Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದು ಡಿಕೆ ಶಿವಕುಮಾರ್, ಈಗ ಅಧಿಕಾರ ಮಾತ್ರ ಬೇರೆಯವರಿಗಾ? ಡಿಕೆಶಿ ಸಿಎಂ ಆಗ್ಲಿಲ್ಲ ಅಂದ್ರೆ ನೇಣಾಕೋತ್ತೀನಿ ಅಂತ ಕನಕಪುರದಲ್ಲಿ ಡಿಕೆಶಿ ಅಭಿಮಾನಿ ಫುಲ್ ಗರಂ ಆಗಿದ್ದ ಘಟನೆಯೂ ನಡೆಯಿತು. 

First published:

  • 17

    Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

    ರಾಮನಗರ: ಕಾಂಗ್ರೆಸ್‌ನೊಳಗಿನ ಕುರ್ಚಿ ಕಿತ್ತಾಟ ಇನ್ನೂ ಬಗೆಹರಿತಿಲ್ಲ. ನೀ ಕೊಡೆ ನಾ ಬಿಡೆ ಎಂಬಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ.

    MORE
    GALLERIES

  • 27

    Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

    ದೂರದ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಭೆ ಮೇಲೆ ಸಭೆ ನಡೆದರೂ ಅಂತಿಮ ಆಗುತ್ತಿಲ್ಲ. ಸಿಎಂ ಪಟ್ಟ ನನಗೇ ಬೇಕು ಅಂಥ ಉಭಯ ನಾಯಕರು ಪಟ್ಟು ಹಿಡಿದಿದ್ದಾರೆ.

    MORE
    GALLERIES

  • 37

    Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

    ಮಲ್ಲಿಕಾರ್ಜುನ ಖರ್ಗೆ ಇಬ್ಬರನ್ನೂ ಕರೆಸಿ ಮಾತನಾಡಿದರೂ ಯಾರೂ ಒಪ್ಕೋತಿಲ್ಲ. ರಾಹುಲ್ ಇಬ್ಬರನ್ನೂ ಕರೆಸಿ ಮನವರಿಕೆ ಮಾಡಿದರೂ ಜಗ್ಗುತ್ತಿಲ್ಲ. ಹೀಗಾಗಿ ಸಿಎಂ ಆಯ್ಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದೆ.

    MORE
    GALLERIES

  • 47

    Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

    ಈ ನಡುವೆ ತಮ್ಮ ನಾಯಕನನ್ನ ಬಿಟ್ಟು ಬೇರೆಯವರಿಗೆ ಅವಕಾಶ ಸಿಕ್ಕರೆ ಅಭಿಮಾನ ಅತಿರೇಕಕ್ಕೆ ಹೋಗಬಹುದು ಅನ್ನುವ ಆತಂಕ. ಹಾಗಾಗೆ ಇವತ್ತು ಸಿದ್ದು ಸಿಎಂ ಆಗುತ್ತಾರೆ ಅನ್ನೋ ಸುದ್ದಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ಡಿಕೆ ಊರಲ್ಲಿ ಪೊಲೀಸ್ ಅಲರ್ಟ್ ಆಗಿದ್ದಾರೆ.

    MORE
    GALLERIES

  • 57

    Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

    ದೆಹಲಿಯಲ್ಲಿ ಸಿಎಂ ಆಯ್ಕೆಗೆ ಹಗ್ಗಜಗ್ಗಾಟ ನಡೆಯುತ್ತಿದೆ. ಸಿಎಂ ಆಗುವ ರೇಸ್​ನಲ್ಲಿ ಸಿದ್ದರಾಮಯ್ಯ ಮುಂದಿದ್ದಾರೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಮನಗರಕ್ಕೆ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ. ಯಾವುದೇ ಪ್ರತಿಭಟನೆ ನಡೆಸದಂತೆ ಬೆಂಬಲಿಗರಿಗೆ ಡಿ.ಕೆ ಬ್ರದರ್ಸ್ ಸೂಚನೆಯನ್ನೂ ಕೊಟ್ಟಿದ್ದಾರಂತೆ.

    MORE
    GALLERIES

  • 67

    Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

    ಕನಕಪುರದಲ್ಲಿರುವ ಡಿ.ಕೆ ಶಿವಕುಮಾರ್​ ಮನೆಯಲ್ಲಿ ನೀರವ ಮೌನ ಆವರಿಸಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಸಿಎಂ ಆಗಿದ್ದರೆ ಸಂಭ್ರಮ ಇರುತ್ತಿತ್ತು. ಆದರೆ ಮುಖ್ಯಮಂತ್ರಿ ಹೆಸರು ಘೋಷಿಸದಿದ್ದಕ್ಕೆ ಡಿಕೆ ಶಿವಕುಮಾರ್ ಮನೆಗೆ ಯಾರೂ ಬರ್ತಿಲ್ಲ.

    MORE
    GALLERIES

  • 77

    Karnataka CM Announcement: ಸಿಎಂ ಸ್ಥಾನಕ್ಕೆ ಸಿದ್ದು ಪಟ್ಟು, ಡಿಕೆ ಶಿವಕುಮಾರ್​​ ತವರಲ್ಲಿ ಹೈ ಅಲರ್ಟ್​!

    ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದು ಡಿಕೆ ಶಿವಕುಮಾರ್, ಈಗ ಅಧಿಕಾರ ಮಾತ್ರ ಬೇರೆಯವರಿಗಾ? ಡಿಕೆಶಿ ಸಿಎಂ ಆಗ್ಲಿಲ್ಲ ಅಂದ್ರೆ ನೇಣಾಕೋತ್ತೀನಿ ಅಂತ ಕನಕಪುರದಲ್ಲಿ ಡಿಕೆಶಿ ಅಭಿಮಾನಿ ಫುಲ್ ಗರಂ ಆಗಿದ್ದ ಘಟನೆಯೂ ನಡೆಯಿತು. 

    MORE
    GALLERIES