Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

ಕರ್ನಾಟಕ ಸಿಎಂ ರೇಸ್ ಮುಕ್ತಾಯವಾಗಿದ್ದು, ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ರೆ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

First published:

  • 18

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ದೆಹಲಿಯಲ್ಲಿಯೇ ಇದ್ರೂ ಒಬ್ಬರ ಮುಖ ಮತ್ತೊಬ್ಬರು ನೋಡದ ಹಂತಕ್ಕೆ ಉಭಯ ನಾಯಕರು ತಲುಪಿದ್ದರು. ಇದೀಗ ಎಲ್ಲಾ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ.

    MORE
    GALLERIES

  • 28

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ಇಂದು ಬೆಳಗ್ಗೆ ಕೆಸಿ ವೇಣುಗೋಪಾಲ್ ಮನೆಯಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಖಾಮುಖಿಯಾಗಿ, ಒಬ್ಬರಿಗೊಬ್ಬರು ಶುಭಾಶಯ ತಿಳಿಸಿದ್ದಾರೆ.

    MORE
    GALLERIES

  • 38

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ಕೆಸಿ ವೇಣುಗೋಪಾಲ್ ಮನೆಯಿಂದ ಜೊತೆಯಾಗಿ ಹೊರಬಂದ ಇಬ್ಬರೂ ಒಂದೇ ಕಾರ್​​​ನಲ್ಲಿಯೇ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದರು.

    MORE
    GALLERIES

  • 48

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ನೂತನ ಸಿಎಂ ಮತ್ತು ಡಿಸಿಎಂ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮಲ್ಲಿಕಾರ್ಜುನ ಖರ್ಗೆ ಉಭಯ ನಾಯಕರಿಗೆ ಶುಭಾಶಯ ತಿಳಿಸಿದರು. ನಂತರ ಇಬ್ಬರ ಕೈಯನ್ನು ಜೊತೆಯಾಗಿ ಎತ್ತಿ ಹಿಡಿಯುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.

    MORE
    GALLERIES

  • 58

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಇಬ್ಬರು ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಶನಿವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

    MORE
    GALLERIES

  • 68

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ದೆಹಲಿಯಲ್ಲಿ ಸಿಎಂ ಕಸರತ್ತು ಮುಗಿಯುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರು ನೀಡಿದ ಪತ್ರ ತೆಗೆದುಕೊಂಡು ರಾಜಭವನಕ್ಕೆ ತೆರಳಿದ್ದಾರೆ.

    MORE
    GALLERIES

  • 78

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ಮೇ 20ರಂದು ಪ್ರಮಾಣ ವಚನಕ್ಕೆ ದಿನಾಂಕ ನಿಗದಿ ಮಾಡುವ ಕುರಿತು ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿಯಾಗಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

    MORE
    GALLERIES

  • 88

    Karnataka CM: ಸಿಎಂ ರೇಸ್​ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ

    ಕರ್ನಾಟಕದ ಜನತೆಯ ಅಭಿವೃದ್ಧಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ತಂದ ಬದ್ಧವಾಗಿದೆ.  6.5 ಕೋಟಿ ಕನ್ನಡಿಗರಿಗೆ ನೀಡಿದ 5 ಗ್ಯಾರಂಟಿಗಳನ್ನ ಈಡೇರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    MORE
    GALLERIES