂಟಿ 03 - ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಇಷ್ಟು ದಿವಸ ಇದ್ದ 7 ಕೆಜಿ, ಈಗ 10 ಕೆಜಿಗೆ ಹೆಚ್ಚಳ ಮಾಡಲಾಗಿದೆ. ಆದರೆ ಈ ಯೋಜನೆ ಸದ್ಯ ಇರುವ ಹಾಲಿ ಬಿಪಿಎಲ್​ ಕಾರ್ಡ್​ ಇದ್ದವರಿಗಷ್ಟೇ ದೊರೆಯಲಿದ್ದು, ಹೊಸ ಕಾರ್ಡ್​ ವಿತರಿಸ್ತಾರಣೆ ಎಂಬ ಬಗ್ಗೆ ಮಾಹಿತಿ ಇಲ್ಲ.

    MORE
    GALLERIES

  • 510

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಗ್ಯಾರಂಟಿ 04 - ಯುವನಿಧಿ ಯೋಜನೆ ಅಡಿ ಈ ವರ್ಷ ಪದವಿ ಪಡೆದುಕೊಂಡಿರುವ ನಿರುದ್ಯೋಗಿಗಳಿಗೆ 2 ವರ್ಷದವರೆಗೆ 3,000 ಸಾವಿರ ರೂಪಾಯಿ, ಡಿಪ್ಲೊಮಾ ಪಾಸ್ ಮಾಡಿದವರಿಗೆ 1,500 ನೀಡಲಾಗುತ್ತದೆ. ಆದರೆ 2021-22ರಲ್ಲಿ ಪಾಸಾಗಿದ್ದೆ ಭತ್ಯೆ ಸಿಗಲ್ಲ. ಈ ವರ್ಷ ಪಾಸಾಗಿ ಕೆಲಸ ಸಿಗದಿದ್ದರಷ್ಟೇ ಭತ್ಯೆ, ಎಷ್ಟು ಸ್ಟೂಡೆಂಟ್ಸ್​​ಗಳಿದ್ದಾರೆ ಇನ್ನೂ ಲೆಕ್ಕ ಹಾಕಿಲ್ಲ.

    MORE
    GALLERIES

  • 610

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಗ್ಯಾರಂಟಿ 05 - ಶಕ್ತಿ ಯೋಜನೆ ಅಡಿ ಎಲ್ಲಾ ಮಹಿಳೆಯರಿಗೂ ಉಚಿತ ಬಸ್​ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಯೋಜನೆ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಪಾಸ್ ವಿತರಣೆ ಮಾಡಲಾಗುತ್ತದೆ. ರಾಜ್ಯದ 4 ಸಾರಿಗೆ ಸಂಸ್ಥೆಗಳಲ್ಲಿ ಉಚಿತ ಪ್ರಯಾಣ ಲಭ್ಯವಿರಲಿದೆ. ಸಾಮಾನ್ಯ ಬಸ್​​ಗಳಲ್ಲಿ ಮಾತ್ರ ಉಚಿತ ಪ್ರಯಾಣ ಮಾಡಬಹುದಾಗಿದ್ದು, ಕೆಂಪು ಬಸ್​​ಗಳಲ್ಲಿ ಮಾತ್ರ ಮಹಿಳೆಯರು ಓಡಾಡಬೇಕು. ಉಳಿದಂತೆ ರಾಜಹಂಸ, ಐರಾವತ ಬಸ್​​​ನಲ್ಲಿ ಉಚಿತ ಪಾಸ್​ ಇಲ್ಲ.

    MORE
    GALLERIES

  • 710

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಇನ್ನು, ಗ್ಯಾರಂಟಿಗಳು ಗ್ಯಾರಂಟಿ ಅನುಷ್ಠಾನ ಆಗುತ್ತೆ ಎಂದು ಭರವಸೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಯೋಜನೆಗಳ ಅನುಷ್ಠಾನಕ್ಕೆ ಆಗುವ ದುಡ್ಡು ಹೊಂದಿಸುವುದು ಹೇಗೆ ಅನ್ನೋದರ ಲೆಕ್ಕ ಕೂಡ ಕೊಟ್ಟಿದ್ದಾರೆ.

    MORE
    GALLERIES

  • 810

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಕಳೆದ ಬಜೆಟ್ ಗಾತ್ರ 3 ಲಕ್ಷದ 10 ಸಾವಿರ ಕೋಟಿ, ಗ್ಯಾರಂಟಿಗೆ ಅಂದಾಜು 50 ಸಾವಿರ ಕೋಟಿ ಅಂತ ಹೇಳಿ ಲೆಕ್ಕ ನೀಡಿದ್ದಾರೆ. ಬಡ್ಡಿ ಸಮೇತ ತೆರಿಗೆ ಬಾಕಿ ವಸೂಲಿ ಮಾಡುವುದು, ಮನೆ, ಕೈಗಾರಿಕೆ, ಅಬಕಾರಿ, ಪೆಟ್ರೋಲ್​, ಡೀಸೆಲ್​, ನೋಂದಣಿ ಶುಲ್ಕ, ಸಾರಿಗೆ, ಸಹಾಯಧನಗಳಿಂದ ಹಣ ಸಂಗ್ರಹಣೆ ಮಾಡುವುದು.

    MORE
    GALLERIES

  • 910

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಅಲ್ಲದೆ, ಕೇಂದ್ರ ಸರ್ಕಾರ ನೀಡಬೇಕಾದ ಬಾಕಿ GST ಹಣಕ್ಕೆ ಸಿದ್ದರಾಮಯ್ಯ ಅವರು ಬೇಡಿಕೆ ಮುಂದಿಟ್ಟಿದ್ದಾರೆ. ರಾಜ್ಯದ ಒಟ್ಟು ತೆರಿಗೆ ₹4 ಲಕ್ಷ ಕೋಟಿ ತೆರಿಗೆ ಪಾವತಿ ಮಾಡುತ್ತದೆ. ಈ ವರ್ಷ ₹50,000 ಕೋಟಿ ಬಾಕಿ ಇದ್ದು, ₹37,000 ಕೋಟಿ GST ಪಾಲು, ₹13,000 ಕೋಟಿ ಕೇಂದ್ರ ಸಹಾಯಧನ ನೀಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

    MORE
    GALLERIES

  • 1010

    Siddaramaiah: ಮಹಿಳೆಯ ಖಾತೆಗೆ 2 ಸಾವಿರ ಜಮಾ ಖಚಿತ! ಮೊದಲ ದಿನವೇ 'ಗೃಹಲಕ್ಷ್ಮಿ'ಯರಿಗೆ ಸಿದ್ದು ಸರ್ಕಾರದಿಂದ ಗುಡ್‌ ನ್ಯೂಸ್

    ಈ ಹಿಂದಿನ ಬಿಜೆಪಿಯವರು ಅನ್ಯಾಯ ಮಾಡಿದ್ದರು. 1 ಲಕ್ಷ ಕೋಟಿ ಈ ವರ್ಷದ್ದೇ ಬರಬೇಕಿತ್ತು. ಕೇಂದ್ರದ ಮುಂದೆ ಏನೂ ಕೇಳಿಲ್ಲ ಅಂತ ಸಿಎಂ ಸಿದ್ದು ಆರೋಪ ಮಾಡಿದ್ದಾರೆ.

    MORE
    GALLERIES